ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಹುಳಿಯಾರು | ಮಳೆ ಕೊರತೆ: ಕಾಯಿ ಕಟ್ಟದ ಶೇಂಗಾ

ಬಿತ್ತಿದ್ದ ಬೀಜವೂ ಕೈ ಸೇರದ ಆತಂಕದಲ್ಲಿ ರೈತರು
Published : 6 ಜುಲೈ 2025, 6:36 IST
Last Updated : 6 ಜುಲೈ 2025, 6:36 IST
ಫಾಲೋ ಮಾಡಿ
Comments
ತುಟ್ಟಿ ಬೀಜ ತಂದು ಬಿತ್ತನೆ ಮಾಡಿದ್ದು ಮಳೆ ಸಂಪೂರ್ಣ ಕೈ ಕೊಟ್ಟಿದೆ. ಮಳೆ ಬರುವ ಮಹದಾಸೆಯಿಂದ ಗಿಡಗಳಿಗೆ ಅರ್ತೆ ಹೊಡೆದು ಕಳೆ ತೆಗೆಸಿದ್ದೇವೆ. ಬೀಜದ ಜತೆ ಗೊಬ್ಬರ ಹಾಗೂ ಬೇಸಾಯಕ್ಕೆ ಸಾಕಷ್ಟು ಹಣ ಖರ್ಚಾಗಿದೆ. ಸದ್ಯ ಮಳೆ ಬಂದು ಬೀಜದ ಹಣವಾದರೂ ವಾಸಪ್‌ ಬಂದರೆ ಸಾಕು.
ರಂಗನಾಥ್‌, ನುಲೆನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT