ಶುಕ್ರವಾರ, 1 ಆಗಸ್ಟ್ 2025
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ಬಾಗಿಲುಗಳು ಇಲ್ಲದ ಊರು 'ದಾವಲ್‌ ಮಲಿಕ್‌'

Faith Village Story: ರೋಣ ತಾಲ್ಲೂಕಿನ ದಾವಲ್‌ ಮಲಿಕ್‌ ಗ್ರಾಮದಲ್ಲಿ ನೂರು ಮನೆಗಳಿದ್ದು, ಬಹುತೇಕ ಮನೆಗಳಿಗೆ ಬಾಗಿಲುಗಳೇ ಇಲ್ಲ. ಇತಿಹಾಸ, ನಂಬಿಕೆ ಮತ್ತು ದಾವಲ್‌ ಮಲಿಕ್‌ ದರ್ಗಾ ಹಿಂದಿರುವ ಕಥನ ಈ ವರದಿಯಲ್ಲಿ.
Last Updated 27 ಜುಲೈ 2025, 1:30 IST
ಬಾಗಿಲುಗಳು ಇಲ್ಲದ ಊರು 'ದಾವಲ್‌ ಮಲಿಕ್‌'

ಕುವೆಂಪು ಪದ ಸೃಷ್ಟಿ: ಅಕ್ಷಿಪಕ್ಷಿ, ನಿದ್ದೆನೈವೇದ್ಯ

Kuvempu Language Contribution: ಅಕ್ಷಿಪಕ್ಷಿ (ಕಣ್ಣ ಹಕ್ಕಿ) ಮತ್ತು ನಿದ್ದೆನೈವೇದ್ಯ (ಜಾಗರಣದ ಅರ್ಪಣೆ) – ಈ ಎರಡೂ ಪದಗಳನ್ನು ಕುವೆಂಪು ಅವರು ತಮ್ಮ ಕಾವ್ಯಗಳಲ್ಲಿ ನುಡಿಗಾನವಾಗಿ ರೂಪಿಸಿದ್ದಾರೆ. ರಾಮಾಯಣದ ತಾತ್ವಿಕ ಚಿತ್ರಣಗಳಲ್ಲಿ ಈ ಪದಗಳು ಕಾಣಿಸುತ್ತವೆ.
Last Updated 27 ಜುಲೈ 2025, 0:30 IST
ಕುವೆಂಪು ಪದ ಸೃಷ್ಟಿ: ಅಕ್ಷಿಪಕ್ಷಿ, ನಿದ್ದೆನೈವೇದ್ಯ

ನಾಟಕ: ಲಂಡನ್‌ನಲ್ಲಿ ಲಯನ್ ಕಿಂಗ್ ನೋಡಿದಾಗ...

London Theatre Experience: ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ‘ಲಯನ್ ಕಿಂಗ್’ ಒಪೆರಾ ನೋಡಿದ್ದೆ. ಲಂಡನ್‌ನ ಲೈಸಿಯಮ್‌ ಥಿಯೇಟರ್‌ನಲ್ಲಿ ನೋಡಿದ ‘ಲಯನ್ ಕಿಂಗ್‌’ ನಾಟಕವು ಮೂರು ಗಂಟೆಯ ಅದ್ಭುತ ಸಂಗೀತ, ನಟನೆ, ನೃತ್ಯದ ಸಂಯೋಜನೆಯೊಂದಿಗೆ ಸ್ಮರಣೀಯ ಅನುಭವವಾಯಿತು.
Last Updated 26 ಜುಲೈ 2025, 23:30 IST
ನಾಟಕ: ಲಂಡನ್‌ನಲ್ಲಿ ಲಯನ್ ಕಿಂಗ್ ನೋಡಿದಾಗ...

ರೈತರಲ್ಲಿ ಆತಂಕ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಂತಸ: ಜೀವ್ನಾನಾ? ಏರ್‌ಪೋರ್ಟಾ?

ಬೆಂಗಳೂರು ಸಮೀಪ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರ್ಕಾರ ತೀರ್ಮಾನ
Last Updated 26 ಜುಲೈ 2025, 23:30 IST
ರೈತರಲ್ಲಿ ಆತಂಕ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಂತಸ: ಜೀವ್ನಾನಾ? ಏರ್‌ಪೋರ್ಟಾ?

