ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಪುಸ್ತಕ ವಿಮರ್ಶೆ

ADVERTISEMENT

ಮೊದಲ ಓದು | ಅಂತರಂಗ, ಬಹಿರಂಗ ಶುದ್ಧಿಗೆ ಒತ್ತು ನೀಡುವ ಕೃತಿ

Mindfulness Journey: ಸಮರ ಕಲೆಗಳ ಮೂಲಕ ಅಂತರಂಗ ಶೋಧನೆ, ಬಹಿರಂಗ ಶುದ್ಧಿಗೆ ಮಾರ್ಗದರ್ಶನ ನೀಡುವ ಜೋ ಹಯಮ್ಸ್‌ ಅವರ ‘ಸಮರ ಕಲೆಗಳಲ್ಲಿ ಝೆನ್‌’ ಕೃತಿ ಕನ್ನಡದಲ್ಲಿ ಸಂಜೀವ ಕುಲಕರ್ಣಿ ಅನುವಾದಿಸಿದ್ದಾರೆ.
Last Updated 18 ಅಕ್ಟೋಬರ್ 2025, 23:30 IST
ಮೊದಲ ಓದು | ಅಂತರಂಗ, ಬಹಿರಂಗ ಶುದ್ಧಿಗೆ ಒತ್ತು ನೀಡುವ ಕೃತಿ

ಮೊದಲ ಓದು | ಕ್ಯಾನ್ಸರ್ ಆಸ್ಪತ್ರೆಯಲ್ಲಿನ ಅನುಭವ ಕಥನ

Chemotherapy Story: ತಾಯಿಯ ಸ್ತನ ಕ್ಯಾನ್ಸರ್ ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ 16 ವರ್ಷದ ಮಗಳು ಕಂಡ ಬದುಕಿನ ವಿವಿಧ ಅಂಗಗಳು, ಮನುಷ್ಯ ಸಂಬಂಧಗಳು ಮತ್ತು ಬದುಕಿನ ಹೊಸ ಅರಿವುಗಳನ್ನು ಫಾತಿಮಾ ರಲಿಯಾ ಅವರ ‘ಕೀಮೋ’ ಕೃತಿ ಕಟ್ಟಿಕೊಡುತ್ತದೆ.
Last Updated 18 ಅಕ್ಟೋಬರ್ 2025, 23:30 IST
ಮೊದಲ ಓದು | ಕ್ಯಾನ್ಸರ್ ಆಸ್ಪತ್ರೆಯಲ್ಲಿನ ಅನುಭವ ಕಥನ

ಮೊದಲ ಓದು | ಸಮುದಾಯದ ಕಥೆ ನಿರೂಪಿಸುವ ಆತ್ಮಕಥನ

Caste Reflection: ‘ನನ್ನೊಳಗಿನ ಅಪ್ಪ’ ಕೃತಿಯಲ್ಲಿ ಆತ್ಮಾನಂದ ಅವರ ತಂದೆ ಪ್ರಭಾವದ ಮೂಲಕ ಬುದ್ಧ, ಅಂಬೇಡ್ಕರ್ ಚಿಂತನೆಗಳು ವ್ಯಕ್ತಿಗತ ಹಾಗೂ ಸಾಂಸ್ಕೃತಿಕ ಬದಲಾವಣೆಗೆ ಹೇಗೆ ದಾರಿ ಮಾಡಿಕೊಡುತ್ತವೆ ಎಂಬುದನ್ನು ಆಳವಾಗಿ ಅನಾವರಣ ಮಾಡಲಾಗಿದೆ.
Last Updated 18 ಅಕ್ಟೋಬರ್ 2025, 22:30 IST
ಮೊದಲ ಓದು | ಸಮುದಾಯದ ಕಥೆ ನಿರೂಪಿಸುವ ಆತ್ಮಕಥನ

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

New Kannada Books:ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ
Last Updated 18 ಅಕ್ಟೋಬರ್ 2025, 10:16 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

ಮೊದಲ ಓದು: ಹಲವು ಸಂಗತಿಗಳ ಸಮಪಾಕದ ಕಥೆಗಳು

Kannada Book Review: ‘ಗಾಂಧೀ ಜೋಡಿನ ಮಳಿಗೆ’ ಕಥಾ ಸಂಕಲನದಲ್ಲಿ ಪ್ರಕಾಶ್ ಪುಟ್ಟಪ್ಪ ಬರೆದ ಹದಿನಾಲ್ಕು ಕಥೆಗಳು ಭೂತಕಾಲ ಮತ್ತು ವರ್ತಮಾನವನ್ನು ಒಟ್ಟುಗೂಡಿಸಿ, ಅಂತರಾಳ ತಾಕುವ ರೀತಿಯಲ್ಲಿ ಓದುಗರನ್ನು ಸೆಳೆಯುತ್ತವೆ.
Last Updated 11 ಅಕ್ಟೋಬರ್ 2025, 23:15 IST
ಮೊದಲ ಓದು: ಹಲವು ಸಂಗತಿಗಳ ಸಮಪಾಕದ ಕಥೆಗಳು

