ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತದ ಸಂಭ್ರಮ: ಬ್ರಹ್ಮಾನಂದ ಶ್ರೀಗಳ ವ್ರತ ಇಂದಿನಿಂದ

Published : 10 ಜುಲೈ 2025, 4:19 IST
Last Updated : 10 ಜುಲೈ 2025, 4:19 IST
ಫಾಲೋ ಮಾಡಿ
Comments
‘1008 ಮಹಾಮಂಡಲೇಶ್ವರ’ ಬಿರುದು
2008ರಲ್ಲಿ ಶ್ರೀ ರಾಮ ಕ್ಷೇತ್ರದ ಅಂದಿನ ಸ್ವಾಮೀಜಿ ಶ್ರೀ ಆತ್ಮಾನಂದ ಶ್ರೀಗಳಿಂದ ಸನ್ಯಾಸ ದೀಕ್ಷೆ ಪಡೆದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಕ್ಷೇತ್ರದ ಪೀಠಾಧೀಶರಾದರು. ತಮ್ಮ ಮಠದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಔದ್ಯೋಗಿಕ ತರಬೇತಿ ನೀಡುವ ಒಂದು ಅತ್ಯುತ್ತಮ ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಶ್ರೀಗಳು ಗಮನ ಸೆಳೆದರು. ಈ ವರ್ಷ ಪ್ರಯಾಗ್ ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡು ಅಲ್ಲಿಯ ನಾಗಾ ಸಾಧುಗಳಿಂದ ‘1008 ಶ್ರೀಮಹಾ ಮಂಡಲೇಶ್ವರ’ ಎಂಬ ಸ್ಥಾನಮಾನ ಪಡೆದಿರುವುದು ವಿಶೇಷ. ಹರಿದ್ವಾರದಲ್ಲಿ ತಮ್ಮ ಶಾಖಾ ಮಠ ಸ್ಥಾಪಿಸಿರುವ ಶ್ರೀಗಳು ಅಯೋಧ್ಯೆಯಲ್ಲೂ ಶಾಖಾಮಠ ಸ್ಥಾಪಿಸುವ ಪ್ರಯತ್ನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT