ಅಭ್ಯರ್ಥಿಗಳ ಪಟ್ಟಿ:
ಲಕ್ಷ್ಮಣ ಜಡಗಣ್ಣನವರ್ (ಬೆಳಗಾವಿ), ಎಚ್.ಟಿ. ಮಲ್ಲಿಕಾರ್ಜುನ್ (ಬಾಗಲಕೋಟೆ), ನಾಗಜ್ಯೋತಿ (ವಿಜಯಪುರ), ಎಸ್.ಎಂ. ಶರ್ಮ (ಕಲಬುರಗಿ), ರಾಮಲಿಂಗಪ್ಪ (ರಾಯಚೂರು), ಶರಣು ಗಡ್ಡಿ (ಕೊಪ್ಪಳ), ಎ. ದೇವದಾಸ್ (ಬಳ್ಳಾರಿ), ಗಂಗಾಧರ ಬಡಿಗೇರ (ಹಾವೇರಿ), ಶರಣಬಸವರ ಗೋನವಾರ (ಧಾರವಾಡ), ಗಣಪತಿ ವಿ. ಹೆಗಡೆ (ಉತ್ತರ ಕನ್ನಡ), ತಿಪ್ಪೇಸ್ವಾಮಿ (ದಾವಣಗೆರೆ), ಎನ್. ಕಲಾವತಿ (ಚಿತ್ರದುರ್ಗ), ಎಸ್.ಎನ್. ಸ್ವಾಮಿ (ತುಮಕೂರು), ಟಿ.ಆರ್. ಸುನಿಲ್ (ಮೈಸೂರು), ಎಸ್. ಸುಮಾ (ಚಾಮರಾಜನಗರ), ಕೆ. ಹೇಮಾವತಿ (ಬೆಂಗಳೂರು ಗ್ರಾಮಾಂತರ), ಎಚ್.ಎಲ್. ನಿರ್ಮಲ (ಬೆಂಗಳೂರು ಉತ್ತರ), ಎಚ್.ಪಿ. ಶಿವಪ್ರಕಾಶ್ (ಬೆಂಗಳೂರು ಕೇಂದ್ರ) ಮತ್ತು ಷಣ್ಮುಗಂ (ಚಿಕ್ಕಬಳ್ಳಾಪುರ) ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.