ಮೊದಲ ಓದು: ಕೊಂಡದಕುಳಿಯ ಯಕ್ಷಾನುಭವ ಕಥನ

Yakshagana Memoir: ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಬದುಕಿನ ಅನುಭವ, ಪಾಠಗಳು ಹಾಗೂ ಯಕ್ಷಗಾನ ತಿರುಗಾಟದ ಯಥಾರ್ಥಗಳನ್ನು ಒಳಗೊಂಡ ‘ಯಕ್ಷಚಂದ್ರ’ ಎಂಬ ಕಥನ ಇದೀಗ ಚರ್ಚೆಗೆ ಗ್ರಾಸವಾಗಿದೆ.
Last Updated 11 ಅಕ್ಟೋಬರ್ 2025, 23:07 IST
ಮೊದಲ ಓದು: ಕೊಂಡದಕುಳಿಯ ಯಕ್ಷಾನುಭವ ಕಥನ

ಮೊದಲ ಓದು: ಮಾಹಿತಿ ತಂತುಗಳಲ್ಲಿ ಹೆಣೆದ ಕಥೆ

Contemporary Life Narratives: ಮಾಹಿತಿ ತಂತ್ರಜ್ಞಾನದಿಂದ ಪ್ರೇರಿತ ಈ ಕಥೆಗಳ ಸಂಕಲನವು ಜೆನ್‌ಜೀ, ಜೆನ್ ಎಕ್ಸ್ ಹಾಗೂ ಅಲ್ಪಾ ತಲೆಮಾರಿನ ವ್ಯತ್ಯಾಸಗಳನ್ನು ಹಿಡಿದಿಡುತ್ತಾ, ಆಧುನಿಕ ಬದುಕಿನೊಳಗಿನ ಖಾಲಿತನ ಹಾಗೂ ಆಂತರಿಕ ತಲ್ಲಣವನ್ನು ಎತ್ತಿ ತೋರಿಸುತ್ತದೆ.
Last Updated 11 ಅಕ್ಟೋಬರ್ 2025, 23:05 IST
ಮೊದಲ ಓದು: ಮಾಹಿತಿ ತಂತುಗಳಲ್ಲಿ 
ಹೆಣೆದ ಕಥೆ
ADVERTISEMENT

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

New Kannada Books: ಪುಸ್ತಕಪ್ರಿಯರಿಗೆ ಸಂತಸದ ಸುದ್ದಿ! ಮಾರುಕಟ್ಟೆಗೆ ಕಾಲಿಟ್ಟಿರುವ ಹಲವು ಹೊಸ ಕನ್ನಡ ಪುಸ್ತಕಗಳ ಪಟ್ಟಿ ಇಲ್ಲಿದೆ. ಕಥೆಗಳು, ಕವನಗಳು, ಜೀವನಚರಿತ್ರೆಗಳು ಸೇರಿದಂತೆ ನಾನಾ ವಿಧದ ರಚನೆಗಳು ಈ ಪಟ್ಟಿಯಲ್ಲಿ ಸೇರಿವೆ.
Last Updated 11 ಅಕ್ಟೋಬರ್ 2025, 9:14 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

ಮೊದಲ ಓದು: ಅತ್ತ ಇತ್ತ ಸುತ್ತ ಮುತ್ತಲಿನ ಕತೆಗಳು

ನಾಗತಿಹಳ್ಳಿ ಚಂದ್ರಶೇಖರ ಸಂಪಾದಿಸಿದ ‘ಒಳಚರಂಡಿ’ ಕಥಾ ಸಂಕಲನದ ವಿಮರ್ಶೆ. ಎಂಟು ಕಥೆಗಳು ಸಮಾಜದ ಸಣ್ಣತನ, ಮಾಧ್ಯಮ, ಭ್ರಷ್ಟಾಚಾರ ಹಾಗೂ ಜನಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ.
Last Updated 4 ಅಕ್ಟೋಬರ್ 2025, 23:30 IST
ಮೊದಲ ಓದು: ಅತ್ತ ಇತ್ತ ಸುತ್ತ ಮುತ್ತಲಿನ ಕತೆಗಳು

ಡಿವಿಜಿ ಪತ್ರಗಳು: ಅಶ್ವತ್ಥದ ಎಲೆಗಳು

ಡಿವಿಜಿಯವರ ‘ಅಶ್ವತ್ಥದ ಎಲೆಗಳು (DVG Through Letters)’ ಪತ್ರಸಂಗ್ರಹದಲ್ಲಿ ಅವರ ಸಾಹಿತ್ಯ, ರಾಜಕೀಯ, ಸಾಮಾಜಿಕ ಚಿಂತನೆಗಳ ವಿಶ್ಲೇಷಣೆ. ಎಸ್.ಆರ್. ರಾಮಸ್ವಾಮಿ ಮತ್ತು ಬಿ.ಎನ್. ಶಶಿಕಿರಣ್ ಸಂಪಾದಿತ ಕೃತಿ.
Last Updated 4 ಅಕ್ಟೋಬರ್ 2025, 23:30 IST
ಡಿವಿಜಿ ಪತ್ರಗಳು: ಅಶ್ವತ್ಥದ ಎಲೆಗಳು
ADVERTISEMENT
ADVERTISEMENT
ADVERTISEMENT