ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

Superstar Rajinikanth | ರಂಜನೆಗೆ 50...ರಜನಿಗೆ 75

Superstar Rajinikanth: ರಜನಿಕಾಂತ್‌ ತಮ್ಮ ಸಿನಿಮಾ ಪ್ರವೇಶದಿಂದ 50 ವರ್ಷ ಪೂರೈಸಿ, 75ರ ಹರೆಯದಲ್ಲಿಯೂ ಬಾಕ್ಸ್‌ ಆಫೀಸಿನಲ್ಲಿ ಸುಲ್ತಾನನಾಗಿ ಉಳಿದಿದ್ದಾರೆ. ಅಭಿಮಾನಿಗಳು ಈ ಸಾಧನೆಯನ್ನು ನಾಡಹಬ್ಬದಂತೆ ಆಚರಿಸುತ್ತಿದ್ದಾರೆ.
Last Updated 28 ಸೆಪ್ಟೆಂಬರ್ 2025, 0:09 IST
Superstar Rajinikanth | ರಂಜನೆಗೆ 50...ರಜನಿಗೆ 75

ಕರ್ನಾಟಕ ಕರಾವಳಿ ಸರ್ಫಿಂಗ್ ಪ್ರಭಾವಳಿ

Surfing in Karnataka: ದಕ್ಷಿಣ ಕನ್ನಡದ ಸಸಿಹಿತ್ಲು ಕಡಲ ತೀರದಿಂದ ಉಡುಪಿ, ಗೋಕರ್ಣವರೆಗೆ ಸರ್ಫಿಂಗ್ ಚಟುವಟಿಕೆ ಚಿಗುರಿ, ಅಂತರರಾಷ್ಟ್ರೀಯ ಮಟ್ಟದ ಪ್ಯಾಡಲ್ ಫೆಸ್ಟ್ ಹಾಗೂ ಇಂಡಿಯನ್ ಓಪನ್ ಸ್ಪರ್ಧೆಗಳಿಗೆ ತಾಣವಾಗಿದೆ.
Last Updated 27 ಸೆಪ್ಟೆಂಬರ್ 2025, 23:40 IST
ಕರ್ನಾಟಕ ಕರಾವಳಿ ಸರ್ಫಿಂಗ್ ಪ್ರಭಾವಳಿ

ಕಾಡಂಚಿನ ಮಾಳಗಳು

Traditional Farming Culture: ಉತ್ತರ ಕನ್ನಡದ ಜೊಯಿಡಾ, ಹಳಿಯಾಳ ಭಾಗದಲ್ಲಿ ರೈತರು ಕಾಡುಪ್ರಾಣಿಗಳಿಂದ ಬೆಳೆ ಕಾಪಾಡಲು ಮರಗಳ ಮೇಲಿನ ಕಾವಲು ಮನೆಗಳು ‘ಮಾಳ’ಗಳನ್ನು ಕಟ್ಟಿಕೊಂಡು ರಾತ್ರಿ ಹೊತ್ತು ಕಾವಲು ಕಾಯುವ ಸಂಪ್ರದಾಯ ಇನ್ನೂ ಜೀವಂತವಾಗಿದೆ.
Last Updated 27 ಸೆಪ್ಟೆಂಬರ್ 2025, 23:38 IST
ಕಾಡಂಚಿನ ಮಾಳಗಳು

ರಾಯಚೂರು ರೈಲು ನಿಲ್ದಾಣ ಗಾಂಧಿ ಚಿತ್ರ ಶಾಲೆ

Gandhi Wall Art: ರಾಯಚೂರು ರೈಲು ನಿಲ್ದಾಣದ ಗೋಡೆಗಳಲ್ಲಿ ಗಾಂಧೀಜಿಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳನ್ನು ತೋರಿಸುವ ವರ್ಣಚಿತ್ರಗಳು ಪ್ರಯಾಣಿಕರಿಗೆ ಗಾಂಧಿ ಜೀವನಚರಿತ್ರೆಯ ಕಲಾತ್ಮಕ ದರ್ಶನ ನೀಡುತ್ತವೆ.
Last Updated 27 ಸೆಪ್ಟೆಂಬರ್ 2025, 23:33 IST
ರಾಯಚೂರು ರೈಲು ನಿಲ್ದಾಣ ಗಾಂಧಿ ಚಿತ್ರ ಶಾಲೆ

ಕುವೆಂಪು ಪದ ಸೃಷ್ಟಿ: ನೀರ್ಮಸಣ, ಚಿತ್ತನಾರಾಚ, ವಾಗಸಿಪತ್ರ

Kuvempu Literature: ಕುವೆಂಪು ಅವರು ‘ಮೇಘನಾದ’ ಕಾವ್ಯದಲ್ಲಿ ನೀರ್ಮಸಣ, ಚಿತ್ತನಾರಾಚ, ವಾಗಸಿಪತ್ರ ಎಂಬ ನೂತನ ಪದಗಳನ್ನು ಸೃಷ್ಟಿಸಿ ಕಾವ್ಯದ ಭಾವವ್ಯಂಜನೆಗೆ ಹೊಸ ರೂಪ ನೀಡಿದ ರಚನೆಗಳ ವಿವರಗಳನ್ನು ಇಲ್ಲಿ ಓದಬಹುದು.
Last Updated 27 ಸೆಪ್ಟೆಂಬರ್ 2025, 21:48 IST
ಕುವೆಂಪು ಪದ ಸೃಷ್ಟಿ: ನೀರ್ಮಸಣ, ಚಿತ್ತನಾರಾಚ, ವಾಗಸಿಪತ್ರ

