
ಪಟ್ನಾ: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ
(ಪಿಟಿಐ ಚಿತ್ರ)
सत्य और अहिंसा के आगे
— Rahul Gandhi (@RahulGandhi) August 29, 2025
असत्य और हिंसा टिक ही नहीं सकते।
मारो और तोड़ो, जितना मारना-तोड़ना है - हम सत्य और संविधान की रक्षा करते रहेंगे।
सत्यमेव जयते।
अहिंसा के आगे हिंसा कभी टिक नहीं सकती है।
— Congress (@INCIndia) August 29, 2025
वोट चोरी और चुनावी धांधली के खिलाफ हम लगातार आवाज उठा रहे हैं। हमारी 'वोटर अधिकार यात्रा' को लोगों का अपार प्रेम और समर्थन मिल रहा है, जिससे BJP और नरेंद्र मोदी बौखला गए हैं।
इसी बौखलाहट में आज बिहार प्रदेश कांग्रेस कार्यालय- सदाकत… pic.twitter.com/5SlhVUDBQY
ರಾಹುಲ್ ಗಾಂಧಿ ಅವರಲ್ಲಿ ಏನಾದರೂ ಮಾನ ಮರ್ಯಾದೆ ಉಳಿದಿದ್ದರೆ ಕ್ಷಮೆಯಾಚಿಸಲಿ. ಇಡೀ ದೇಶದ ಜನರು ಅವರನ್ನು ಮತ್ತು ಅವರ ಪಕ್ಷವನ್ನು ಅಸಹ್ಯದಿಂದ ನೋಡುತ್ತಿದ್ದಾರೆಅಮಿತ್ ಶಾ ಕೇಂದ್ರ ಗೃಹ ಸಚಿವ
‘ಮತದಾರರ ಅಧಿಕಾರ ಯಾತ್ರೆ’ಗೆ ಜನರ ಅಭೂತಪೂರ್ವ ಪ್ರತಿಕ್ರಿಯೆಯಿಂದ ವಿಚಲಿತರಾಗಿರುವ ಅಮಿತ್ ಶಾ ಅವರು ರಾಹುಲ್ ಗಾಂಧಿ ಮತ್ತು ಇತರ ನಾಯಕರ ಬಗ್ಗೆ ಸುಳ್ಳು ಹರಡುತ್ತಿದ್ದಾರೆಜೈರಾಮ್ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ
ಸತ್ಯ ಮತ್ತು ಅಹಿಂಸೆಯ ಎದುರು ಸುಳ್ಳು ಹಾಗೂ ಹಿಂಸೆಗೆ ಸ್ಥಾನವಿಲ್ಲ. ಎಷ್ಟೇ ತಡೆ ಒಡ್ಡಿದರೂ ನಾವು ಸತ್ಯ ಮತ್ತು ಸಂವಿಧಾನವನ್ನು ರಕ್ಷಿಸುವ ಕೆಲಸ ಮುಂದುವರಿಸುತ್ತೇವೆ.ಸತ್ಯಮೇವ ಜಯತೇ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
Baffled by the soaring popularity of the Voter Adhikar Yatra and the groundswell of public sentiment against them, the BJP has once again unleashed its hooligans to intimidate and scare us.
— K C Venugopal (@kcvenugopalmp) August 29, 2025
The attack on our Bihar PCC Office Sadaqat Ashram in Patna, led by a sitting cabinet…
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.