<p>ಕೆಲವರು ಮನೆಗಳಲ್ಲಿ ಹಿರಿಯರ ಫೋಟೊಗಳನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ತೂಗು ಹಾಕುತ್ತಾರೆ. ಅವರನ್ನು ಪ್ರತಿನಿತ್ಯ ಪೂಜಿಸುತ್ತಾರೆ. ಅವರ ಆಶೀರ್ವಾದದಿಂದಲೇ ನಮಗೆಲ್ಲ ಲಭಿಸಿದೆ ಎಂದು ಹೇಳುತ್ತಾರೆ. ಆದರೆ, ಇದು ಶಾಸ್ತ್ರಕ್ಕೆ ಸಮ್ಮತವಲ್ಲ ಎಂದು ಜ್ಯೋತಿಷ ಹೇಳುತ್ತದೆ. </p><p>ತೀರಿ ಹೋದವರಿಗೆ ಮನೆಯಲ್ಲಿ ಸ್ಥಳವನ್ನು ನಿಗದಿಪಡಿಸಲು ಹೇಗೆ ಸಾಧ್ಯ? ಒಬ್ಬ ವ್ಯಕ್ತಿ ತೀರಿ ಹೋದ ಮೇಲೆ ಅವರ ಲೋಕ ಬದಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣ ವಲಯದಿಂದ ಆಚೆಗೆ ಅವರ ಆತ್ಮ ಹೋಗಬೇಕು. ಇಲ್ಲವಾದರೆ ಅದು ಪ್ರೇತಾತ್ಮವಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ. </p>.ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಂತೆ ಚಂದ್ರಗ್ರಹ: ಜ್ಯೋತಿಷ ಹೇಳೋದೇನು? .<p>ಪಿತೃಗಳು ಮೋಕ್ಷ ಹೊಂದಬೇಕು. ಮೋಕ್ಷ ಹೊಂದದೆ ಇದ್ದರೆ ಸ್ವರ್ಗಲೋಕ, ನರಕ ಲೋಕ, ಪಿತೃಲೋಕ, ಚಂದ್ರಲೋಕ, ,ಸೋಮ ಲೋಕ, ಹೀಗೆ ಯಾವುದಾದರೂ ಒಂದು ಲೋಕದಲ್ಲಿ ಇರಬೇಕು. ಅಥವಾ ಪುನರ್ ಜನ್ಮ ಪಡೆಯಬೇಕು ಎನ್ನುತ್ತೆ ಜ್ಯೋತಿಷ.</p><p><strong>ಹಿರಿಯರ ಪೋಟೊ ಮನೆಯಲ್ಲಿ ಇಡುವ ಉದ್ದೇಶವೇನು? </strong></p><p>ಹಿರಿಯರ ಪೋಟೊದಲ್ಲಿ ಆತ್ಮ ಇರುತ್ತಾ? ಖಂಡಿತ ಇಲ್ಲ, ಭಾವಚಿತ್ರ ನೇತು ಹಾಕುವ ಹಿಂದಿನ ಉದ್ದೇಶ. ನಮ್ಮ ಹಿರಿಯರ ಬಗ್ಗೆ ಮುಂದಿನ ಪೀಳಿಗೆಗೆ ಅರಿವಿರಲಿ ಎಂಬುದಾಗಿದೆ. ಆದ್ದರಿಂದ ಪೋಟೊವನ್ನು ಇಡಬಾರದು. ಇಡಲೇಬೇಕು ಎಂಬ ಯಾವ ನಿಯಮವು ಇಲ್ಲವೆಂದು ಜ್ಯೋತಿಷ ಹೇಳುತ್ತದೆ. </p><p>ಸತ್ತ ಮೇಲೆ ತಿಥಿ, ಶ್ರಾದ್ದ ಇತ್ಯಾದಿಗಳನ್ನು ದಕ್ಷಿಣ ದಿಕ್ಕಿನಲ್ಲಿ ಮಾಡಲಾಗುತ್ತದೆ. ದಕ್ಷಿಣ ದಿಕ್ಕು ನಮ್ಮ ಮನೆಯ ದಿಕ್ಕು ಆಗುವುದಿಲ್ಲ. ಬದಲಾಗಿ ಭೂಮಂಡಲದ ಆಚೆಗಿರುವ ಬೇರೆ ಲೋಕದ ದಿಕ್ಕು ಎಂದು ಜ್ಯೋತಿಷ ಹೇಳುತ್ತದೆ. </p><p>ಅಂಗವಿಕಲರಾಗಿ ಹುಟ್ಟುವುದು, ಬುದ್ಧಿಮಾಂದ್ಯರಾಗಿ ಜನಿಸುವುದು ಇದನ್ನೇ ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮಫಲ ಎಂದು ಹೇಳಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಲವರು