ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿಕ್ಕಮಗಳೂರು | ಮಳೆ: ₹106 ಮೌಲ್ಯದ ಸಾರ್ವಜನಿಕ ಆಸ್ತಿ ಹಾನಿ

ರಸ್ತೆ, ಸೇತುವೆ, ವಿದ್ಯುತ್ ಕಂಬಗಳ ಹಾನಿಯಿಂದ ಹೆಚ್ಚು ನಷ್ಟ
Published : 5 ಸೆಪ್ಟೆಂಬರ್ 2025, 4:30 IST
Last Updated : 5 ಸೆಪ್ಟೆಂಬರ್ 2025, 4:30 IST
ಫಾಲೋ ಮಾಡಿ
Comments
ಬೆಳೆನಷ್ಟ ಕಡಿಮೆ
ನಿರಂತರವಾಗಿ ಮಳೆ ಸುರಿಯುತ್ತಿದ್ದು ಆದರೂ ಬೆಳೆನಷ್ಟದ ಪ್ರಮಾಣ ಅಷ್ಟಾಗಿ ಆಗಿಲ್ಲ ಎನ್ನುತ್ತಿವೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಂಕಿ–ಅಂಶಗಳು. ಶೃಂಗೇರಿ ಕೊಪ್ಪ ಮತ್ತು ಅಲ್ಪ ಪ್ರಮಾಣದಲ್ಲಿ ಚಿಕ್ಕಮಗಳೂರಿನಲ್ಲಿ ಕೃಷಿ ಬೆಳೆಗಳ ಹಾನಿಯನ್ನು ಇಲಾಖೆ ಗುರುತಿಸಿದ್ದು ಒಟ್ಟು 8.29 ಹೆಕ್ಟೇರ್‌ನಷ್ಟು ಹಾನಿಯಾಗಿದೆ. ತೋಟಗಾರಿಕೆ ಬೆಳೆ ಎನ್.ಆರ್.ಪುರ ತಾಲ್ಲೂಕಿನಲ್ಲಿ 1.44 ಹೆಕ್ಟೇರ್‌ನಷ್ಟು ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾಫಿ ಬೆಳೆಹಾನಿ ಅಂದಾಜಿಸಲು ಆಗ್ರಹ
ನಿರಂತರ ಮಳೆಯಿಂದ ಕಾಫಿ ಬೆಳೆ ಕೊಳೆ ರೋಗದ ಕಾಟದಿಂದ ಬಳಲಿದೆ. ಜುಲೈನಲ್ಲೇ ಕಾಣಿಸಿಕೊಂಡ ಕೊಳೆ ರೋಗದಿಂದ ಕಾಫಿ ಫಸಲು ಉದುರಿ ಸಾಕಷ್ಟು ಪ್ರಮಾಣದಲ್ಲಿ ನೆಲ ಕಚ್ಚಿದೆ. ಕಾಫಿ ಮಂಡಳಿಯ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ನಂತರ ಮಳೆ ನಿರಂತರವಾಗಿ ಮುಂದುವರಿದ್ದು ಮತ್ತಷ್ಟು ಬೆಳೆಹಾನಿಗೀಡಾಗಿದೆ. ಕಾಫಿ ಜತೆಗೆ ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಳುಮೆಣಸು ಮತ್ತು ಅಡಿಕೆ ಬೆಳೆಯಲ್ಲಿ ಕೊಳೆರೋಗ ಕಾಡಿದೆ. ನಷ್ಟವನ್ನು ಅಂದಾಜಿಸಿ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂಬುದು ಬೆಳೆಗಾರರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT