ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ದುರಂತದ ಕರಿನೆರಳು: ಅತ್ತಿಬೆಲೆ ಗಡಿಯಲ್ಲಿ ಕುಗ್ಗಿದ ಪಟಾಕಿ ಸದ್ದು

ತಮಿಳುನಾಡಿನ ಹೊಸೂರಿಗೆ ವಹಿವಾಟು ಸ್ಥಳಾಂತರ
Published : 13 ಅಕ್ಟೋಬರ್ 2025, 1:57 IST
Last Updated : 13 ಅಕ್ಟೋಬರ್ 2025, 1:57 IST
ಫಾಲೋ ಮಾಡಿ
Comments
ಗಡಿಭಾಗ ಅತ್ತಿಬೆಲೆಯಲ್ಲಿ 2023ರಲ್ಲಿ ನಡೆದ ಪಟಾಕಿ ದುರಂತ ಘಟನೆಯು ಈ ಭಾಗದ ಜನರಲ್ಲಿ ಇನ್ನೂ ಮಾಸಿಲ್ಲ. ಯುವಕರ ಬೆಂದ ದೇಹಗಳು ಕಣ್ಣಿನ ಮುಂದೆಯೇ ಇದೆ. ಈ ನಡುವೆ ಪಟಾಕಿಗಳನ್ನು ಬಳಕೆ ಮಾಡಬಾರದು ಎಂಬುದು ನಮ್ಮ ಸಂಕಲ್ಪ
ಸುನೀಲ್‌, ದಾಸನಪುರ
ಹಸಿರು ಪಟಾಕಿ ಬಳಕೆ ಕೇವಲ ಹೆಸರಿಗಷ್ಟೇ. ಆನೇಕಲ್‌ ತಾಲ್ಲೂಕು ಗಡಿ ಭಾಗದಲ್ಲಿರುವುದರಿಂದ ತಮಿಳುನಾಡಿ ಹೊಸೂರು, ಜೂಜುವಾಡಿ, ಕಗ್ಗನೂರುಗಳಲ್ಲಿ ಪಟಾಕಿ ಅಂಗಡಿಗಳು ತೆರೆದಿರುವುದರಿಂದ ಈ ಭಾಗದ ಜನರು ಅಲ್ಲಿ ಪಟಾಕಿ ಕೊಳ್ಳುತ್ತಾರೆ. ಹಸಿರು ಪಟಾಕಿಗಳ ಬಳಕಯೇ ಕಡಿಮೆ ಇದೆ
ಕೃಷ್ಣ, ಆನೇಕಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT