ಗುರುವಾರ, 9 ಅಕ್ಟೋಬರ್ 2025
×
ADVERTISEMENT

ಜ್ಯೋತಿಷ್ಯ

ADVERTISEMENT

ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ

Astrology Update: ಅಕ್ಟೋಬರ್ 9ರಿಂದ ಶುಕ್ರನ ರಾಜ ಯೋಗ ಪ್ರಾರಂಭವಾಗಿ 7 ರಾಶಿಗಳವರಿಗೆ ಧನ ಲಾಭ, ವೃತ್ತಿಯಲ್ಲಿ ಬೆಳವಣಿಗೆ, ವೈವಾಹಿಕ ನೆಮ್ಮದಿ ಮತ್ತು ಐಶ್ವರ್ಯ ದೆಸೆಯಿಂದ ಯಶಸ್ಸು ಒದಗಲಿದೆ ಎಂದು ಜ್ಯೋತಿಷಿಗಳ ಅಭಿಪ್ರಾಯ.
Last Updated 9 ಅಕ್ಟೋಬರ್ 2025, 11:26 IST
ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ

ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?

Vastu Tips: ವಾಸ್ತು ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಶೌಚಾಲಯ ಇದ್ದರೆ ಅನಾಹುತಕ್ಕೆ ಕಾರಣವಾಗುತ್ತದೆ. ಇದರಿಂದ ಯಜಮಾನನಿಗೆ ಆನಾರೋಗ್ಯ, ಮಕ್ಕಳ ಚಂಚಲತೆ ಹಾಗೂ ಸ್ತ್ರೀಯರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಜ್ಯೋತಿಷ ಹೇಳುತ್ತದೆ.
Last Updated 9 ಅಕ್ಟೋಬರ್ 2025, 6:59 IST
ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?

ನೀಚ ಸ್ಥಿತಿಯಲ್ಲಿ ರವಿ, ಚಂದ್ರ, ಶುಕ್ರ ಗ್ರಹಗಳು: ರಾಶಿಗಳ ಮೇಲೆ ಇದರ ಪರಿಣಾಮವೇನು?

Astrology Prediction: ಅಕ್ಟೋಬರ್ 23ರಿಂದ 2026ರವರೆಗೆ ರವಿ, ಚಂದ್ರ, ಶುಕ್ರ ಗ್ರಹಗಳು ನೀಚ ಸ್ಥಿತಿಯಲ್ಲಿ ಇರುತ್ತಿದ್ದು, ವಿವಿಧ ರಾಶಿಯವರ ಮೇಲೆ ಆರೋಗ್ಯ, ಆರ್ಥಿಕ ಹಾಗೂ ಮಾನಸಿಕ ಪರಿಣಾಮ ಬೀಳಲಿವೆ ಎಂದು ಜ್ಯೋತಿಷರು ತಿಳಿಸಿದ್ದಾರೆ.
Last Updated 8 ಅಕ್ಟೋಬರ್ 2025, 10:01 IST
ನೀಚ ಸ್ಥಿತಿಯಲ್ಲಿ ರವಿ, ಚಂದ್ರ, ಶುಕ್ರ ಗ್ರಹಗಳು: ರಾಶಿಗಳ ಮೇಲೆ ಇದರ ಪರಿಣಾಮವೇನು?

ಸುಖ ಶಾಂತಿ ನೆಮ್ಮದಿಯ ಜೀವನಕ್ಕಾಗಿ ಆಂಜನೇಯನನ್ನು ಹೀಗೆ ಪೂಜಿಸಿ

Hanuman Worship: ಮಂಗಳವಾರದಂದು ಸಾಸಿವೆ ಎಣ್ಣೆಯ ದೀಪದಲ್ಲಿ ಲವಂಗವನ್ನು ಹಾಕಿ ಹನುಮಂತನನ್ನು ಪೂಜಿಸುವುದರಿಂದ ಭಯದಿಂದ ಮುಕ್ತಿ ಸಿಗುತ್ತದೆ. ಸುಂದರಕಾಂಡ ಪಠಣ, ಸಿಂಧೂರ ಅರ್ಪಣೆ ಜೀವನದಲ್ಲಿ ಶಾಂತಿ ತರಲಿದೆ.
Last Updated 7 ಅಕ್ಟೋಬರ್ 2025, 6:03 IST
ಸುಖ ಶಾಂತಿ ನೆಮ್ಮದಿಯ ಜೀವನಕ್ಕಾಗಿ ಆಂಜನೇಯನನ್ನು ಹೀಗೆ ಪೂಜಿಸಿ

