ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೇಜ್ರಿವಾಲ್‌ ಬಂಧನ: ಮಾ.31ರಂದು ‘ಇಂಡಿಯಾ’ ಕೂಟದಿಂದ ಬೃಹತ್‌ ರ‍್ಯಾಲಿ-ಗೋಪಾಲ್ ರೈ

Published : 24 ಮಾರ್ಚ್ 2024, 10:59 IST
Last Updated : 24 ಮಾರ್ಚ್ 2024, 10:59 IST
ಫಾಲೋ ಮಾಡಿ
Comments
ಪ್ರಜಾಪ್ರಭುತ್ವ ಉಳಿಸುವ ಈ ಹೋರಾಟದಲ್ಲಿ ತಮ್ಮ ಪಕ್ಷ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ . ಇದು ಕೇವಲ ಎಎಪಿ, ಕಾಂಗ್ರೆಸ್ ಅಥವಾ ಇಂಡಿಯಾ ಕೂಟದ ಪ್ರಶ್ನೆಯಲ್ಲ. ಇದು ಪ್ರಜಾಪ್ರಭುತ್ವದ ಉಳಿವಿನ ಪ್ರಶ್ನೆಯಾಗಿದೆ
- ಅರವಿಂದ್ ಸಿಂಗ್ ಲವ್ಲಿ, ದೆಹಲಿ ಕಾಂಗ್ರೆಸ್ ಅಧ್ಯಕ್ಷ
ಕೇಜ್ರಿವಾಲ್ ಬಂಧನವು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ
- ರಾಜೀವ್ ಕುನ್ವಾರ್ ಸಿಪಿಐ(ಎಂ) ದೆಹಲಿ ಸೆಕ್ರೆಟರಿಯೇಟ್ ಸದಸ್ಯ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT