ಭಾನುವಾರ, 12 ಅಕ್ಟೋಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಪುನರ್ವಸತಿ ಕೇಂದ್ರ | ಮೂಲಸೌಕರ್ಯ ಕಲ್ಪಿಸಲು ಬದ್ಧ: ಶಾಸಕ ಭೀಮಸೇನ ಚಿಮ್ಮನಕಟ್ಟಿ

Basic Amenities: ಮಲಪ್ರಭಾ ನದಿ ದಂಡೆಯ 30ಕ್ಕೂ ಹೆಚ್ಚು ಪುನರ್ವಸತಿ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆ ಇರುವದರಿಂದ ಹಂತ ಹಂತವಾಗಿ ಅವುಗಳನ್ನು ಪರಿಹರಿಸಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
Last Updated 12 ಅಕ್ಟೋಬರ್ 2025, 6:35 IST
ಪುನರ್ವಸತಿ ಕೇಂದ್ರ | ಮೂಲಸೌಕರ್ಯ ಕಲ್ಪಿಸಲು ಬದ್ಧ: ಶಾಸಕ ಭೀಮಸೇನ ಚಿಮ್ಮನಕಟ್ಟಿ

ರಬಕವಿ ಬನಹಟ್ಟಿ: ವಿಶ್ವಶಾಂತಿಗಾಗಿ ಸರ್ವ ಧರ್ಮ ಮಹಾಸಂಗಮ ಅ.13ರಂದು

Religious Harmony: ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಮಾಣಿಕ ಮಠದಲ್ಲಿ ಅ.13ರಂದು ನಡೆಯಲಿರುವ ಸರ್ವ ಧರ್ಮ ಮಹಾಸಂಗಮಕ್ಕೆ ಶ್ರೀಶೈಲದ ಜಗದ್ಗುರುಗಳ ಸಾನ್ನಿಧ್ಯ ಹಾಗೂ ಸಿಎಂ ಸಿದ್ಧರಾಮಯ್ಯ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ.
Last Updated 12 ಅಕ್ಟೋಬರ್ 2025, 6:34 IST
ರಬಕವಿ ಬನಹಟ್ಟಿ: ವಿಶ್ವಶಾಂತಿಗಾಗಿ ಸರ್ವ ಧರ್ಮ ಮಹಾಸಂಗಮ ಅ.13ರಂದು

ಸನಾದಿ ಅಪ್ಪಣ್ಣ ನವರ 150ನೇ ಜಯಂತ್ಯೋತ್ಸವ: ಆರ್ಥಿಕ ಸದೃಢರಾಗಲು ಸಲಹೆ

Social Recognition: ಸಮಾರಂಭಗಳ ಯಶಸ್ವಿಗೆ ಕೊರಮ ಸಮಾಜದವರ ಸಹಕಾರ ಅಗತ್ಯವಾಗಿದ್ದು, ಅವರ ಪಾತ್ರವನ್ನು ಗುರುತಿಸುವುದು ಮುಖ್ಯವೆಂದು ಬೀಳಗಿಯಲ್ಲಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.
Last Updated 12 ಅಕ್ಟೋಬರ್ 2025, 6:34 IST
ಸನಾದಿ ಅಪ್ಪಣ್ಣ ನವರ 150ನೇ ಜಯಂತ್ಯೋತ್ಸವ: ಆರ್ಥಿಕ ಸದೃಢರಾಗಲು ಸಲಹೆ

ಜಮಖಂಡಿ | ಹಿಂದೂ ಸಮಾಜ ಒಗ್ಗೂಡಲಿ: ಶ್ರೀನಿವಾಸ ಅಭಿಮತ

Community Organization: ಜಾತಿ ಹಾಗೂ ಸ್ವಾರ್ಥ ಭಾವನೆ ಬದಿಗೊತ್ತಿ ಹಿಂದೂ ಸಮಾಜ ಸಂಘಟಿತವಾಗಿ ಹೋರಾಟ ಮಾಡಬೇಕೆಂದು ಆರ್‌ಎಸ್‌ಎಸ್‌ನ ಉತ್ತರ ಕರ್ನಾಟಕ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ ಜಮಖಂಡಿಯಲ್ಲಿ ಹೇಳಿದರು.
Last Updated 12 ಅಕ್ಟೋಬರ್ 2025, 6:27 IST
ಜಮಖಂಡಿ | ಹಿಂದೂ ಸಮಾಜ ಒಗ್ಗೂಡಲಿ: ಶ್ರೀನಿವಾಸ ಅಭಿಮತ

