ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಚಿಕ್ಕಮಗಳೂರು

ADVERTISEMENT

‘ತ್ರಿಭಾಷಾ ಸೂತ್ರ ಇರಿಯುವ ತ್ರಿಶೂಲ ಎಂದಿದ್ದ ಕುವೆಂಪು’

ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ವೈ.ಎಸ್‌.ವಿ.ದತ್ತ ಹೇಳಿಕೆ
Last Updated 14 ಅಕ್ಟೋಬರ್ 2025, 6:55 IST
‘ತ್ರಿಭಾಷಾ ಸೂತ್ರ ಇರಿಯುವ ತ್ರಿಶೂಲ ಎಂದಿದ್ದ ಕುವೆಂಪು’

‘ಕೊಪ್ಪದಲ್ಲಿ ಟಿಸಿ ದುರಸ್ತಿ ಕೇಂದ್ರ ಆರಂಭ ಶೀಘ್ರ’

ಜನಸಂಪರ್ಕ ಸಭೆಯಲ್ಲಿ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಹೇಳಿಕೆ
Last Updated 14 ಅಕ್ಟೋಬರ್ 2025, 6:54 IST
‘ಕೊಪ್ಪದಲ್ಲಿ ಟಿಸಿ ದುರಸ್ತಿ ಕೇಂದ್ರ ಆರಂಭ ಶೀಘ್ರ’

ದೇವೀರಮ್ಮ ಉತ್ಸವಕ್ಕೆ ಸಿದ್ಧತೆ

19, 20ರಂಂದು ಬೆಟ್ಟದ ಮೇಲೆ ದೇವಿಯ ದರ್ಶನ
Last Updated 14 ಅಕ್ಟೋಬರ್ 2025, 6:53 IST
ದೇವೀರಮ್ಮ ಉತ್ಸವಕ್ಕೆ ಸಿದ್ಧತೆ

8,500 ಮಕ್ಕಳಿಗೆ ಸಮವಸ್ತ್ರ ಶಾಲಾ ಪರಿಕರ ವಿತರಣೆ

ಆರೋಗ್ಯ, ನೈರ್ಮಲ್ಯ ಮತ್ತು ಸ್ವಚ್ಛತೆ ಬಗ್ಗೆ ಆಯೋಜಿಸಿದ್ದ ಜಾಗೃತಿ ಅಭಿಯಾನ
Last Updated 14 ಅಕ್ಟೋಬರ್ 2025, 6:50 IST
8,500 ಮಕ್ಕಳಿಗೆ ಸಮವಸ್ತ್ರ ಶಾಲಾ ಪರಿಕರ ವಿತರಣೆ

ಕಾಡಾ ಪ್ರಾಧಿಕಾರದ ಸವಲತ್ತು ಜನರಿಗೆ ತಲುಪಿಸಿ

ಭ್ರದ್ರಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಂಶುಮಂತ್ ಸಲಹೆ
Last Updated 14 ಅಕ್ಟೋಬರ್ 2025, 6:49 IST
ಕಾಡಾ ಪ್ರಾಧಿಕಾರದ ಸವಲತ್ತು ಜನರಿಗೆ ತಲುಪಿಸಿ

ಚಿಕ್ಕಮಗಳೂರು| ಅ.19ರಿಂದ ದೇವೀರಮ್ಮ ಉತ್ಸವ: ಮುಳ್ಳಯ್ಯನಗಿರಿ ಪ್ರವಾಸಕ್ಕೆ ನಿರ್ಬಂಧ

Chikkamagaluru Travel Ban: ಚಿಕ್ಕಮಗಳೂರು: ವರ್ಷಕ್ಕೊಮ್ಮೆ ದರ್ಶನಕ್ಕೆ ಅವಕಾಶ ಇರುವ ಬೆಟ್ಟದ ತುದಿಯಲ್ಲಿನ ಬಿಂಡಿಗ ದೇವೀರಮ್ಮ ಉತ್ಸವ ಅ.19 ಮತ್ತು 20ರಂದು ನಡೆಯಲಿದೆ. ಈ ವೇಳೆ ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
Last Updated 14 ಅಕ್ಟೋಬರ್ 2025, 0:31 IST
ಚಿಕ್ಕಮಗಳೂರು| ಅ.19ರಿಂದ ದೇವೀರಮ್ಮ ಉತ್ಸವ: ಮುಳ್ಳಯ್ಯನಗಿರಿ ಪ್ರವಾಸಕ್ಕೆ ನಿರ್ಬಂಧ

