ಅಮರಾಪುರದಿಂದ ಚಿತ್ರದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಪಾಲೇನಹಳ್ಳಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗುವುದು. ವಿವಿಧೆಡೆಯಿಂದ ಬರಿಗಾಲಿನಲ್ಲಿ ಬರುವ ಭಾಕ್ತರಿಗೆ ಹಾಲು ಮೀಸಲು ತಂದು ಪೌಳಿಯ ಮೂಲ ಚಿತ್ರದೇವರು, ಉತ್ಸವ ಮೂರ್ತಿಗೆ ಕ್ಷೀರಾಭಿಷೇಕ ಮಾಡಲಿದ್ದಾರೆ. ದೀಪೋತ್ಸವ, ಅಹೋರಾತ್ರಿ ಹರಿಕಥೆ, ಭಜನೆ, ಕೋಲಾಟ ನಡೆಯಲಿದೆ.