SL Bhyrappa | ಬಾನು ನೆನಪಿನಂಗಳದಲ್ಲಿ ಭೈರಪ್ಪ

ಬದುಕಿನ ಪರ್ವ ಮುಗಿಸಿದ ಭೈರಪ್ಪ
Last Updated 25 ಸೆಪ್ಟೆಂಬರ್ 2025, 0:30 IST
SL Bhyrappa | ಬಾನು ನೆನಪಿನಂಗಳದಲ್ಲಿ ಭೈರಪ್ಪ

SL Bhyrappa: ಭಿತ್ತಿ ಉಳಿಸಿ ದೂರ ಸರಿದರು

SL Bhyrappa Tribute: ಭೈರಪ್ಪನವರ ಜೊತೆಗೆ ಕನ್ನಡ ಸಾರಸ್ವತಲೋಕದ ಒಂದು ಮಹಾಧ್ಯಾಯ ಅಂತ್ಯ ಗೊಂಡಿದೆ. ಮಹಾಚೇತನಗಳು ತಮ್ಮ ಅಂತ್ಯದ ಜೊತೆಗೆ ತುಂಬಲು ಸಾಧ್ಯವಿಲ್ಲದ ನಿರ್ವಾತವನ್ನು ಸೃಷ್ಟಿಸಿಬಿಡುತ್ತವೆ.
Last Updated 25 ಸೆಪ್ಟೆಂಬರ್ 2025, 0:30 IST
SL Bhyrappa: ಭಿತ್ತಿ ಉಳಿಸಿ ದೂರ ಸರಿದರು
ADVERTISEMENT

ಭೈರಪ್ಪ: ಯಶಸ್ಸಿನ ಮೆಟ್ಟಿಲುಗಳು

Kannada Literature: ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನನದಿಂದ ಆರಂಭಿಸಿ, ಧರ್ಮಶ್ರೀ, ದಾಟು, ಪರ್ವ, ಆವರಣ ಸೇರಿದಂತೆ ನೂರಾರು ಕೃತಿಗಳನ್ನು ರಚಿಸಿ, ಪದ್ಮಭೂಷಣವರೆಗೆ ಹೊರಟ ಭೈರಪ್ಪ ಅವರ ಸಾಧನೆಯ ಪಯಣ
Last Updated 25 ಸೆಪ್ಟೆಂಬರ್ 2025, 0:30 IST
ಭೈರಪ್ಪ: ಯಶಸ್ಸಿನ ಮೆಟ್ಟಿಲುಗಳು

SL Bhyrappa | ಮೂರು ಸಾಕ್ಷ್ಯಚಿತ್ರ; ನೂರಾರು ಅನುಭವ

Kannada Filmmaker Tribute: ಕಳೆದ 20 ವರ್ಷಗಳಲ್ಲಿ ಅವರ ಕುರಿತ ಸಾಕ್ಷ್ಯಚಿತ್ರಗಳಿಗಾಗಿ ಮೂರು ಬಾರಿ ಸಂದರ್ಶಿಸಿದ್ದೇನೆ. ಅವರ ಭೇಟಿಯ ಚಿತ್ರಣ ಮನಸ್ಸಿನಲ್ಲಿ ಇನ್ನೂ ಸ್ಫುಟವಾಗಿದೆ.
Last Updated 25 ಸೆಪ್ಟೆಂಬರ್ 2025, 0:30 IST
SL Bhyrappa | ಮೂರು ಸಾಕ್ಷ್ಯಚಿತ್ರ; ನೂರಾರು ಅನುಭವ

PHOTOS | ಎಸ್‌.ಎಲ್‌.ಭೈರಪ್ಪ ಅವರ ಅಪರೂಪದ ಚಿತ್ರಗಳು

SL Bhyrappa Archive: ಪ್ರಸಿದ್ಧ ಲೇಖಕರಾದ ಎಸ್‌.ಎಲ್‌.ಭೈರಪ್ಪ ಅವರ ಯುವಾವಸ್ಥೆಯ ಅಪರೂಪದ ಕ್ಷಣಗಳು, ಸಾಹಿತ್ಯ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಅಪೂರ್ವ ದೃಶ್ಯಗಳು ಈ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತವೆ.
Last Updated 25 ಸೆಪ್ಟೆಂಬರ್ 2025, 0:30 IST
PHOTOS | ಎಸ್‌.ಎಲ್‌.ಭೈರಪ್ಪ ಅವರ ಅಪರೂಪದ ಚಿತ್ರಗಳು
err
ADVERTISEMENT
ADVERTISEMENT
ADVERTISEMENT