ಈ ತಾರಾ ದಂಪತಿಯ ವಿಚ್ಚೇದನದ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ಇನ್ಸ್ಟಾಂಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಕಂಗನಾ ರಣಾವತ್, ‘ನಾಗ ಚೈತನ್ಯ ಬಾಲಿವುಡ್ನ ಡಿವೋರ್ಸ್ ಎಕ್ಸಪರ್ಟ್ ಒಬ್ಬರನ್ನು ಭೇಟಿಯಾದ ಮೇಲೆಯೇ ಅವರು ಸಮಂತಾರನ್ನು ತೊರೆದಿದ್ದು‘ ಎಂದು ಪರೋಕ್ಷವಾಗಿ ನಟ ಅಮೀರ್ ಖಾನ್ ಮೇಲೆ ಹರಿಹಾಯ್ದಿದ್ದಾರೆ.