ಗುರುವಾರ, 14 ಆಗಸ್ಟ್ 2025
×
ADVERTISEMENT

ಜ್ಯೋತಿಷ್ಯ

ADVERTISEMENT

ಯಾವ ಧಾನ್ಯವನ್ನು ಯಾರೆಲ್ಲಾ ದಾನ ಮಾಡಿದರೆ ಏನೇನು ಲಾಭ? ಇಲ್ಲಿದೆ ಪೂರ್ಣ ಮಾಹಿತಿ

Vedic Donation Beliefs: ಸಂಕಟ ಬಂದಾಗ ವೆಂಕಟರಮಣ ಎಂಬ ಗಾದೆ ಮಾತಿನಂತೆ, ವೈಯಕ್ತಿಕ ಅಥವಾ ಮನೆಯ ತೊಂದರೆಗಳಿಗೆ ಧಾನ್ಯ ದಾನವೊಂದು ಶಕ್ತಿಶಾಲಿ ಜೋತಿಷ್ಯ ಪರಿಹಾರವಾಗಬಹುದು. ಅಕ್ಕಿ, ಬೇಳೆ, ತೆಂಗಿನಕಾಯಿ ದಾನದಿಂದ...
Last Updated 14 ಆಗಸ್ಟ್ 2025, 11:20 IST
ಯಾವ ಧಾನ್ಯವನ್ನು ಯಾರೆಲ್ಲಾ ದಾನ ಮಾಡಿದರೆ ಏನೇನು ಲಾಭ? ಇಲ್ಲಿದೆ ಪೂರ್ಣ ಮಾಹಿತಿ

ಸಲ್ಮಾನ್ ಖಾನ್ ಕುಂಡಲಿಯಲ್ಲಿ ಕುಜ ದೋಷ: ಮದುವೆಯಾಗಲಿದೆಯೇ?

Salman Khan astrology: ಸಲ್ಮಾನ್ ಖಾನ್ ಜನ್ಮ ಕುಂಡಲಿಯಲ್ಲಿನ ಕುಜ ದೋಷ, ಕುಜ–ಶುಕ್ರ ಯುತಿ ಹಾಗೂ ಶಶಿ ಮಂಗಳ ಯೋಗದ ಪ್ರಭಾವ ಕುರಿತು ಜ್ಯೋತಿಷ್ಯ ವಿಶ್ಲೇಷಣೆ. ಮದುವೆ ಸಾಧ್ಯತೆಗಳ ಬಗ್ಗೆ ಕುಂಡಲಿಯಲ್ಲಿ ತೋರಿರುವ ಸೂಚನೆಗಳ ವಿವರ.
Last Updated 13 ಆಗಸ್ಟ್ 2025, 23:30 IST
ಸಲ್ಮಾನ್ ಖಾನ್ ಕುಂಡಲಿಯಲ್ಲಿ ಕುಜ ದೋಷ: ಮದುವೆಯಾಗಲಿದೆಯೇ?

ವಿವಾಹಕ್ಕೆ ತೊಡಕಾಗಿರುವ ಕುಜ ದೋಷಕ್ಕೆ ಇಲ್ಲಿದೆ ಸುಲಭ ಪರಿಹಾರ

Mangal Dosha Solution: ವಿವಾಹ ಹಾಗೂ ಇತರೆ ಶುಭಕಾರ್ಯಗಳಲ್ಲಿ ವಿಳಂಬ ಉಂಟಾಗುವುದಕ್ಕೆ ಕಾರಣವಾಗುವ ಕುಜ ದೋಷದ ಲಕ್ಷಣಗಳು ಮತ್ತು ಇದರ ಪ್ರಭಾವ ಕಡಿಮೆ ಮಾಡಲು ಅನುಸರಿಸಬಹುದಾದ ಸುಲಭ ಪರಿಹಾರ ಕ್ರಮಗಳನ್ನು ತಿಳಿದುಕೊಳ್ಳಿ.
Last Updated 12 ಆಗಸ್ಟ್ 2025, 10:49 IST
ವಿವಾಹಕ್ಕೆ ತೊಡಕಾಗಿರುವ ಕುಜ ದೋಷಕ್ಕೆ ಇಲ್ಲಿದೆ ಸುಲಭ ಪರಿಹಾರ

ರಜನಿಕಾಂತ್‌ ಜನ್ಮ ಕುಂಡಲಿ: ಬಸ್ ಕಂಡಕ್ಟರ್ ಸೂಪರ್‌ ಸ್ಟಾರ್‌ ಆಗಿದ್ದು ಹೇಗೆ?

