ಇಂತಹ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದರೆ ಬಂಗಾರಪ್ಪ ಅದನ್ನು ಮಾಡಿಯೇ ತೀರುತ್ತಿದ್ದರು. ನನಗೆ ರಾಜಕೀಯ ಶಕ್ತಿ ತಂದುಕೊಟ್ಟು ಅವರು ಎಂಎಲ್ಎಗಳ ಸೃಷ್ಟಿಸುವ ದೊಡ್ಡ ಶಕ್ತಿಯಾಗಿದ್ದರು.
– ಬಲ್ಕೀಶ್ ಬಾನು, ವಿಧಾನಪರಿಷತ್ ಸದಸ್ಯೆ
ಬಂಗಾರಪ್ಪ ಅವರು ಶಿವಮೊಗ್ಗದಲ್ಲಿ ಆ ಕಾಲದಲ್ಲಿ ಡೆಂಟಲ್ ಕಾಲೇಜು ಅರಂಭಿಸುವ ಯೋಚನೆ ಮಾಡಿದ್ದೇ ದೊಡ್ಡ ಧೈರ್ಯ. 25 ವರ್ಷ ಪೂರ್ಣಗೊಳಿಸಿದ್ದು ಅತ್ಯುತ್ತಮ ಸಭಾಂಗಣ ನಿರ್ಮಿಸಿರುವುದು ಅಭಿನಂದನೀಯ.