ಬಾಗಲಕೋಟೆ | ವಾಲ್ಮೀಕಿ ಸಮಾಜಕ್ಕೆ ಅನ್ಯಾಯ: ಅ.13ಕ್ಕೆ ಸಿಎಂ ವಿರುದ್ಧ ಪ್ರತಿಭಟನೆ
Valmiki Community Demand: ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತಡೆಯಬೇಕು ಮತ್ತು ವಾಲ್ಮೀಕಿ ಜನಾಂಗಕ್ಕೆ ನ್ಯಾಯ ಸಿಗಬೇಕು ಎಂಬ ಬೇಡಿಕೆಯಿಂದ ಬಾಗಲಕೋಟೆಯಲ್ಲಿ ಅ.13ರಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಾಶ ನಾಯ್ಕರ ಹೇಳಿದರು.Last Updated 12 ಅಕ್ಟೋಬರ್ 2025, 6:25 IST