ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಶಹಾಪುರ: ‘ಕೈ’ ಹಿಡಿಯುತ್ತಾರೆ ಅಮಾತೆಪ್ಪ ಕಂದಕೂರ?

ಶಹಾಪುರ: ಕ್ಷೇತ್ರದ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆ
Published : 4 ಏಪ್ರಿಲ್ 2024, 6:27 IST
Last Updated : 4 ಏಪ್ರಿಲ್ 2024, 6:27 IST
ಫಾಲೋ ಮಾಡಿ
Comments
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಮಾಜಿ ಶಾಸಕ ಗುರು ಪಾಟೀಲ ಹಾಗೂ ಕಾರ್ಯಕರ್ತರ ಜತೆ ಸಮಾಲೋಚಿಸಿ ತೀರ್ಮಾನಿಸುತ್ತೇನೆ. ಕಾಂಗ್ರೆಸ್ ಸೇರ್ಪಡೆ ಎನ್ನುವುದು ಸದ್ಯಕ್ಕೆ ಸುಳ್ಳು
ಅಮಾತೆಪ್ಪ ಕಂದಕೂರ ಮಾಜಿ ಎಂಎಲ್‌ಸಿ
ಸಲಾದಪೂರ-ಕಂದಕೂರ ಜಿದ್ದಾಜಿದ್ದಿ
ತಾಲ್ಲೂಕಿನ ಶಿರವಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಇಂದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶರಣಪ್ಪ ಸಲಾದಪುರ ಅವರಿಗೆ ಟಿಕೆಟ್ ನೀಡುವಂತೆ ಅಂದಿನ ಶಾಸಕ ದಿ.ಶಿವಶೇಖರಪ್ಪಗೌಡ ಶಿರವಾಳ ಅವರಿಗೆ ಸೂಚಿಸಿದರು. ಅದನ್ನು ನಯವಾಗಿ ತಿರಸ್ಕರಿಸಿದ ದಿ.ಶಿವಶೇಖರಪ್ಪಗೌಡ ಶಿರವಾಳ ಅವರು ರಾಜಕೀಯ ವಿರೋಧಿಯಾಗಿರುವ ಸಲಾದಪುರ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ. ಅದು ನನ್ನ ಸ್ವಂತ ಕ್ಷೇತ್ರವಾಗಿದ್ದರಿಂದ ಅಮಾತೆಪ್ಪ ಕಂದಕೂರ ಅವರಿಗೆ ನೀಡಿ ಗೆಲ್ಲಿಸಿ ತರುತ್ತೇನೆ ಎಂದು ಬಹಿರಂಗವಾಗಿ ಸವಾಲು ಹಾಕಿ ಅದರಂತೆ ಕಂದಕೂರ ಅವರನ್ನು ಆಯ್ಕೆ ಮಾಡಿರುವುದು ಇತಿಹಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT