ಭಾನುವಾರ, 27 ಜುಲೈ 2025
×
ADVERTISEMENT
ADVERTISEMENT

ಹೊಸಪೇಟೆ | ತುಂಗಭದ್ರೆ ಕೃಪೆ: ಕೆರೆಗಳತ್ತ ನೀರು

Published : 26 ಜುಲೈ 2025, 6:14 IST
Last Updated : 26 ಜುಲೈ 2025, 6:14 IST
ಫಾಲೋ ಮಾಡಿ
Comments
ಎಚ್‌.ಆರ್.ಗವಿಯಪ್ಪ
ಎಚ್‌.ಆರ್.ಗವಿಯಪ್ಪ
ಇದೇ ರೀತಿ ಇನ್ನೂ 15 ದಿನ ನೀರು ಹರಿದರೆ ನಮ್ಮ ಕೆರೆ ತುಂಬಿಬಿಡುತ್ತದೆ ಇದರಿಂದ ಸುತ್ತಮುತ್ತಲಿನ ಅಂತರ್ಜಲ ಸಹ ಹೆಚ್ಚುತ್ತದೆ ಶಾಸಕರಿಗೆ ಅಧಿಕಾರಿಗಳಿಗೆ ಧನ್ಯವಾದಗಳು
ಕೊಟ್ರಪ್ಪ ವಡ್ಡರಹಳ್ಳಿ ರೈತ
ಈ ಬಾರಿ ಉತ್ತಮ ಮಳೆ ಸುರಿದು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಜಲಾಶಯದ ನೀರು ತಳವಾರಘಟ್ಟ ಜಾಕ್ವೆಲ್‌ಗೆ ಬರುತ್ತಿರುವುದರಿಂದ ಕೆರೆಗಳು ಭರ್ತಿಯಾಗುತ್ತಿವೆ
ಎಚ್.ಆರ್.ಗವಿಯಪ್ಪ ಶಾಸಕ
ಪಾವಗಡದಂತೆಯೇ ಮತ್ತೊಂದು ಯೋಜನೆಗೆ ಒತ್ತಡ
‘ಹೊಸಪೇಟೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಪಾವಗಡ ಯೋಜನೆಯಂತೆಯೇ ಜಲಾಶಯದ ಹಿನ್ನೀರಿನಿಂದಲೇ ನೀರೆತ್ತುವಂತಹ ಇನ್ನೊಂದು ಪ್ರತ್ಯೇಕ ಯೋಜನೆಗೆ ಅನುಮತಿ ಕೊಡಬೇಕೆಂದು ಮುಖ್ಯಮಂತ್ರಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದೇನೆ. ಅದಕ್ಕೆ ಸಮ್ಮತಿ ಸಿಗುವ ಆಶಯ ಇದೆ. ಹೀಗಾದರೆ ನಿರಂತರ 6 ತಿಂಗಳು ನೀರು ಎತ್ತುವುದು ಸಾಧ್ಯವಾಗಲಿದೆ ಹಾಗೂ ಜಲಾಶಯ ಸಮೀಪದ ಹೊಸಪೇಟೆ ತಾಲ್ಲೂಕಿನ ಇತರೆಡೆ ಜಲಸಮೃದ್ಧಿ ಆಗಲಿದೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT