ಗುರುವಾರ, 2 ಅಕ್ಟೋಬರ್ 2025
×
ADVERTISEMENT
ADVERTISEMENT

ಮಹಾತ್ಮ ಗಾಂಧೀಜಿ ವಿರುದ್ಧ ಟೀಕೆ; ಆರ್‌ಎಸ್‌ಎಸ್‌ನವರದ್ದು ಅತಿಯಾಯಿತು: ವಾಟಾಳ್

Published : 2 ಅಕ್ಟೋಬರ್ 2025, 15:41 IST
Last Updated : 2 ಅಕ್ಟೋಬರ್ 2025, 15:41 IST
ಫಾಲೋ ಮಾಡಿ
Comments
ಗಾಂಧೀಜಿ ಅವರನ್ನು ದೇವರಿಗೆ ಹೋಲಿಸುವ ಪರಿಸ್ಥಿತಿ ಬಂದಿದೆ. ಈ ದೇಶಕ್ಕೆ ಅವರ ತತ್ವ ಮತ್ತು ಸಿದ್ದಾಂತಗಳೇ ಶ್ರೀರಕ್ಷೆಯಾಗಿವೆ. ಅವರನ್ನು ದೇವರಿಗೆ ಹೋಲಿಸುವುದನ್ನು ಬಿಟ್ಟು ಅವರ ಜೀವನಾದರ್ಶವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು
–ವಾಟಾಳ್ ನಾಗರಾಜ್, ಅಧ್ಯಕ್ಷ, ಕನ್ನಡ ಚಳವಳಿ ವಾಟಾಳ್ ಪಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT