<p><strong>ಭದ್ರಾವತಿ: </strong>ಒಂದು ಮತ್ತು ಎರಡು ಮತದ ಅಂತರದಿಂದ ಜಯಭೇರಿ ಬಾರಿಸಿದವರು ಮರು ಏಣಿಕೆಯಲ್ಲಿ ಮನಸ್ಸಿಲ್ಲದೆ ಭಾಗವಹಿಸಿ ಗೆಲುವು ಕಂಡರೆ, ಮತ್ತೊಂದೆಡೆ ವಕೀಲರೊಬ್ಬರು ಪಂಚಾಯಿತಿ ಪ್ರವೇಶ ಪಡೆದಿದ್ದಾರೆ.</p>.<p>ತಡಸ ಪಂಚಾಯಿತಿ ಹಾತಿಕಟ್ಟೆ ಕ್ಷೇತ್ರದಿಂದ ವಕೀಲರಾದ ನರಸಿಂಹಮೂರ್ತಿ ಪಂಚಾಯಿತಿ ಪ್ರವೇಶಿಸಿದ್ದಾರೆ.</p>.<p>ಕಂಬದಾಳ್ ಹೊಸೂರು ಹಳದಮ್ಮ, ಇದೇ ಪಂಚಾಯಿತಿ ಕಾಳನಕಟ್ಟೆ ಕ್ಷೇತ್ರದಿಂದ ದಯಾನಂದ, ತಡಸ ರಿಜ್ವಾನಾ, ಕಲ್ಲಹಳ್ಳಿ ಸುಭದ್ರಬಾಯಿ, ದೊಡ್ಡೇರಿ ಪಿ. ಹೇಮಾವತಿ ಒಂದು ಮತ್ತು ಎರಡು ಮತಗಳ ಅಂತರದಿಂದ ಅದೃಷ್ಟದ ಗೆಲುವು ಸಾಧಿಸಿದ್ದಾರೆ.</p>.<p>ನಿಂಬೆಗೊಂದಿ ಎಸ್. ನಂದ್ಯಪ್ಪ ಆರು, ಇದೇ ಪಂಚಾಯಿತಿ ಇಂದಿರಾನಾಗರ ಕ್ಷೇತ್ರದಿಂದ ಕೆ. ಭಜನಿನಾಯಕ, 20, ಅತ್ತಿಗುಂದ ಬಿ.ಸರ್ದಾರ್ 15 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.</p>.<p>ಯರೇಹಳ್ಳಿ ಪಂಚಾಯಿತಿ ಪ್ರವೇಶಿಸಿರುವ ಉಮೇಶ ಹಾಗೂ ಮಾಲತಿ ಶ್ರೀನಿವಾಸ್ ಭಾವ, ನಾದಿನಿ ಸಂಬಂಧದವರು. ಇದೇ ಪಂಚಾಯಿತಿಯಲ್ಲಿ ನಾಲ್ಕನೇ ಬಾರಿ ಸಿ.ಆರ್. ಶಿವರಾಂ ಪ್ರವೇಶ ಪಡೆದಿದ್ದಾರೆ.</p>.<p>ಯರೇಹಳ್ಳಿ ಗ್ರಾಮದಿಂದ ಸ್ಪರ್ಧಿಸಿದ್ದ ಪತಿ, ಪತ್ನಿಯಲ್ಲಿ ಪತ್ನಿ ಸರೋಜಮ್ಮ ಮರಡಿ ಗೆಲುವು ಕಂಡಿದ್ದಾರೆ.</p>.<p>ಅರಬಿಳಚಿ ಪಂಚಾಯಿತಿಗೆ ಅಕ್ಕ ಅನ್ನಪೂರ್ಣ, ತಮ್ಮ ಗುಣಶೇಖರ ಗೆಲುವು ಸಾಧಿಸಿದ್ದು, ಇವರ ತಂದೆ ಅಣ್ಣಾಮಲೈ ಹಾಲಿ ತಾಲ್ಲೂಕು ಪಂಚಾಯಿತಿ ಸದಸ್ಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ: </strong>ಒಂದು ಮತ್ತು ಎರಡು ಮತದ ಅಂತರದಿಂದ ಜಯಭೇರಿ ಬಾರಿಸಿದವರು ಮರು ಏಣಿಕೆಯಲ್ಲಿ ಮನಸ್ಸಿಲ್ಲದೆ ಭಾಗವಹಿಸಿ ಗೆಲುವು ಕಂಡರೆ, ಮತ್ತೊಂದೆಡೆ ವಕೀಲರೊಬ್ಬರು ಪಂಚಾಯಿತಿ ಪ್ರವೇಶ ಪಡೆದಿದ್ದಾರೆ.</p>.<p>ತಡಸ ಪಂಚಾಯಿತಿ ಹಾತಿಕಟ್ಟೆ ಕ್ಷೇತ್ರದಿಂದ ವಕೀಲರಾದ ನರಸಿಂಹಮೂರ್ತಿ ಪಂಚಾಯಿತಿ ಪ್ರವೇಶಿಸಿದ್ದಾರೆ.</p>.<p>ಕಂಬದಾಳ್ ಹೊಸೂರು ಹಳದಮ್ಮ, ಇದೇ ಪಂಚಾಯಿತಿ ಕಾಳನಕಟ್ಟೆ ಕ್ಷೇತ್ರದಿಂದ ದಯಾನಂದ, ತಡಸ ರಿಜ್ವಾನಾ, ಕಲ್ಲಹಳ್ಳಿ ಸುಭದ್ರಬಾಯಿ, ದೊಡ್ಡೇರಿ ಪಿ. ಹೇಮಾವತಿ ಒಂದು ಮತ್ತು ಎರಡು ಮತಗಳ ಅಂತರದಿಂದ ಅದೃಷ್ಟದ ಗೆಲುವು ಸಾಧಿಸಿದ್ದಾರೆ.</p>.<p>ನಿಂಬೆಗೊಂದಿ ಎಸ್. ನಂದ್ಯಪ್ಪ ಆರು, ಇದೇ ಪಂಚಾಯಿತಿ ಇಂದಿರಾನಾಗರ ಕ್ಷೇತ್ರದಿಂದ ಕೆ. ಭಜನಿನಾಯಕ, 20, ಅತ್ತಿಗುಂದ ಬಿ.ಸರ್ದಾರ್ 15 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.</p>.<p>ಯರೇಹಳ್ಳಿ ಪಂಚಾಯಿತಿ ಪ್ರವೇಶಿಸಿರುವ ಉಮೇಶ ಹಾಗೂ ಮಾಲತಿ ಶ್ರೀನಿವಾಸ್ ಭಾವ, ನಾದಿನಿ ಸಂಬಂಧದವರು. ಇದೇ ಪಂಚಾಯಿತಿಯಲ್ಲಿ ನಾಲ್ಕನೇ ಬಾರಿ ಸಿ.ಆರ್. ಶಿವರಾಂ ಪ್ರವೇಶ ಪಡೆದಿದ್ದಾರೆ.</p>.<p>ಯರೇಹಳ್ಳಿ ಗ್ರಾಮದಿಂದ ಸ್ಪರ್ಧಿಸಿದ್ದ ಪತಿ, ಪತ್ನಿಯಲ್ಲಿ ಪತ್ನಿ ಸರೋಜಮ್ಮ ಮರಡಿ ಗೆಲುವು ಕಂಡಿದ್ದಾರೆ.</p>.<p>ಅರಬಿಳಚಿ ಪಂಚಾಯಿತಿಗೆ ಅಕ್ಕ ಅನ್ನಪೂರ್ಣ, ತಮ್ಮ ಗುಣಶೇಖರ ಗೆಲುವು ಸಾಧಿಸಿದ್ದು, ಇವರ ತಂದೆ ಅಣ್ಣಾಮಲೈ ಹಾಲಿ ತಾಲ್ಲೂಕು ಪಂಚಾಯಿತಿ ಸದಸ್ಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>