<p><strong>ರಾಂಚಿ:</strong> ಮಹೇಂದ್ರಸಿಂಗ್ ಧೋನಿ ಈಗ ಏನು ಮಾಡಿದರೂ ಸುದ್ದಿ. ಅವರ ಪ್ರತಿಯೊಂದು ಕಾರ್ಯಕ್ಕೂ ಈಗ ಕ್ರಿಕೆಟ್ನಿಂದ ನಿವೃತ್ತಿ ಅಥವಾ ಮರಳುವಿಕೆಯ ವಿಷಯಗಳಿಗೆ ತಳಕು ಹಾಕಲಾಗುತ್ತಿದೆ.</p>.<p>ರಾಂಚಿ ಸಮೀಪದ ದಿಯೊರಾ ಮಾತಾ ಮಂದಿರದಲ್ಲಿ ಸೋಮವಾರ ಪೂಜೆ ಸಲ್ಲಿಸಿದ್ದು ಕೂಡ ಚರ್ಚೆಗೆ ನಾಂದಿ ಹಾಡಿದೆ.</p>.<p>ಅಭಿಮಾನಿ ಬಳಗವೊಂದು ಸಾಮಾಜಿಕ ಜಾಲತಾಣದಲ್ಲಿ ಪೂಜೆಯ ಚಿತ್ರಗಳನ್ನು ಹಾಕಿ, ಐಪಿಎಲ್ ಟೂರ್ನಿಗೆ ಮರಳಲು ಇದು ಮುನ್ನುಡಿ ಎಂದು ಬರೆದುಕೊಂಡಿದೆ. ಕೆಲವರು ಐಪಿಎಲ್ ಮಾತ್ರವಲ್ಲ, ಭಾರತ ತಂಡಕ್ಕೂ ಮರ ಳಲಿದ್ದಾರೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ:</strong> ಮಹೇಂದ್ರಸಿಂಗ್ ಧೋನಿ ಈಗ ಏನು ಮಾಡಿದರೂ ಸುದ್ದಿ. ಅವರ ಪ್ರತಿಯೊಂದು ಕಾರ್ಯಕ್ಕೂ ಈಗ ಕ್ರಿಕೆಟ್ನಿಂದ ನಿವೃತ್ತಿ ಅಥವಾ ಮರಳುವಿಕೆಯ ವಿಷಯಗಳಿಗೆ ತಳಕು ಹಾಕಲಾಗುತ್ತಿದೆ.</p>.<p>ರಾಂಚಿ ಸಮೀಪದ ದಿಯೊರಾ ಮಾತಾ ಮಂದಿರದಲ್ಲಿ ಸೋಮವಾರ ಪೂಜೆ ಸಲ್ಲಿಸಿದ್ದು ಕೂಡ ಚರ್ಚೆಗೆ ನಾಂದಿ ಹಾಡಿದೆ.</p>.<p>ಅಭಿಮಾನಿ ಬಳಗವೊಂದು ಸಾಮಾಜಿಕ ಜಾಲತಾಣದಲ್ಲಿ ಪೂಜೆಯ ಚಿತ್ರಗಳನ್ನು ಹಾಕಿ, ಐಪಿಎಲ್ ಟೂರ್ನಿಗೆ ಮರಳಲು ಇದು ಮುನ್ನುಡಿ ಎಂದು ಬರೆದುಕೊಂಡಿದೆ. ಕೆಲವರು ಐಪಿಎಲ್ ಮಾತ್ರವಲ್ಲ, ಭಾರತ ತಂಡಕ್ಕೂ ಮರ ಳಲಿದ್ದಾರೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>