ಆರೋಪಿಗಳಾದ ರಾಗಿಣಿ, ಪ್ರಶಾಂತ್ ರಂಕಾ, ಸಿಮೋನ್, ರಾಹುಲ್ ಹಾಗೂ ನಿಯಾಜ್ನನ್ನು 14 ದಿನದವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತು. ಅವರೆಲ್ಲರನ್ನೂ ಪೊಲೀಸ್ಜೀಪಿನಲ್ಲೇ ಪರಪ್ಪನ ಅಗ್ರಹಾರ ಕೇಂದ್ರಕಾರಾಗೃಹಕ್ಕೆ ಕರೆದೊಯ್ಯಲಾಯಿತು.ಮುಂದಿನ 14 ದಿನಗಳವರೆಗೆ ಆರೋಪಿಗಳು, ಜೈಲಿನಲ್ಲೇ ಇರಲಿದ್ದಾರೆ.