‘ಹೊಸದಾಗಿ ತಂದಿರುವ ಈ ಮೂರು ಕೃಷಿ ಕಾಯ್ದೆಗಳು ರಾಕ್ಷಸರೂಪಿಯಾಗಿದ್ದು, ರೈತ ವಿರೋಧಿಯಾಗಿವೆ. ಈ ಕಾಯ್ದೆಗಳನ್ನು ರದ್ದುಪಡಿಸುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ. ನೀವು ಕಾಂಗ್ರೆಸ್ಗೆ ಮತ ನೀಡಿ, ಅಧಿಕಾರ ನೀಡಿದರೆ ಈ ಕಾಯ್ದೆಗಳನ್ನು ನಾವು ಖಂಡಿತಾ ರದ್ದುಪಡಿಸುತ್ತೇವೆ’ ಎಂದು ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ರೈತರನ್ನು ಉದ್ದೇಶಿಸಿ ಹೇಳಿದ್ದಾರೆ.