ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್ಪಿ ಕೆ.ರವಿಶಂಕರ್, ಸಿಪಿಐ ಪ್ರಶಾಂತ್ ಮಾರ್ಗದರ್ಶನದಲ್ಲಿ ನಂದಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬಸನಗೌಡ ಕೆ.ಪಾಟೀಲ್ ಹಾಗೂ ಸಿಬ್ಬಂದಿ ರವಿಕುಮಾರ್, ಪೆಂಚಲಪ್ಪ, ಬಾಲಕೃಷ್ಣ, ಮಧುಸೂದನ್, ವಿನಯ್ ಕುಮಾರ್, ಎಂ.ಎನ್.ಸುರೇಶ್, ವೆಂಕೋಬರಾವ್, ಮಧುಚಂದ್ರ, ಟಿ.ಕೆ.ಮಹೇಶ್ ಕಾರ್ಯಾಚರಣೆಯಲ್ಲಿ
ಪಾಲ್ಗೊಂಡಿದ್ದರು.