ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮಚ್ಚೂರಿಗೆ ಮದ್ಯ ಸೇವನೆಗಾಗಿ ದೋಣಿಯಲ್ಲಿ ನದಿ ದಾಟಿ ಬರುತ್ತಿರುವ ಕೇರಳದ ಜನರು –ಪ್ರಜಾವಾಣಿ ಚಿತ್ರ
ಕಬಿನಿ ಹಿನ್ನೀರಿನ ಗ್ರಾಮಗಳ ನಕ್ಷೆ ಗ್ರಾಫಿಕ್ಸ್: ಎಂ.ಎಸ್.ಶ್ರೀಕಂಠಮೂರ್ತಿ
ಕೇರಳ ಪುಲ್ಪಳ್ಳಿಯಿಂದ ರಾಜ್ಯದ ಕಬಿನಿ ನದಿ ತಟದ ಡಿ.ಬಿ.ಕುಪ್ಪೆಯ ಮದ್ಯದಂಗಡಿಗೆ ಕರೆತರುವ ದೋಣಿಗಳು
ನೀರಿನಲ್ಲಿ ತೇಲುತ್ತಿರುವ ಮದ್ಯದ ಪಾಕೆಟ್ಗಳು
ಡಿ.ಬಿ.ಕುಪ್ಪೆಯಲ್ಲಿ ನದಿ ಪಕ್ಕದಲ್ಲಿಯೇ ತೆರೆಯಲಾಗಿರುವ ಬಾರ್
ಮಚ್ಚೂರಿಗೆ ಕರೆತರುತ್ತಿರುವ ದೋಣಿ
ಸಕಲೇಶಪುರ ತಾಲ್ಲೂಕಿನ ಕಾಗಿನಹರೆ ಪ್ರವಾಸಿ ತಾಣದಲ್ಲಿ ಬಿಸಾಡಿದ್ದ ಮದ್ಯದ ಬಾಟಲಿ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛಗೊಳಿಸುತ್ತಿರುವ ಗ್ರಾಮಸ್ಥರು