Rajinikanth Astrology: ರಾಹು ಗ್ರಹ ಸಾಮಾನ್ಯವಾಗಿ ಅಶುಭ ಗ್ರಹ ಎಂಬ ಪ್ರತೀತಿ ಇದೆ. ಆದರೆ ರಾಹು ಗ್ರಹ ಧಾರಾಳಿಯಾದಾಗ ಬಸ್ ಕಂಡಕ್ಟರ್ ಆಗಿದ್ದ ಒಬ್ಬ ರಜನಿಕಾಂತ್‌ನಂಥವರು ನಾಲ್ಕೂವರೆ ದಶಕಗಳಿಂದ ಜನಪ್ರಿಯತೆಯ ಮೇರು...
Last Updated 6 ಆಗಸ್ಟ್ 2025, 22:30 IST
ರಜನಿಕಾಂತ್‌ ಜನ್ಮ ಕುಂಡಲಿ: ಬಸ್ ಕಂಡಕ್ಟರ್ ಸೂಪರ್‌ ಸ್ಟಾರ್‌ ಆಗಿದ್ದು ಹೇಗೆ?

ಶುಕ್ರಾದಿತ್ಯರ ಬೆಂಬಲವಿದ್ದ ಪ್ರಧಾನಿ ಮೋದಿಗೆ ಈಗ ಪಂಚಮ ಶನಿ ಕಾಟ: ಪಾರಾಗುವರೇ?

Modi Horoscope Analysis: ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವವರೂ ಇದ್ದಾರೆ, ಸಾಕ್ಷಾತ್ ದೇವರ ಅವತಾರ ಎಂದು ಆರಾಧಿಸುವವರೂ ಇದ್ದಾರೆ. ವಿರೋಧಪಕ್ಷದವರು ಮೋದಿಯವರನ್ನು ಟೀಕಿಸುತ್ತಾರೆ, ಟೀಕಿಸುತ್ತಿದ್ದಾರೆ
Last Updated 30 ಜುಲೈ 2025, 23:30 IST
ಶುಕ್ರಾದಿತ್ಯರ ಬೆಂಬಲವಿದ್ದ ಪ್ರಧಾನಿ ಮೋದಿಗೆ ಈಗ ಪಂಚಮ ಶನಿ ಕಾಟ: ಪಾರಾಗುವರೇ?

ಸಿಎಂ ಸಿದ್ದರಾಮಯ್ಯ ಪೂರ್ತಿ ಅವಧಿ ಮುಗಿಸುವರೇ?: ಜ್ಯೋತಿಷ ಏನು ಹೇಳುತ್ತದೆ?

Siddaramaiah Horoscope: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ಕುಂಡಲಿ ಏನನ್ನು ಹೇಳುತ್ತಿದೆ? ಅವರ ಬಗೆಗೆ ಮೃದುವಾಗಿದೆಯೇ? ಇಲ್ಲಾ... ಮಗುಚಿ ಬೀಳಿಸುವ ತವಕ ಹೊಂದಿದೆಯೆ? ನಿಜ, ಸಿದ್ದರಾಮಯ್ಯನವರ ಜನ್ಮ ಕುಂಡಲಿ ಲಭ್ಯವಿದೆಯೇ?
Last Updated 23 ಜುಲೈ 2025, 23:30 IST
ಸಿಎಂ ಸಿದ್ದರಾಮಯ್ಯ ಪೂರ್ತಿ ಅವಧಿ ಮುಗಿಸುವರೇ?: ಜ್ಯೋತಿಷ ಏನು ಹೇಳುತ್ತದೆ?

ಬಚ್ಚನ್ ಜನ್ಮ ಕುಂಡಲಿ ಏನು ಹೇಳುತ್ತಿದೆ?: ಕೆಳಗೆ ಬಿದ್ದರೂ ಮೇಲೆತ್ತಿದ್ದು ಶನಿ,ಬುಧ

Amitabh Bachchan Astrology: ವೈಯಕ್ತಿಕ ಜೀವನದ ಬಹು ಕ್ಲಿಷ್ಟ ಸಂದರ್ಭಗಳಲ್ಲೂ ಕ್ಷಿಪ್ರವಾಗಿ ಪಾರಾಗಿ ಹೊರ ಬರುತ್ತಾರೆ. ಇಂತಹ ಅಪರೂಪದ ಅತುಳ ಬಲವನ್ನು ಅಮಿತಾಭ್ ಬಚ್ಚನ್ ಅವರ ಜನ್ಮ ಕುಂಡಲಿಯ ಗ್ರಹಗಳು ಪಡೆದಿರುತ್ತವೆ ಎಂಬುದು ಇಲ್ಲಿ ಗಮನಾರ್ಹ.
Last Updated 17 ಜುಲೈ 2025, 4:19 IST
ಬಚ್ಚನ್ ಜನ್ಮ ಕುಂಡಲಿ ಏನು ಹೇಳುತ್ತಿದೆ?: ಕೆಳಗೆ ಬಿದ್ದರೂ ಮೇಲೆತ್ತಿದ್ದು ಶನಿ,ಬುಧ
ADVERTISEMENT

