ಸಲಾದಪೂರ-ಕಂದಕೂರ ಜಿದ್ದಾಜಿದ್ದಿ
ತಾಲ್ಲೂಕಿನ ಶಿರವಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಇಂದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶರಣಪ್ಪ ಸಲಾದಪುರ ಅವರಿಗೆ ಟಿಕೆಟ್ ನೀಡುವಂತೆ ಅಂದಿನ ಶಾಸಕ ದಿ.ಶಿವಶೇಖರಪ್ಪಗೌಡ ಶಿರವಾಳ ಅವರಿಗೆ ಸೂಚಿಸಿದರು. ಅದನ್ನು ನಯವಾಗಿ ತಿರಸ್ಕರಿಸಿದ ದಿ.ಶಿವಶೇಖರಪ್ಪಗೌಡ ಶಿರವಾಳ ಅವರು ರಾಜಕೀಯ ವಿರೋಧಿಯಾಗಿರುವ ಸಲಾದಪುರ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ. ಅದು ನನ್ನ ಸ್ವಂತ ಕ್ಷೇತ್ರವಾಗಿದ್ದರಿಂದ ಅಮಾತೆಪ್ಪ ಕಂದಕೂರ ಅವರಿಗೆ ನೀಡಿ ಗೆಲ್ಲಿಸಿ ತರುತ್ತೇನೆ ಎಂದು ಬಹಿರಂಗವಾಗಿ ಸವಾಲು ಹಾಕಿ ಅದರಂತೆ ಕಂದಕೂರ ಅವರನ್ನು ಆಯ್ಕೆ ಮಾಡಿರುವುದು ಇತಿಹಾಸ.