ಶನಿವಾರ, 12 ಜುಲೈ 2025
×
ADVERTISEMENT
ಒಳನೋಟ: ಹಳಿಗೆ ಬಾರದ ಬದುಕು;ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲ
ಒಳನೋಟ: ಹಳಿಗೆ ಬಾರದ ಬದುಕು;ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲ
ಫಾಲೋ ಮಾಡಿ
Published 6 ಆಗಸ್ಟ್ 2023, 0:29 IST
Last Updated 6 ಆಗಸ್ಟ್ 2023, 0:29 IST
Comments
–ಮಂಜಪ್ಪ ಸೇನಿ ಬಸಪ್ಪ ಕ್ಯಾಂಪ್‌ ನಿವಾಸಿ
–ಮಂಜಪ್ಪ ಸೇನಿ ಬಸಪ್ಪ ಕ್ಯಾಂಪ್‌ ನಿವಾಸಿ
ಸಂಡೂರು ತಾಲ್ಲೂಕಿನ ಕಮತೂರು ಗ್ರಾಮದ ಮಗ್ಗುಲಲ್ಲೇ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳು
ಸಂಡೂರು ತಾಲ್ಲೂಕಿನ ಕಮತೂರು ಗ್ರಾಮದ ಮಗ್ಗುಲಲ್ಲೇ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳು
ಗಣಿ ಸ್ಫೋಟದ ಸದ್ದಿಗೆ ಸಂಡೂರು ತಾಲ್ಲೂಕಿನ ಕಮತೂರಿನಲ್ಲಿ ಮನೆ ಗೋಡೆ ಕುಸಿದು ಬಿದ್ದಿದೆ
ಗಣಿ ಸ್ಫೋಟದ ಸದ್ದಿಗೆ ಸಂಡೂರು ತಾಲ್ಲೂಕಿನ ಕಮತೂರಿನಲ್ಲಿ ಮನೆ ಗೋಡೆ ಕುಸಿದು ಬಿದ್ದಿದೆ
ಸಂಡೂರು ತಾಲ್ಲೂಕಿನ ಕಮತೂರು ಗ್ರಾಮದ ಮಧ್ಯದಿಂದ ದೂಳೆಬ್ಬಿಸಿಕೊಂಡು ಅದಿರು ಸಾಗಿಸುತ್ತಿರುವ ಟಿಪ್ಪರ್‌ಗಳು
ಸಂಡೂರು ತಾಲ್ಲೂಕಿನ ಕಮತೂರು ಗ್ರಾಮದ ಮಧ್ಯದಿಂದ ದೂಳೆಬ್ಬಿಸಿಕೊಂಡು ಅದಿರು ಸಾಗಿಸುತ್ತಿರುವ ಟಿಪ್ಪರ್‌ಗಳು
ಗಣಿಗಾರಿಕೆಯಿಂದ ಬೋಳಾಗಿರುವ ಕಮತೂರಿನ ಗುಡ್ಡ
ಗಣಿಗಾರಿಕೆಯಿಂದ ಬೋಳಾಗಿರುವ ಕಮತೂರಿನ ಗುಡ್ಡ
ಸಂಡೂರು–ಕಮತೂರು ನಡುವೆ ಹಗಲು ರಾತ್ರಿಯೆನ್ನದೆ ಸಾಲುಗಟ್ಟಿ ಸಂಚರಿಸುವ ಅದಿರು ಸಾಗಣೆ ಟಿಪ್ಪರ್‌ಗಳು ರಸ್ತೆಯ ಒಂದು ಭಾಗ ಸದಾ ಆಕ್ರಮಿಸಿಕೊಂಡಿರುತ್ತವೆ. ಇನ್ನೊಂದು ಬದಿಯಲ್ಲೇ ಸಾರಿಗೆ ಸಂಸ್ಥೆ ಬಸ್‌ ಸಾರ್ವಜನಿಕರ ವಾಹನಗಳು ಸಂಚರಿಸಬೇಕು. ಇದು ಅಪಘಾತಕ್ಕೆ ಕಾರಣವಾಗುತ್ತಿದೆ
ಪ್ರಜಾವಾಣಿ ಚಿತ್ರಗಳು: ಲವ
ಸಂಡೂರು–ಕಮತೂರು ನಡುವೆ ಹಗಲು ರಾತ್ರಿಯೆನ್ನದೆ ಸಾಲುಗಟ್ಟಿ ಸಂಚರಿಸುವ ಅದಿರು ಸಾಗಣೆ ಟಿಪ್ಪರ್‌ಗಳು ರಸ್ತೆಯ ಒಂದು ಭಾಗ ಸದಾ ಆಕ್ರಮಿಸಿಕೊಂಡಿರುತ್ತವೆ. ಇನ್ನೊಂದು ಬದಿಯಲ್ಲೇ ಸಾರಿಗೆ ಸಂಸ್ಥೆ ಬಸ್‌ ಸಾರ್ವಜನಿಕರ ವಾಹನಗಳು ಸಂಚರಿಸಬೇಕು. ಇದು ಅಪಘಾತಕ್ಕೆ ಕಾರಣವಾಗುತ್ತಿದೆ ಪ್ರಜಾವಾಣಿ ಚಿತ್ರಗಳು: ಲವ
ಗಣಿಬಾಧಿತ ಸಂಡೂರು ತಾಲ್ಲೂಕಿನ ಸೇನಿ ಬಸಪ್ಪ ಕ್ಯಾಂಪಿನ ಸರ್ಕಾರಿ ಶಾಲೆಯ ದುಃಸ್ಥಿತಿ
ಗಣಿಬಾಧಿತ ಸಂಡೂರು ತಾಲ್ಲೂಕಿನ ಸೇನಿ ಬಸಪ್ಪ ಕ್ಯಾಂಪಿನ ಸರ್ಕಾರಿ ಶಾಲೆಯ ದುಃಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT