‘1994ರಲ್ಲಿ ಅಸಾಂವಿಧಾನಿಕ, ಅವೈಜ್ಞಾನಿಕವಾಗಿ, ರಾಜಕೀಯ ಒತ್ತಡದಿಂದ ಒಂದು ವರ್ಷಕ್ಕೆ ಸೀಮಿತವಾಗಿ ‘ಪ್ರವರ್ಗ-2ಎ’ಯಿಂದ ಬಲಿಜ ಜನಾಂಗವನ್ನು ಬದಲಿಸಲಾಯಿತು. ಬಳೆಬಲಜಿಗ, ಬಣಜಿಗ, ತೆಲುಗು ಬಲಜಿಗ, ಬಲಜಿ ನಾಯ್ಡು ಇತ್ಯಾದಿ ಸಮುದಾಯದ ಗುಂಪಿಗೆ ಈ ಆದೇಶ ತೀವ್ರ ಹೊಡೆತ ನೀಡಿತು. ರಾಜ್ಯದ ವಿವಿಧೆಡೆ ವಾಸವಾಗಿರುವ ಬಲಿಜ ಜನಾಂಗದವರ ಸಾಮಾಜಿಕ ಬದುಕು ದುರ್ಬಲಗೊಂಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.