ಪುನರ್ಜನ್ಮ: ನಾಗರಿಕತೆಯ ಮೂಲದೃಷ್ಟಿ; ಭಾರತದ ಸಹಜ ಲೋಕದೃಷ್ಟಿ

Indian Thinking and Rebirth: ದೇಶಗಳ ಉದಯಕ್ಕೆ ಕಾರಣವಾಗುವ ಹಲವು ಅಂಶಗಳಲ್ಲಿ ಭಾಷೆ, ರಿಲಿಜನ್ನು, ಪ್ರಾಕೃತಿಕ ಅನುಕೂಲ-ಅನನುಕೂಲಗಳು, ರಾಜನೈತಿಕ ಒತ್ತಾಸೆಗಳು – ಹೀಗೆ ನಾನಾ ಕಾರಣಗಳಿವೆ.
Last Updated 14 ಜುಲೈ 2025, 9:52 IST
ಪುನರ್ಜನ್ಮ: ನಾಗರಿಕತೆಯ ಮೂಲದೃಷ್ಟಿ; ಭಾರತದ ಸಹಜ ಲೋಕದೃಷ್ಟಿ

ಡಿಸಿಎಂ ಡಿ.ಕೆ.ಶಿವಕುಮಾರ್ ಗುರಿ ತಲುಪುತ್ತಾರೆಯೇ? ಜನ್ಮ ಕುಂಡಲಿ ಏನು ಹೇಳುತ್ತದೆ?

DK Shivakumar Political Astrology Analysis: ಡಿ.ಕೆ.ಶಿವಕುಮಾರ್ ಎಂಬ ಹೆಸರು ಕೇಳಿದರೆ ಸಾಕು, ಕರ್ನಾಟಕದ ಜನರಂತೂ ಸರಿ, ಇಡೀ ಭಾರತದ ಸಾಕಷ್ಟು ರಾಜಕೀಯದ ಆಗು ಹೋಗುಗಳ ಬಗ್ಗೆ ಅರಿವು, ಆಸಕ್ತಿಯನ್ನು ಹೊಂದಿದ ಜನರ, ಪತ್ರಿಕಾಕರ್ತರ, ಶಿವಕುಮಾರ್ ವಿರೋಧಿಗಳ, ಶಿವಕುಮಾರ್ ಅಭಿಮಾನಿಗಳ ಕಿವಿ ನಿಮಿರುತ್ತದೆ.
Last Updated 9 ಜುಲೈ 2025, 23:30 IST
ಡಿಸಿಎಂ ಡಿ.ಕೆ.ಶಿವಕುಮಾರ್ ಗುರಿ ತಲುಪುತ್ತಾರೆಯೇ? ಜನ್ಮ ಕುಂಡಲಿ ಏನು ಹೇಳುತ್ತದೆ?

ಜ್ಯೋತಿಷದ ಹಲವು ಕವಲುಗಳು: ವಾಸ್ತು, ಹಸ್ತಸಾಮುದ್ರಿಕಾ, ಕವಡೆ, ಪಂಚಪಕ್ಷಿ, ಶಕುನ

Types of Astrology: ಜ್ಯೋತಿಷಶಾಸ್ತ್ರವು ಹಲವಾರು ವಿಧಗಳಾಗಿ ವಿಭಜನೆಯಾಗಿವೆ. ಜ್ಞಾನ ಬೆಳೆದಂತೆಲ್ಲಾ ಹೊಸ ಚಿಂತನೆಗಳಿಗೆ ಅವಕಾಶವಾಗುವಂತೆ ಜ್ಯೋತಿಷಶಾಸ್ತ್ರದಲ್ಲೂ ಅನೇಕ ಉಪವಿಭಾಗಗಳಿವೆ. ಪ್ರತಿಯೊಂದು ವಿಭಾಗವೂ ತನ್ನದೇ ಆದ ಪ್ರಾಮುಖ್ಯವನ್ನು ಹೊಂದಿದೆ.
Last Updated 7 ಜುಲೈ 2025, 5:23 IST
ಜ್ಯೋತಿಷದ ಹಲವು ಕವಲುಗಳು: ವಾಸ್ತು, ಹಸ್ತಸಾಮುದ್ರಿಕಾ, ಕವಡೆ, ಪಂಚಪಕ್ಷಿ, ಶಕುನ
ADVERTISEMENT
ADVERTISEMENT
ADVERTISEMENT