ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಯಲ್ಲಿ ಸಂಭಾವ್ಯ ಮೈತ್ರಿ ಬಗ್ಗೆ ಊಹಾಪೋಹ ಎದ್ದಿರುವ ನಡುವೆಯೇ ಆರ್ಜೆಡಿ ನಾಯಕತೇಜಸ್ವಿಯಾದವ್ಅವರು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಸೋಮವಾರ ಭೇಟಿ ಮಾಡಿದರು.
ಟಿಎಂಸಿ ಹಿರಿಯ ನಾಯಕ ಹಾಗೂ ಸಚಿವ ಫಿರ್ಹಾದ್ ಹಕೀಮ್ ಅವರು ಸಭೆಯಲ್ಲಿ ಇದ್ದರು.
ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಬಿಹಾರಿಗರು ಮಮತಾ ಅವರನ್ನು ಬೆಂಬಲಿಸ ಬೇಕು ಎಂದುತೇಜಸ್ವಿಮನವಿ ಮಾಡಿದರು. ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆಯೇ ಎಂಬ ಪ್ರಶ್ನೆಗೆ ಅವರು ನೇರವಾದ ಉತ್ತರ ನೀಡಲಿಲ್ಲ.
युवा नेता भाई @abhishekaitc जी से राजनीतिक चर्चा हुई।
देश एक महत्वपूर्ण चौराहे पर खड़ा है। यह वक्त जनतंत्र हित में स्वतंत्रता, समानता, सामाजिक न्याय, आरक्षण, क्षेत्रीय संस्कृति, भाषा, रहन-सहन, सांस्कृतिक पहचान और धर्मनिरपेक्षता के संवैधानिक मूल्यों को बचाने का है। pic.twitter.com/SpRcqF3BwQ
आज पश्चिम बंगाल की सीएम आदरणीय @MamataOfficial जी से आगामी चुनावों के संदर्भ में मुलाक़ात की।
केंद्र सरकार द्वारा निरंतर देश के संघीय ढाँचे और संवैधानिक संस्थाओं पर प्रहार किया जा रहा है। सरकार जन कल्याणकारी कार्यों को छोड़कर विभिन्न राज्यों में चुनाव लड़ने में अधिक व्यस्त है। pic.twitter.com/51NpXX5IH4