ಸೋಮವಾರ, 4 ಆಗಸ್ಟ್ 2025
×
ADVERTISEMENT

ಪುಸ್ತಕ ವಿಮರ್ಶೆ

ADVERTISEMENT

Book Review: ವಿಚಾರ ಕ್ರಾಂತಿಯ ಆಂದೋಲನ

Literary Criticism Kannada: ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆ ಮಹತ್ವಪೂರ್ಣ ಶ್ರೇಣಿಯಾಗಿದೆ. ಕಾದಂಬರಿ, ಕವನ ಸಂಕಲನ, ನಾಟಕಗಳಲ್ಲಿನ ಭಾಷಾ ಶೈಲಿ, ವಿಷಯವಸ್ತು, ಹಾಗೂ ನಿರೂಪಣಾ ಶಕ್ತಿಯ ಆಳವಾದ ವಿಶ್ಲೇಷಣೆಯೇ...
Last Updated 3 ಆಗಸ್ಟ್ 2025, 0:23 IST
Book Review: ವಿಚಾರ ಕ್ರಾಂತಿಯ ಆಂದೋಲನ

Book Review | ಮಿಥ್ಯಸುಖ: ಬದುಕಿನ ವೈರುಧ್ಯಗಳ ಕಥನ

Mithyasukha Book Review: ಕಾದಂಬರಿಯೊಂದರ ಸಾರ್ಥಕತೆಯ ಲಕ್ಷಣಗಳಲ್ಲಿ ಅದು ಮೈದಳೆದಿರುವ ಭಾಷೆ ಹಾಗೂ ವಿವರ ಸಮೃದ್ಧಿ ಮುಖ್ಯವಾದವು. ಕಾವ್ಯಗಂಧಿ ಭಾಷೆ ಹಾಗೂ ಸೂಕ್ಷ್ಮ–ಸಮೃದ್ಧ ವಿವರಗಳ ಕಾರಣದಿಂದಾಗಿ ‘ಮಿಥ್ಯಸುಖ’ ಕಾದಂಬರಿ ಒಳ್ಳೆಯ ಓದಿನ ಅನುಭವ ಕೊಡುತ್ತದೆ.
Last Updated 2 ಆಗಸ್ಟ್ 2025, 23:54 IST
Book Review | ಮಿಥ್ಯಸುಖ: ಬದುಕಿನ ವೈರುಧ್ಯಗಳ ಕಥನ

Book Review: ಬಂಡವಾಳಶಾಹಿ ಜಗತ್ತನ್ನು ಪರಿಚಯಿಸುವ ಕೃತಿ

Kannada Book Review: ಮಾರ್ಕ್ಸ್‌ ಹೇಳಿರುವಂತೆ ಬಂಡವಾಳಶಾಹಿ ಎಂಬುದು ಸಮಾಜದಲ್ಲಿನ ಸಣ್ಣದನ್ನು ಇಲ್ಲವಾಗಿಸುತ್ತಾ, ದೊಡ್ಡದನ್ನು ಇನ್ನೂ ದೊಡ್ಡದು ಮಾಡುತ್ತಾ ಉದ್ಯಮ ಜಗತ್ತಿನಲ್ಲಿ ಕೆಲವೇ ಕೆಲವು ವ್ಯಕ್ತಿ ಅಥವಾ ಉದ್ದಿಮೆಗಳ ಕೈಗೆ ಒಪ್ಪಿಸುವ ವ್ಯವಸ್ಥೆ.
Last Updated 2 ಆಗಸ್ಟ್ 2025, 23:39 IST
Book Review: ಬಂಡವಾಳಶಾಹಿ ಜಗತ್ತನ್ನು ಪರಿಚಯಿಸುವ ಕೃತಿ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ
Last Updated 2 ಆಗಸ್ಟ್ 2025, 10:29 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಮೊದಲ ಓದು: ಬಸವಣ್ಣನ ಅಂತರಂಗ ಬಹಿರಂಗ