ಜ್ಯೋತಿಷದ ಪ್ರಕಾರ ಯಾವಾಗ ದೀಪ ಬೆಳಗಿದರೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ

Religious Rituals: ಭಾರತದಲ್ಲಿ ಅನೇಕರ ಜ್ಯೋತಿಷವನ್ನು ನಂಬುತ್ತಾರೆ. ಕೆಲವರು ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಜ್ಯೋತಿಷದಲ್ಲಿ ತಿಳಿಸಿದ ವಿಚಾರಗಳನ್ನೇ ಅನುಸರಿಸುತ್ತಾರೆ. ಅದರಂತೆ ದೀಪ ಬೆಳಗಿಸುವುದು ಕೂಡ ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಸಂಕೇತ ಎಂದು...
Last Updated 6 ಅಕ್ಟೋಬರ್ 2025, 7:09 IST
ಜ್ಯೋತಿಷದ ಪ್ರಕಾರ ಯಾವಾಗ ದೀಪ ಬೆಳಗಿದರೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ

ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಂತೆ ಚಂದ್ರಗ್ರಹ: ಜ್ಯೋತಿಷ ಹೇಳೋದೇನು?

Astrological Impact: ಭಾರತೀಯ ಜ್ಯೋತಿಷ ವಿಜ್ಞಾನವು ಚಂದ್ರನ ಮೂಲಕ ಮಾನಸಿಕ ಬಲ, ಸಮತೋಲನ ಹಾಗೂ ಉದ್ವೇಗಗಳನ್ನು ವಿಶ್ಲೇಷಿಸುತ್ತದೆ. ಚಂದ್ರ ಒಬ್ಬರ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾನೆ ಎಂದು ಜ್ಯೋತಿಷ ಹೇಳುತ್ತದೆ.
Last Updated 30 ಸೆಪ್ಟೆಂಬರ್ 2025, 12:24 IST
ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಂತೆ ಚಂದ್ರಗ್ರಹ: ಜ್ಯೋತಿಷ ಹೇಳೋದೇನು?

ರಾಹು–ಕೇತುಗಳು ವಿಷಕಾರಿಗಳೆ? ನೆಹರೂ ಕುಟುಂಬಕ್ಕೆ ಶಾಪ, ಧೋನಿ–ಸೆಹ್ವಾಗ್‌ಗೆ ವರ

Rahu Ketu Effects: ಭಾರತೀಯ ಜ್ಯೋತಿಷ್ಯದಲ್ಲಿ ರಾಹು–ಕೇತುಗಳನ್ನು ನೇರಳಿನ ಗ್ರಹಗಳೆಂದು ಪರಿಗಣಿಸಲಾಗುತ್ತಿದ್ದು, ನೆಹರು ಕುಟುಂಬಕ್ಕೆ ಶಾಪವನ್ನೂ ಧೋನಿ, ಸೆಹ್ವಾಗ್, ಪ್ರಕಾಶ್ ಪಡುಕೋಣೆ ಅವರಂತಹವರಿಗೆ ವರವನ್ನೂ ನೀಡಿದವು ಎಂದು ಹೇಳಲಾಗಿದೆ.
Last Updated 25 ಸೆಪ್ಟೆಂಬರ್ 2025, 0:30 IST
ರಾಹು–ಕೇತುಗಳು ವಿಷಕಾರಿಗಳೆ? ನೆಹರೂ ಕುಟುಂಬಕ್ಕೆ ಶಾಪ, ಧೋನಿ–ಸೆಹ್ವಾಗ್‌ಗೆ ವರ
ADVERTISEMENT

‘ಈ‘ ಇಬ್ಬರ ಶಾಪಕ್ಕೆ ಗುರಿಯಾಗಬಾರದೆಂದು ಹೇಳುತ್ತೆ ಜ್ಯೋತಿಷ್ಯ: ಪರಿಣಾಮಗಳೇನು?

