<p><strong>ಮಡಿಕೇರಿ:</strong> ಮಡಿಕೇರಿ ದಸರಾ ದಶಮಂಟಪಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಗಲಾಟೆಯಲ್ಲಿ ಡಿವೈಎಸ್ಪಿ ಸೂರಜ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆರೋಪಿ ಯಕ್ಷಿತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.</p>.ಮಡಿಕೇರಿ ದಸರಾ: ಗಾಂಧಿ ಮೈದಾನಕ್ಕೆ ‘ಬಾವ ಬಂದರು’.<p>ದಶಮಂಟಪಗಳ ಪ್ರಶಸ್ತಿ ವಿತರಣೆ ವೇಳೆ ಪ್ರತೀ ವರ್ಷ ಗೊಂದಲ ಇರುತ್ತದೆ. ಅದರಂತೆ ಈ ಬಾರಿಯೂ ವೇದಿಕೆಯ ಮೇಲೆ ಗೊಂದಲ ಉಂಟಾಗಿತ್ತು.</p><p>ಆ ವೇಳೆ ಡಿವೈಎಸ್ಪಿ ಸೂರಜ್ ಮತ್ತು ಸಿಬ್ಬಂದಿ ವೇದಿಕೆಗೆ ಹೋಗಿದ್ದರು.ಪರಿಸ್ಥಿತಿ ತಿಳಿಗೊಳಿಸುವಾಗ ಯಕ್ಷಿತ್ ಎನ್ನುವ ವ್ಯಕ್ತಿ ಮದ್ಯ ಸೇವಿಸಿ ಗಲಾಟೆ ಮಾಡಿದ. ಆತನನ್ನು ಡಿವೈಎಸ್ಪಿಯವರು ವೇದಿಕೆಯಿಂದ ಕೆಳಗೆ ಕರೆತರಲು ಮುಂದಾದರು</p><p>ಆತ ಪ್ರತಿರೋಧ ಒಡ್ಡಿದಾಗ ಡಿವೈಎಸ್ಪಿ ಹಾಗೂ ಸಿಬ್ಬಂದಿ ಕೆಳಗೆ ಬಿದ್ದಿದ್ದಾರೆ.ಪರಿಣಾಮ ಡಿವೈಎಸ್ಪಿ ಅವರಿಗೆ ತಲೆ ಹಾಗೂ ಕಾಲಿನ ಭಾಗಕ್ಕೆ ಗಾಯವಾಗಿದೆ</p><p>ಘಟನೆಗೆ ಸಂಬಂಧಿಸಿದಂತೆ ಯಕ್ಷಿತ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.</p>.ದೇವರಗಟ್ಟ ಬನ್ನಿ ಉತ್ಸವದಲ್ಲಿ ಘರ್ಷಣೆ: ಇಬ್ಬರು ಸಾವು, 100 ಜನರಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಮಡಿಕೇರಿ ದಸರಾ ದಶಮಂಟಪಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಗಲಾಟೆಯಲ್ಲಿ ಡಿವೈಎಸ್ಪಿ ಸೂರಜ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆರೋಪಿ ಯಕ್ಷಿತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.</p>.ಮಡಿಕೇರಿ ದಸರಾ: ಗಾಂಧಿ ಮೈದಾನಕ್ಕೆ ‘ಬಾವ ಬಂದರು’.<p>ದಶಮಂಟಪಗಳ ಪ್ರಶಸ್ತಿ ವಿತರಣೆ ವೇಳೆ ಪ್ರತೀ ವರ್ಷ ಗೊಂದಲ ಇರುತ್ತದೆ. ಅದರಂತೆ ಈ ಬಾರಿಯೂ ವೇದಿಕೆಯ ಮೇಲೆ ಗೊಂದಲ ಉಂಟಾಗಿತ್ತು.</p><p>ಆ ವೇಳೆ ಡಿವೈಎಸ್ಪಿ ಸೂರಜ್ ಮತ್ತು ಸಿಬ್ಬಂದಿ ವೇದಿಕೆಗೆ ಹೋಗಿದ್ದರು.ಪರಿಸ್ಥಿತಿ ತಿಳಿಗೊಳಿಸುವಾಗ ಯಕ್ಷಿತ್ ಎನ್ನುವ ವ್ಯಕ್ತಿ ಮದ್ಯ ಸೇವಿಸಿ ಗಲಾಟೆ ಮಾಡಿದ. ಆತನನ್ನು ಡಿವೈಎಸ್ಪಿಯವರು ವೇದಿಕೆಯಿಂದ ಕೆಳಗೆ ಕರೆತರಲು ಮುಂದಾದರು</p><p>ಆತ ಪ್ರತಿರೋಧ ಒಡ್ಡಿದಾಗ ಡಿವೈಎಸ್ಪಿ ಹಾಗೂ ಸಿಬ್ಬಂದಿ ಕೆಳಗೆ ಬಿದ್ದಿದ್ದಾರೆ.ಪರಿಣಾಮ ಡಿವೈಎಸ್ಪಿ ಅವರಿಗೆ ತಲೆ ಹಾಗೂ ಕಾಲಿನ ಭಾಗಕ್ಕೆ ಗಾಯವಾಗಿದೆ</p><p>ಘಟನೆಗೆ ಸಂಬಂಧಿಸಿದಂತೆ ಯಕ್ಷಿತ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.</p>.ದೇವರಗಟ್ಟ ಬನ್ನಿ ಉತ್ಸವದಲ್ಲಿ ಘರ್ಷಣೆ: ಇಬ್ಬರು ಸಾವು, 100 ಜನರಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>