ರಾಜಸ್ಥಾನ ಪ್ರಾಂಚೈಸ್ ಸಲಹೆ ಸಂಬಂಧ ಪ್ರತಿಕ್ರಿಯಿಸಿರುವ ಚೆನ್ನೈ, ‘ಕೇವಲ ಭಾರತೀಯ ಆಟಗಾರರೊಂದಿಗೆ ಐಪಿಎಲ್ ಆಡುವ ವಿಚಾರದಲ್ಲಿ ಸಿಎಸ್ಕೆಗೆ ಆಸಕ್ತಿಯಿಲ್ಲ. ಆ ರೀತಿಯಲ್ಲಿ ಆಡುವುದಾದರೆ ಅದು ಇನ್ನೊಂದು ಸೈಯದ್ ಮುಷ್ತಾಕ್ ಅಲಿ (ದೇಶೀಯ ಟಿ20) ಟೂರ್ನಿಯಂತಾಗಲಿದೆ. ಸದ್ಯ ಪರಿಸ್ಥಿತಿ ಹದಗೆಡುವುದರಿಂದ ಈ ಸಂಬಂಧ ಬಿಸಿಸಿಐನೊಂದಿಗೆ ಚರ್ಚೆ ನಡೆಸಿಲ್ಲ’ ಎಂದು ಹೇಳಿರುವುದಾಗಿ ತಂಡದ ಮೂಲಗಳು ತಿಳಿಸಿವೆ.