ಮನೆಗಳಲ್ಲಿ ಹಿರಿಯರ ಫೋಟೊಗಳನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ತೂಗು ಹಾಕುತ್ತಾರೆ. ಅವರನ್ನು ಪ್ರತಿನಿತ್ಯ ಪೂಜಿಸುತ್ತಾರೆ. ಅವರ ಆಶೀರ್ವಾದದಿಂದಲೇ ನಮಗೆಲ್ಲ ಲಭಿಸಿದೆ ಎಂದು ಹೇಳುತ್ತಾರೆ. ಆದರೆ, ಇದು ಶಾಸ್ತ್ರಕ್ಕೆ ಸಮ್ಮತವಲ್ಲ ಎಂದು ಜ್ಯೋತಿಷ ಹೇಳುತ್ತದೆ. </p><p>ತೀರಿ ಹೋದವರಿಗೆ ಮನೆಯಲ್ಲಿ ಸ್ಥಳವನ್ನು ನಿಗದಿಪಡಿಸಲು ಹೇಗೆ ಸಾಧ್ಯ? ಒಬ್ಬ ವ್ಯಕ್ತಿ ತೀರಿ ಹೋದ ಮೇಲೆ ಅವರ ಲೋಕ ಬದಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣ ವಲಯದಿಂದ ಆಚೆಗೆ ಅವರ ಆತ್ಮ ಹೋಗಬೇಕು. ಇಲ್ಲವಾದರೆ ಅದು ಪ್ರೇತಾತ್ಮವಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ. </p>.ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಂತೆ ಚಂದ್ರಗ್ರಹ: ಜ್ಯೋತಿಷ ಹೇಳೋದೇನು? .<p>ಪಿತೃಗಳು ಮೋಕ್ಷ ಹೊಂದಬೇಕು. ಮೋಕ್ಷ ಹೊಂದದೆ ಇದ್ದರೆ ಸ್ವರ್ಗಲೋಕ, ನರಕ ಲೋಕ, ಪಿತೃಲೋಕ, ಚಂದ್ರಲೋಕ, ,ಸೋಮ ಲೋಕ, ಹೀಗೆ ಯಾವುದಾದರೂ ಒಂದು ಲೋಕದಲ್ಲಿ ಇರಬೇಕು. ಅಥವಾ ಪುನರ್ ಜನ್ಮ ಪಡೆಯಬೇಕು ಎನ್ನುತ್ತೆ ಜ್ಯೋತಿಷ.</p><p><strong>ಹಿರಿಯರ ಪೋಟೊ ಮನೆಯಲ್ಲಿ ಇಡುವ ಉದ್ದೇಶವೇನು? </strong></p><p>ಹಿರಿಯರ ಪೋಟೊದಲ್ಲಿ ಆತ್ಮ ಇರುತ್ತಾ? ಖಂಡಿತ ಇಲ್ಲ, ಭಾವಚಿತ್ರ ನೇತು ಹಾಕುವ ಹಿಂದಿನ ಉದ್ದೇಶ. ನಮ್ಮ ಹಿರಿಯರ ಬಗ್ಗೆ ಮುಂದಿನ ಪೀಳಿಗೆಗೆ ಅರಿವಿರಲಿ ಎಂಬುದಾಗಿದೆ. ಆದ್ದರಿಂದ ಪೋಟೊವನ್ನು ಇಡಬಾರದು. ಇಡಲೇಬೇಕು ಎಂಬ ಯಾವ ನಿಯಮವು ಇಲ್ಲವೆಂದು ಜ್ಯೋತಿಷ ಹೇಳುತ್ತದೆ. </p><p>ಸತ್ತ ಮೇಲೆ ತಿಥಿ, ಶ್ರಾದ್ದ ಇತ್ಯಾದಿಗಳನ್ನು ದಕ್ಷಿಣ ದಿಕ್ಕಿನಲ್ಲಿ ಮಾಡಲಾಗುತ್ತದೆ. ದಕ್ಷಿಣ ದಿಕ್ಕು ನಮ್ಮ ಮನೆಯ ದಿಕ್ಕು ಆಗುವುದಿಲ್ಲ. ಬದಲಾಗಿ ಭೂಮಂಡಲದ ಆಚೆಗಿರುವ ಬೇರೆ ಲೋಕದ ದಿಕ್ಕು ಎಂದು ಜ್ಯೋತಿಷ ಹೇಳುತ್ತದೆ. </p><p>ಅಂಗವಿಕಲರಾಗಿ ಹುಟ್ಟುವುದು, ಬುದ್ಧಿಮಾಂದ್ಯರಾಗಿ ಜನಿಸುವುದು ಇದನ್ನೇ ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮಫಲ ಎಂದು ಹೇಳಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>