ಮೆಟ್ಟಿಲು ಕೃಷಿಯಂತ ಭತ್ತ ಬೆಳೆಯುವ ಅನನ್ಯ ಪದ್ಧತಿಯನ್ನು ಡೇರಿಯ ಗ್ರಾಮದಲ್ಲಿ ಬೆಳೆಸಿಕೊಂಡು ಬಂದಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲ್ಲೂಕಿನ ಸೆರಗಿನಂಚಿನಲ್ಲಿರುವ ಈ ಗ್ರಾಮಕ್ಕೆ ಪುನೀತ್ ರಾಜಕುಮಾರ್ ಸಹ ಬಂದು ಹೋಗಿದ್ದರು. ಮಹಾ ಕುಟುಂಬವೊಂದು ಗ್ರಾಮವಾಗಿದ್ದು, ಎಂಟು ಬಗೆಯ ದೇಸಿ ತಳಿಯ ಭತ್ತವನ್ನು ಬೆಳೆಯುತ್ತಾರೆ ಇಲ್ಲಿ. ಕುಣಬಿ ಜನಾಂಗದ ಕೃಷಿಕರು ಎದುರಿಸುವ ಸಮಸ್ಯೆಗಳು ಈ ವಾರದ ಮಿಸಳ್ ಹಾಪ್ಚಾದಲ್ಲಿ