ಸಂದರ್ಶನ: ರೀಲ್ಸ್ ರಾಣಿ ಪ್ರಿಯಾ ಸವಡಿ ‘ಹಾವು ರಾಣಿ’ಯೂ ಹೌದು..!

Wildlife Woman: ಹಾವು ಹಿಡಿಯುವುದರಲ್ಲಿ ಪುರುಷರದೇ ಪ್ರಾಬಲ್ಯ ಎನ್ನುವುದು ಈಗ ಕ್ಲೀಷೆಯ ಮಾತು. ನಾಗಿಣಿಯ ನೃತ್ಯ ಮಾಡುವುದರಲ್ಲಷ್ಟೇ ಅಲ್ಲ ಅವಳನ್ನು ಹಿಡಿಯುವುದರಲ್ಲೂ ಸೈ ಎನ್ನುತ್ತಿದ್ದಾರೆ ಕೆಲವು ವನಿತೆಯರು. ರೀಲ್ಸ್‌ ಲೋಕದಲ್ಲಿ ಛಾಪು ಮೂಡಿಸಿರುವ ಪ್ರಿಯಾ ಸವಡಿ ಅಂತಹವರಲ್ಲಿ ಒಬ್ಬರು.
Last Updated 25 ಜುಲೈ 2025, 23:52 IST
ಸಂದರ್ಶನ: ರೀಲ್ಸ್ ರಾಣಿ ಪ್ರಿಯಾ ಸವಡಿ  ‘ಹಾವು ರಾಣಿ’ಯೂ ಹೌದು..!

ನಾಟಕ ವಿಮರ್ಶೆ: ರಂಗದ ಮೇಲೆ ಬುಕರ್‌ ಪ್ರಶಸ್ತಿಯ ಎದೆಯ ಹಣತೆ

Banustaq Short Story Play: ಹಸುಗೂಸನ್ನು ಎದೆಗೆ ಅವುಚಿಕೊಂಡ ಮಹರುನ್ ಗಂಡನ ಮನೆಯನ್ನು ತೊರೆದು ತವರಮನೆಗೆ ಬಂದಾಗ-ಹಜಾರದ ದಿವಾನ್ ಮೇಲೆ ತಂದೆ ಅಡ್ಡಾಗಿದ್ದ, ದೊಡ್ಡಣ್ಣ ಫಾರೂಕ್ ಗಪ್ಪೆಂದು ಉಪೇಕ್ಷೆಯಿಂದ ನೋಡುತ್ತಿದ್ದ, ಶೇವ್ ಮಾಡುತ್ತಿದ್ದ ಅಮಾನ್
Last Updated 20 ಜುಲೈ 2025, 2:11 IST
ನಾಟಕ ವಿಮರ್ಶೆ: ರಂಗದ ಮೇಲೆ ಬುಕರ್‌ ಪ್ರಶಸ್ತಿಯ ಎದೆಯ ಹಣತೆ

ಶತಾವಧಾನಿ ಆರ್. ಗಣೇಶ್ ಲೇಖನ: ಸೌಂದರ್ಯತತ್ತ್ವಜ್ಞ ಕೆ. ಕೃಷ್ಣಮೂರ್ತಿ

ಮಾನವ ಸಂಸ್ಕೃತಿಯ ಒಂದು ಪ್ರಮುಖ ಲಕ್ಷಣ ಸೌಂದರ್ಯ ಸಂವೇದನೆ. ಪ್ರಕೃತಿಯಲ್ಲಿ ಕಂಡ ಚೆಲುವನ್ನು ರುಚಿಗೊಪ್ಪುವಂತೆ ಪುನರ್ನಿರ್ಮಿಸಿಕೊಳ್ಳುವ ಹವಣು ಕಲೆಯೆಂದರೆ ತಪ್ಪಲ್ಲ. ಕಲೆಯ ಹುಟ್ಟಿನೊಡನೆ ಅದರ ಗುಟ್ಟನ್ನು ಭೇದಿಸುವ ಸೊಗಸನ್ನು ಆಸ್ವಾದಿಸುವ, ಆಸ್ವಾದನೆಯ ನೆಲೆ-ಬೆಲೆಗಳನ್ನು ನಿರ್ಧರಿಸುವ ಕೃಷಿಯೂ ಸಾಗಿತು.
Last Updated 20 ಜುಲೈ 2025, 2:11 IST
ಶತಾವಧಾನಿ ಆರ್. ಗಣೇಶ್ ಲೇಖನ: ಸೌಂದರ್ಯತತ್ತ್ವಜ್ಞ ಕೆ. ಕೃಷ್ಣಮೂರ್ತಿ
ADVERTISEMENT