Basavanna Inner Conflict: ಬಸವಣ್ಣ ಕಲ್ಯಾಣ ತೊರೆದ ಸಮಯದ ಅಂತರಂಗ ಮತ್ತು ಸಂಘರ್ಷವನ್ನು ವಿಕ್ರಮ ವಿಸಾಜಿ ಅವರ ‘ಕಲ್ಯಾಣಪುರ’ ನಾಟಕದಲ್ಲಿ ಅನಾವರಣಗೊಳಿಸಲಾಗಿದೆ. ಶರಣರ ಹೋರಾಟ, ಒಡಲಾಳದ ವಿರೋಧ, ಮತ್ತು ರಾಜಕೀಯ ಹಿನ್ನಲೆಯಲ್ಲಿ ಬೆಳೆಯುವ ದ್ವಂದ್ವಪೂರ್ಣ ಕಥಾವಸ್ತು ಇಲ್ಲಿದೆ.
Last Updated 27 ಜುಲೈ 2025, 0:30 IST
ಮೊದಲ ಓದು: ಬಸವಣ್ಣನ ಅಂತರಂಗ ಬಹಿರಂಗ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ
Last Updated 26 ಜುಲೈ 2025, 11:38 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಮೊದಲ ಓದು: ನಿರ್ಭೀತ, ವಿಶಿಷ್ಟ ವ್ಯಕ್ತಿತ್ವದ ಅನಾವರಣ

ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಸಿನಿಮಾ...ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹಾಸ್ಯ ಮತ್ತು ಮೊನಚು ಭಾಷೆಯಿಂದ ತಮ್ಮತನವನ್ನು ಮೂಡಿಸಿದವರು ಹಾಸಾಕೃ. ಎಚ್.ಎಸ್. ಕೃಷ್ಣಮೂರ್ತಿ ಎಂಬ ತಮ್ಮ ಜನ್ಮನಾಮವನ್ನೇ ಮೀರಿ
Last Updated 20 ಜುಲೈ 2025, 2:10 IST
ಮೊದಲ ಓದು: ನಿರ್ಭೀತ, ವಿಶಿಷ್ಟ ವ್ಯಕ್ತಿತ್ವದ ಅನಾವರಣ
ADVERTISEMENT

ಮೊದಲ ಓದು: ಬಯಲು ಸೀಮೆಯ ಶೋಷಿತರ ಕತೆ ಹೇಳುವ ಕೃತಿ

Short Stories: ಚಿತ್ರದುರ್ಗ ಜಿಲ್ಲೆಯ ಜಡೇಕುಂಟೆ ಮೂಲದ ಮಂಜುನಾಥ್ ಅವರ ಎರಡನೇ ಕಥಾ ಸಂಕಲನ ‘ಕಾಡು ಕಾಯುವ ಮರ’. ಬಯಲುಸೀಮೆಯ ಜನರ ಬದುಕು, ಬವಣೆ, ಕಷ್ಟ-ಸುಖ, ಜನಜೀವನವು ಇಲ್ಲಿ ಕತೆಯ ಸ್ವರೂಪ ಪಡೆದಿವೆ
Last Updated 20 ಜುಲೈ 2025, 2:10 IST
ಮೊದಲ ಓದು: ಬಯಲು ಸೀಮೆಯ ಶೋಷಿತರ ಕತೆ ಹೇಳುವ ಕೃತಿ

ಮೊದಲ ಓದು: ಗಾಂಧಿನಗರದ ಸಿನಿಮಾ ಲೋಕ

Minugu Taare Review: ಸಿನಿಮಾ ಚಿತ್ರೀಕರಣದ ಸೆಟ್‌ನಿಂದಲೇ ಕಥೆ ಆರಂಭವಾಗುತ್ತದೆ. ಬೆಳ್ಳಿತೆರೆಯ ರಮ್ಯ ದೃಶ್ಯಕ್ಕೆ ಕ್ಯಾಮರಾ ಹಿಡಿದು ಅದರ ಒಳನೋಟವನ್ನು ಅನಾವರಣ ಮಾಡುತ್ತದೆ. ಜನಪ್ರಿಯ ಮತ್ತು ಪ್ರಭಾವಿ ಮಾಧ್ಯಮವಾದ ಸಿನಿಮಾದ ಶಕ್ತಿ
Last Updated 20 ಜುಲೈ 2025, 2:10 IST
ಮೊದಲ ಓದು: ಗಾಂಧಿನಗರದ ಸಿನಿಮಾ ಲೋಕ

ಸಾದರ ಸೀಕ್ವಾರ: ಪುಸ್ತಕಗಳ ಮಾಹಿತಿ

ಸಾದರ ಸೀಕ್ವಾರ: ಪುಸ್ತಕಗಳ ಮಾಹಿತಿ
Last Updated 19 ಜುಲೈ 2025, 9:01 IST
ಸಾದರ ಸೀಕ್ವಾರ: ಪುಸ್ತಕಗಳ ಮಾಹಿತಿ
ADVERTISEMENT
ADVERTISEMENT
ADVERTISEMENT