ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸವಕಲು ನಾಣ್ಯವಾದ ಭರವಸೆ: ಪ್ರತಿ ಚುನಾವಣೆಯಲ್ಲೂ ಮನವೊಲಿಸಿ ಮೌನವಾಗುವ ಅಧಿಕಾರಿಗಳು

Published : 29 ಏಪ್ರಿಲ್ 2024, 4:50 IST
Last Updated : 29 ಏಪ್ರಿಲ್ 2024, 4:50 IST
ಫಾಲೋ ಮಾಡಿ
Comments
ರುದ್ರಆರಾಧ್ಯ
ರುದ್ರಆರಾಧ್ಯ
100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿ ಎಂಟು ತಿಂಗಳು ಕಳೆದರೂ ಉದ್ಘಾಟನೆ ಆಗಿಲ್ಲ. ನೇಕಾರರ ಗುರುತಿನ ಚೀಟಿ ನೀಡಿದ ನಂತರ ದೊರೆಯಬೇಕಿರುವ ಅನುಕೂಲಗಳ ಭರವಸೆಯೂ ಈಡೇರಿಲ್ಲ. ನಾಗರೀಕರ ಕನಿಷ್ಠ ಭರವಸೆಗಳಾದ ರಸ್ತೆ, ಕುಡಿಯುವ ನೀರು ಇವುಗಳು ಈಡೇರಿಲ್ಲ. ಹೋರಾಟಗಳು ನಿರಂತರವಾಗಿಯೇ ಇವೆ.
ರುದ್ರಆರಾಧ್ಯ, ವಕೀಲ, ದೊಡ್ಡಬಳ್ಳಾಪುರ
ಮಹೇಶ್‌ ಹೊನ್ನಾಘಟ್ಟ
ಮಹೇಶ್‌ ಹೊನ್ನಾಘಟ್ಟ
ಮತದಾನ ಬಹಿಷ್ಕಾರ, ಅಧಿಕಾರಿಗಳ ಭರವಸೆಗಳು ಸವಕಲು ನಾಣ್ಯದ ರೀತಿಯಾಗುತ್ತಿವೆ. ನಮ್ಮ ಹೋರಾಟಗಳ ಸ್ವರೂಪದಲ್ಲೂ ಒಂದಿಷ್ಟು ಬದಲಾವಣೆಗಳೊಂದಿಗೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಿದೆ. ಆಗ ಮಾತ್ರ ನಮ್ಮ ಸಮಸ್ಯೆಗಳು ಕನಿಷ್ಠ ಮಟ್ಟದಲ್ಲಾದರೂ ನಿವಾರಣೆಯಾಗಲು ಸಾಧ್ಯವಾಗಬಹುದು ಅನ್ನಿಸುತ್ತಿದೆ.
ಮಹೇಶ್‌ ಹೊನ್ನಾಘಟ್ಟ, ಅಧ್ಯಕ್ಷ , ಕರ್ನಾಟಕ ರಾಜ್ಯ ರೈತ ಶಕ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT