ಬಿ.ಎ. ವಿದ್ಯಾರ್ಥಿ ಆಂಜೀನೇಯ್ಯ ಮತ್ತು ರಂಜಿತ್ ಮಧ್ಯ ಗಲಾಟೆ ನಡೆದಿರುವ ವಿಚಾರವಾಗಿ ಕಾಲೇಜಿನಲ್ಲಿ ಪ್ರಾಧ್ಯಾಪಕ ಪ್ರಾಣೇಶ ಅವರು ಇಬ್ಬರಿಗೂ ಕಾಲೇಜಿನಲ್ಲಿ ಬುದ್ಧಿವಾದ ಹೇಳಿದ್ದರು. ಆ ಸಂದರ್ಭದಲ್ಲಿಯೆ ವಿದ್ಯಾರ್ಥಿಗಳು ಆವೇಷದಿಂದ ಮಾತನಾಡಿದಾಗ, ಎಲ್ಲ ಪ್ರಾಧ್ಯಾಪಕರು ತಿಳಿವಳಿಕೆ ನೀಡಿದ್ದರು. ಆದರೆ, ಮಧ್ಯಾಹ್ನ ಪ್ರಾಣೇಶ ಅವರು ಬೈಕ್ ಮೂಲಕ ಸಂಚರಿಸುವಾಗ ಗುಂಪು ಹಲ್ಲೆ ನಡೆಸಿಲಾಗಿದೆ ಎಂದು ತಿಳಿದುಬಂದಿದೆ.