ವಿಶ್ವದಾದ್ಯಂತ 4 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಸೋಂಕು, ದೇಶದ ಸುಮಾರು 70ಕ್ಕೂ ಹೆಚ್ಚುಜನರಿಗೆ ತಗುಲಿರುವುದುದೃಢಪಟ್ಟಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜತಾಂತ್ರಿಕ ಮತ್ತು ಔದ್ಯೋಗಿಕ ಸೇರಿ ಕೆಲವೇಕೆಲವು ವರ್ಗದ ವೀಸಾ ಹೊರತುಪಡಿಸಿ ಉಳಿದೆಲ್ಲವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.