ಬಾಗಲಕೋಟೆ | ಎರಡು ಪ್ರತ್ಯೇಕ ಪ್ರಕರಣ: ಪತಿಯಂದಿರಿಗೆ ಜೈಲು ಶಿಕ್ಷೆ

ಪತ್ನಿಯರಿಗೆ ಕಿರುಕುಳ: ಹಲ್ಲೆ, ಆತ್ಮಹತ್ಯೆಗೆ ಪ್ರಚೋದನೆ
Last Updated 12 ಅಕ್ಟೋಬರ್ 2025, 6:27 IST
ಬಾಗಲಕೋಟೆ | ಎರಡು ಪ್ರತ್ಯೇಕ ಪ್ರಕರಣ: ಪತಿಯಂದಿರಿಗೆ ಜೈಲು ಶಿಕ್ಷೆ

ಬಾಗಲಕೋಟೆ | ವಾಲ್ಮೀಕಿ ಸಮಾಜಕ್ಕೆ ಅನ್ಯಾಯ: ಅ.13ಕ್ಕೆ ಸಿಎಂ ವಿರುದ್ಧ ಪ್ರತಿಭಟನೆ

Valmiki Community Demand: ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತಡೆಯಬೇಕು ಮತ್ತು ವಾಲ್ಮೀಕಿ ಜನಾಂಗಕ್ಕೆ ನ್ಯಾಯ ಸಿಗಬೇಕು ಎಂಬ ಬೇಡಿಕೆಯಿಂದ ಬಾಗಲಕೋಟೆಯಲ್ಲಿ ಅ.13ರಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಾಶ ನಾಯ್ಕರ ಹೇಳಿದರು.
Last Updated 12 ಅಕ್ಟೋಬರ್ 2025, 6:25 IST
ಬಾಗಲಕೋಟೆ | ವಾಲ್ಮೀಕಿ ಸಮಾಜಕ್ಕೆ ಅನ್ಯಾಯ:  ಅ.13ಕ್ಕೆ ಸಿಎಂ ವಿರುದ್ಧ ಪ್ರತಿಭಟನೆ

ಬಾಗಲಕೋಟೆ | ಶೂ ಎಸೆತ ಪ್ರಕರಣ ಖಂಡಿಸಿ ಪ್ರತಿಭಟನೆ

Judiciary Respect: ಬಾಗಲಕೋಟೆ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಜಿಲ್ಲಾ ಕಚೇರಿವರೆಗೆ ಪ್ರತಿಭಟನೆ ನಡೆಸಲಾಯಿತು ಎಂದು ಕಾಂಗ್ರೆಸ್‌ ಮುಖಂಡರು ಹೇಳಿದರು.
Last Updated 11 ಅಕ್ಟೋಬರ್ 2025, 2:30 IST
ಬಾಗಲಕೋಟೆ | ಶೂ ಎಸೆತ ಪ್ರಕರಣ ಖಂಡಿಸಿ ಪ್ರತಿಭಟನೆ
ADVERTISEMENT

ಗುಳೇದಗುಡ್ಡ | ಕೊನೆಗೂ ಬೋನಿಗೆ ಬಿದ್ದ ಮಂಗ

Stray Monkey Attack: ಗುಳೇದಗುಡ್ಡ : ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ 45 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ್ದ ಕೋತಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Last Updated 11 ಅಕ್ಟೋಬರ್ 2025, 2:28 IST
ಗುಳೇದಗುಡ್ಡ  | ಕೊನೆಗೂ ಬೋನಿಗೆ ಬಿದ್ದ ಮಂಗ

ಬಾಗಲಕೋಟೆ | ಅಕ್ರಮ ಪಡಿತರ ಅಕ್ಕಿ ಸಾಗಾಟ: ಹಣ ವಸೂಲಿ ಮಾಡುತ್ತಿದ್ದವನ ಕೊಲೆ

Brahmin Development Grant: ಬೀಳಗಿ: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದು, ನಿಗಮದ ಸೌಲಭ್ಯಗಳ ಕುರಿತು ಬ್ರಾಹ್ಮಣ ಸಮಾಜದ ಬಂಧುಗಳಿಗೆ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಬೇಟಿ ನೀಡುತ್ತಿದ್ದೇನೆ ಎಂದರು.
Last Updated 11 ಅಕ್ಟೋಬರ್ 2025, 2:21 IST
ಬಾಗಲಕೋಟೆ | ಅಕ್ರಮ ಪಡಿತರ ಅಕ್ಕಿ ಸಾಗಾಟ: ಹಣ ವಸೂಲಿ ಮಾಡುತ್ತಿದ್ದವನ ಕೊಲೆ

ಬೀಳಗಿ | ‘ಬಡ ಬ್ರಾಹ್ಮಣರ ಏಳಿಗೆಗಾಗಿ ಯೋಜನೆ’

ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೂಡು ಜಯಸಿಂಹ ಅವರಿಗೆ ಸನ್ಮಾನ
Last Updated 11 ಅಕ್ಟೋಬರ್ 2025, 2:18 IST
ಬೀಳಗಿ | ‘ಬಡ ಬ್ರಾಹ್ಮಣರ ಏಳಿಗೆಗಾಗಿ ಯೋಜನೆ’
ADVERTISEMENT
ADVERTISEMENT
ADVERTISEMENT