ಕುವೆಂಪು ಪದ ಸೃಷ್ಟಿ: ದಿಟ್ಟಿಸಿಡಿಲು

Kannada Poetic Words: ರಾವಣನು ಸೀತೆಯನ್ನು ಹೊತ್ತುತಂದು ಅಶೋಕವನದಲ್ಲಿರಿಸುವನು. ಅನಂತರ ಮಂಡೋದರಿಯನ್ನು ಕಾಣಲು ಶಿವಾಲಯಕ್ಕೆ ಹೋಗುವನು. ಅವಳು ‘ಹದಿಬದೆಯ ಉರಿ ಲಂಕೆಯನ್ನು ದಹಿಸುವುದಿಲ್ಲವೆ?’ ಎಂದು ಪ್ರಶ್ನಿಸುತ್ತ ಅವನತ್ತ ದಿಟ್ಟ ನೋಟ
Last Updated 20 ಜುಲೈ 2025, 2:09 IST
ಕುವೆಂಪು ಪದ ಸೃಷ್ಟಿ: ದಿಟ್ಟಿಸಿಡಿಲು

ಹಳ್ಳಿಗರ ‘ತ್ರಿಪುರ ಸಂಹಾರ’ಕ್ಕೆ 2000 ವರ್ಷ!

‘ಕಪ್ಪ ಕೊಡಬೇಕೆ ಕಪ್ಪ. ನಿಮಗೇಕೆ ಕೊಡಬೇಕು ಕಪ್ಪ?’ — ಹಳ್ಳಿಗಳ ಬಯಲಾಟ ‘ತ್ರಿಪುರ ಸಂಹಾರ’ ಕತೆಯನ್ನು ನೋಡಿದರೆ ಭರತಮುನಿಯ ಕಾಲದಿಂದಲೇ ಇದರ ಹಿನ್ನೆಲೆ ಇದೆ. ನಾಟ್ಯಶಾಸ್ತ್ರದಲ್ಲಿಯೇ ಈ ನಾಟಕದ ಉಲ್ಲೇಖ ಸಿಕ್ಕಿದ್ದು ವಿಶಿಷ್ಟ
Last Updated 20 ಜುಲೈ 2025, 2:08 IST
ಹಳ್ಳಿಗರ ‘ತ್ರಿಪುರ ಸಂಹಾರ’ಕ್ಕೆ 2000 ವರ್ಷ!

‘ತಾರೆಗಳ ತೋಟದ ಧ್ರುವತಾರೆ’ ಬಿ.ಸರೋಜಾದೇವಿ

South Indian Heroines Rise: ಚಲನಚಿತ್ರ ಲೋಕದಲ್ಲಿ ಸಾಂಸ್ಕೃತಿಕ ವಿನಿಮಯ, ಕೊಡುಕೊಳ್ಳುವ ಸಂಸ್ಕೃತಿಯೊಂದಿದೆ. ಅದು ತಂತ್ರಜ್ಞಾನವಾಗಿ, ನಿರ್ದೇಶಕರ ವಲಸೆಯಾಗಿರಬಹುದು, ನಟ, ನಟಿಯರ ಪರಭಾಷಾ ವಲಸೆಯೂ ಆಗಿರಬಹುದು.
Last Updated 20 ಜುಲೈ 2025, 1:38 IST
‘ತಾರೆಗಳ ತೋಟದ ಧ್ರುವತಾರೆ’ ಬಿ.ಸರೋಜಾದೇವಿ
ADVERTISEMENT
ADVERTISEMENT
ADVERTISEMENT