ಜ್ಯೋತಿಷ್ಯದಲ್ಲಿ ಮಾತೃಪಿತೃ ಶಾಪ ಮತ್ತು ಗುರುಶಾಪವನ್ನು ಗಂಭೀರ ದೋಷಗಳೆಂದು ಪರಿಗಣಿಸಲಾಗುತ್ತದೆ. ಈ ಶಾಪಗಳಿಂದ ಏಳಿಗೆ ತಡೆಯಲ್ಪಡುತ್ತದೆ, ಸಂತಾನ ದೋಷ, ದಾರಿದ್ರ್ಯ, ವಿದ್ಯಾಭ್ಯಾಸದಲ್ಲಿ ವಿಫಲತೆ ಹಾಗೂ ವಂಶದ ಅಧಃಪತನ ಸಂಭವಿಸುತ್ತದೆ.
Last Updated 24 ಸೆಪ್ಟೆಂಬರ್ 2025, 6:55 IST
‘ಈ‘ ಇಬ್ಬರ ಶಾಪಕ್ಕೆ ಗುರಿಯಾಗಬಾರದೆಂದು ಹೇಳುತ್ತೆ ಜ್ಯೋತಿಷ್ಯ: ಪರಿಣಾಮಗಳೇನು?

ಮಹಾಲಯ ಅಮಾವಾಸ್ಯೆಯಂದು ಸೂರ್ಯಗ್ರಹಣ: ಭಾರತಕ್ಕೆ ಅಪಾಯ ಇದೆಯೇ?

Solar Eclipse Effects: ಗ್ರಹಣಗಳಿಂದ ಅಪಾಯ ಇದ್ದೇ ಇರುತ್ತದೆ. ಆದರೆ ಅದನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ಆಯ್ಕೆ ಅಷ್ಟೇ. ಹಾಗೆಂದು ಗ್ರಹಣಗಳಿಂದ ಎಲ್ಲಾ ಜನರಿಗೂ ತೊಂದರೆಗಳು ವಕ್ಕರಿಸುತ್ತವೆ ಎಂದು ತಿಳಿಯಬಾರದು.
Last Updated 18 ಸೆಪ್ಟೆಂಬರ್ 2025, 10:42 IST
ಮಹಾಲಯ ಅಮಾವಾಸ್ಯೆಯಂದು ಸೂರ್ಯಗ್ರಹಣ: ಭಾರತಕ್ಕೆ ಅಪಾಯ ಇದೆಯೇ?

ಶನಿ ಗ್ರಹ ಕಾರಕತ್ವ: ಮಕರ, ಕುಂಭದ ಅಧಿಪತಿಯ ಗುಣ, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ

Saturn Astrology: ಜ್ಯೋತಿಷ ಶಾಸ್ತ್ರದಲ್ಲಿ ಶನಿ ಗ್ರಹ ಮಕರ ಮತ್ತು ಕುಂಭದ ಅಧಿಪತಿಯಾಗಿದ್ದು, ಮನುಷ್ಯನ ಜಾತಕದ ಮೇಲೆ ಪೃಥ್ವಿ ಹಾಗೂ ವಾಯು ತತ್ವಗಳ ಪ್ರಭಾವ ಬೀರುತ್ತದೆ. ಶನಿಯ ಗುಣ, ಶಕ್ತಿ ಮತ್ತು ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.
Last Updated 15 ಸೆಪ್ಟೆಂಬರ್ 2025, 12:51 IST
ಶನಿ ಗ್ರಹ ಕಾರಕತ್ವ: ಮಕರ, ಕುಂಭದ ಅಧಿಪತಿಯ ಗುಣ, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ
ADVERTISEMENT
ADVERTISEMENT
ADVERTISEMENT