ಆಲ್ದೂರು | ಶಿಕ್ಷಣವೆಂಬ ದೀವಿಗೆ ಪಸರಿಸಿದ ಅಂಬೇಡ್ಕರ್‌: ಹಾ.ರಾ.ಮಹೇಶ್‌

Social Reform Speech: ಆಲ್ದೂರಿನಲ್ಲಿ ನಡೆದ ಬಹುಜನ ಇತಿಹಾಸ ಅಧ್ಯಯನ ಕಾರ್ಯಾಗಾರದಲ್ಲಿ ಬಿಎಸ್‌ಪಿ ರಾಜ್ಯ ಸಂಯೋಜಕ ಹಾ.ರಾ.ಮಹೇಶ್ ಅಂಬೇಡ್ಕರ್ ಅವರ ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ಕ್ರಾಂತಿಕಾರಿ ಚಿಂತನೆಗಳ ಬಗ್ಗೆ ಮಾತನಾಡಿದರು.
Last Updated 13 ಅಕ್ಟೋಬರ್ 2025, 4:27 IST
ಆಲ್ದೂರು | ಶಿಕ್ಷಣವೆಂಬ ದೀವಿಗೆ ಪಸರಿಸಿದ ಅಂಬೇಡ್ಕರ್‌: ಹಾ.ರಾ.ಮಹೇಶ್‌
ADVERTISEMENT

ಚಿಕ್ಕಮಗಳೂರು | ರಿಯಾಯಿತಿ ದರದಲ್ಲಿ ಲಿಡ್ಕರ್ ವಸ್ತುಗಳ ಮಾರಾಟ: ದಿನೇಶ್‍

Festival Discount Offer: ಚಿಕ್ಕಮಗಳೂರಿನ ಎಟಿಐ ಕಾಂಪ್ಲೆಕ್ಸ್‌ನಲ್ಲಿ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ನಿಗಮದ ಲಿಡ್ಕರ್ ಮಳಿಗೆಯಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಚರ್ಮ ಉತ್ಪನ್ನಗಳಿಗೆ ಶೇ 20ರ ರಿಯಾಯಿತಿ ನೀಡಲಾಗುತ್ತಿದೆ.
Last Updated 13 ಅಕ್ಟೋಬರ್ 2025, 4:27 IST
ಚಿಕ್ಕಮಗಳೂರು | ರಿಯಾಯಿತಿ ದರದಲ್ಲಿ ಲಿಡ್ಕರ್ ವಸ್ತುಗಳ ಮಾರಾಟ: ದಿನೇಶ್‍

ಮೂಡಿಗೆರೆ: ಚಾರ್ಮಾಡಿ ಘಾಟಿಯಲ್ಲಿ ಸ್ವಚ್ಛತಾ ಅಭಿಯಾನ

Environmental Awareness: ಚಾರ್ಮಾಡಿ ಘಾಟಿಯಲ್ಲಿ ಬಣಕಲ್‌ ಬಾಲಿಕಾ ಮರಿಯಾ ದೇವಾಲಯ ಹಾಗೂ ಕ್ರೈಸ್ತರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ರಸ್ತೆ ಬದಿ ಕಸ ತೆರವುಗೊಳಿಸಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
Last Updated 13 ಅಕ್ಟೋಬರ್ 2025, 4:27 IST
ಮೂಡಿಗೆರೆ: ಚಾರ್ಮಾಡಿ ಘಾಟಿಯಲ್ಲಿ ಸ್ವಚ್ಛತಾ ಅಭಿಯಾನ

ಕೊಪ್ಪ: ಕೊಡೂರು ಸರ್ಕಾರಿ ಶಾಲೆಯಲ್ಲಿ ರಕ್ತದಾನ ಶಿಬಿರ

Gandhi Jayanti Event: ಕೊಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 156ನೇ ಗಾಂಧಿ ಜಯಂತಿ ಪ್ರಯುಕ್ತ ಶಾಲಾ ಅಭಿವೃದ್ಧಿ ಸಮಿತಿ, ರೋಟರಿ ರಕ್ತ ನಿಧಿ ಹಾಗೂ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.
Last Updated 13 ಅಕ್ಟೋಬರ್ 2025, 4:27 IST
ಕೊಪ್ಪ: ಕೊಡೂರು ಸರ್ಕಾರಿ ಶಾಲೆಯಲ್ಲಿ ರಕ್ತದಾನ ಶಿಬಿರ
ADVERTISEMENT
ADVERTISEMENT
ADVERTISEMENT