ಶನಿವಾರ, 27 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ವಿಶ್ವ ಸುದ್ದಿ ದಿನದ ವಿಶೇಷ: ಕಗ್ಗತ್ತಲ ಕಾಲದಲ್ಲಿ ಬೆಳಕಿನ ನಿರೀಕ್ಷೆ

ಫರ್ನಾಂಡೊ ಬೆಲ್‌ಝನ್ಸ್‌
Published : 27 ಸೆಪ್ಟೆಂಬರ್ 2025, 0:30 IST
Last Updated : 27 ಸೆಪ್ಟೆಂಬರ್ 2025, 0:30 IST
ಫಾಲೋ ಮಾಡಿ
Comments
ಕ್ಷೋಭೆಯ ಕಾಲದಲ್ಲಿ ಪತ್ರಿಕೋದ್ಯಮದ ಮಹತ್ವ ವಿವರಿಸುವ ಜಾಗತಿಕ ಮಾಧ್ಯಮ ಲೋಕದ ಅನುಭವಿಗಳ ಅಭಿಪ್ರಾಯಗಳು
ಆಧುನಿಕ ತಂತ್ರಜ್ಞಾನಗಳು ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತಿವೆ. ಸಾಮಾಜಿಕ ಮಾಧ್ಯಮಗಳು ಸುಳ್ಳು ಮಾಹಿತಿಗಳು, ಅವುಗಳ ಪ್ರಸರಣಕ್ಕೆ ಉತ್ತೇಜನ ನೀಡುವುದರ ಜೊತೆಗೆ ಮಾಧ್ಯಮ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿವೆ. ಈ ಮಾಧ್ಯಮಗಳು ನಕಲಿ ಸುದ್ದಿಗಳನ್ನು ಹರಡುವ, ಸಮಾಜದ ಧ್ರುವೀಕರಣ ಮತ್ತು ದ್ವೇಷ ಹರಡುವ ಮೈದಾನಗಳಾಗಿವೆ. ‌ಜಗತ್ತಿನಾದ್ಯಂತ ಕಂಡುಬರುತ್ತಿರುವ ಪ್ರಕ್ಷುಬ್ಧ ಸನ್ನಿವೇಶದಿಂದಾಗಿ ಪ್ರಜಾಪ್ರಭುತ್ವ ಮತ್ತು ಪತ್ರಿಕೋದ್ಯಮ ಸಂಕಷ್ಟಕ್ಕೆ ಸಿಲುಕಿವೆ. ಕಣ್ಣ ಮುಂದೆ ತಕ್ಷಣಕ್ಕೆ ಯಾವ ಪರಿಹಾರವೂ ಕಾಣುತ್ತಿಲ್ಲ
ಫರ್ನಾಂಡೊ ಬೆಲ್‌ಝನ್ಸ್‌

ಫರ್ನಾಂಡೊ ಬೆಲ್‌ಝನ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT