ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT
ADVERTISEMENT

ಯಾದಗಿರಿ | ಬೆಳೆಹಾನಿ; ಮರುಸಮೀಕ್ಷೆ, ಹೆಚ್ಚಿನ ಪರಿಹಾರಕ್ಕೆ ಆಗ್ರಹ

Published : 5 ಡಿಸೆಂಬರ್ 2025, 7:02 IST
Last Updated : 5 ಡಿಸೆಂಬರ್ 2025, 7:02 IST
ಫಾಲೋ ಮಾಡಿ
Comments
ಬೆಳಗಾವಿಯಲ್ಲಿ ಪ್ರತಿ ಟನ್ ಕಬ್ಬಿಗೆ ₹ 3300 ದರ ನಿಗದಿ ಮಾಡಿದ ಸರ್ಕಾರವು ಕಲಬುರಗಿ ಭಾಗದಲ್ಲಿ ಟನ್‌ಗೆ ₹ 2900 ಕೊಟ್ಟು ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ದನಿ ಎತ್ತಬೇಕಾದ ಇಲ್ಲಿನ ಸಚಿವರು ನಾಪತ್ತೆಯಾಗಿದ್ದಾರೆ
ಬಸವರಾಜ ಮತ್ತಿಮಡು ಶಾಸಕ
ಕಲ್ಯಾಣ ಕರ್ನಾಟಕ ಭಾಗದ ನೆರೆ ಪೀಡಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಎಂಬುವಂತೆ ವೈಮಾನಿಕ ಸಮೀಕ್ಷೆ ನಡೆಸಿದ್ದು ಸರಿಯಾಗಿ ಪರಿಹಾರವೂ ಕೊಟ್ಟಿಲ್ಲ
ಬಸವರಾಜ ವಿಭೂತಿಹಳ್ಳಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT