ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಪತಿಯ ಕೊಲೆ; ನ್ಯಾಯ ಪಡೆಯಲು ಹೋರಾಡುವೆ: ರೇಣುಕಾಸ್ವಾಮಿ ಪತ್ನಿ

ತಾಯಿ ಜೊತೆ ಮಾತನಾಡಿದ್ದೇ ಕೊನೆ, ದರ್ಶನ್‌ ಭೇಟಿ ನೆಪದಲ್ಲಿ ಅಪಹರಣ?
Published : 12 ಜೂನ್ 2024, 0:16 IST
Last Updated : 12 ಜೂನ್ 2024, 0:16 IST
ಫಾಲೋ ಮಾಡಿ
Comments
ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎನ್ನಲಾದ ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಸೇನಾದ  ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ರಘು ನಟ ದರ್ಶನ್‌ ಜೊತೆಗಿರುವುದು (ಸಂಗ್ರಹ ಚಿತ್ರ)

ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎನ್ನಲಾದ ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಸೇನಾದ  ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ರಘು ನಟ ದರ್ಶನ್‌ ಜೊತೆಗಿರುವುದು (ಸಂಗ್ರಹ ಚಿತ್ರ)

ರೇಣುಕಾಸ್ವಾಮಿ
ರೇಣುಕಾಸ್ವಾಮಿ
ಜೂನ್‌ 8ರ ಮಧ್ಯಾಹ್ನದಿಂದ ರೇಣುಕಾಸ್ವಾಮಿ ನಾಪತ್ತೆ ಜೂನ್‌ 9ರಂದು ಮನೆಯವರಿಂದ ಹುಡುಕಾಟ ಜೂನ್‌ 10ರಂದು ಕೊಲೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು ಆರ್‌ಎಸ್‌ಎಸ್‌, ಬಜರಂಗದಳದಲ್ಲಿ ಸಕ್ರಿಯನಾಗಿದ್ದ ರೇಣುಕಾಸ್ವಾಮಿ ಈ ಮುಂಚೆ ಕೆಲ ಮಹಿಳೆಯರಿಗೆ ಸಂದೇಶ ಕಳಿಸಿದ್ದರಿಂದ ಎಚ್ಚರಿಕೆ
ದರ್ಶನ್‌ಗೆ ಆಪ್ತನಾಗಿದ್ದ ರಘು
ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದ ಆರೋಪ ಹೊತ್ತಿರುವ ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಸೇನಾ ಅಧಕ್ಷ ರಘು ನಟ ದರ್ಶನ್‌ಗೆ ಆಪ್ತನಾಗಿದ್ದರು. ರಘು ಮಗಳ ಜನ್ಮದಿನಕ್ಕೆ ದರ್ಶನ್‌ ಬೆಂಗಳೂರಿಗೆ ಕರೆಸಿಕೊಂಡು ಶುಭಾಶಯ ಕೋರಿದ್ದರು. ಈ ಕುರಿತು ರಘು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಚಿತ್ರಗಳನ್ನು ಹಾಕಿಕೊಂಡಿದ್ದರು. ಈ ಚಿತ್ರಗಳು ಈಗ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪ್ರಕರಣದ ಪ್ರಮುಖ ಪಾತ್ರಧಾರಿ ರಘು ಎನ್ನಲಾಗುತ್ತಿದ್ದು ಈತನ ವಿಚಾರಣೆಯ ನಂತರವೇ ಇಡೀ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT