ಎಕ್ಸ್ಪ್ರೆಸ್ ಕಾಲುವೆ ನಿರ್ಮಾಣವಾದಲ್ಲಿ ಜಿಲ್ಲೆಗೆ ಅದರಲ್ಲಿಯೂ ವಿಶೇಷವಾಗಿ ತಾಲ್ಲೂಕಿಗೆ ಅನ್ಯಾಯವಾಗುವುದರಿಂದ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಬಿಡುವುದಿಲ್ಲ. ಮಾಗಡಿಗೆ ನಿಗದಿಗೊಳಿಸಿರುವ ನೀರನ್ನು ಪ್ರಸ್ತುತ ಇರುವ ಹೇಮಾವತಿ ಕಾಲುವೆಯಲ್ಲಿಯೇ ತೆಗೆದುಕೊಂಡು ಹೋಗಲು ಅಭ್ಯಂತರ ಇಲ್ಲ ಎಂದು ಮುಖಂಡ ಶಂಕರ್ ಕುಮಾರ್ ಹೇಳಿದರು.