ಅತಿಯಾದ ಮಳೆ ಮೋಡ ಕವಿದ ವಾತಾವರಣದ ಕಾರಣಕ್ಕೆ ಶುಂಠಿಗೆ ರೋಗಬಾಧೆ ಹೆಚ್ಚಿದೆ. ಗಿಡಗಳಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡ ಕೂಡಲೇ ಔಷಧ ಸಿಂಪಡನೆ ಮಾಡುವುದು ಸೂಕ್ತ
ಜಿ. ಮಂಜುನಾಥ್ ಸಹ ಪ್ರಾಧ್ಯಾಪಕ ತೋಟಗಾರಿಕೆ ಕಾಲೇಜು ಯಲಚಹಳ್ಳಿ
ಜಿಲ್ಲೆಯಲ್ಲಿ ಈ ವರ್ಷ 8 ಸಾವಿರ ಹೆಕ್ಟೇರ್ನಲ್ಲಿ ಶುಂಠಿ ಬೆಳೆದಿದ್ದು ರೋಗಬಾಧೆ ಹೆಚ್ಚಿರುವ ಕಡೆಗಳಲ್ಲಿ ವಿಜ್ಞಾನಿಗಳೊಂದಿಗೆ ಕ್ಷೇತ್ರ ಭೇಟಿ ನೀಡಿ ಔಷಧೋಪಚಾರದ ಸಲಹೆ ನೀಡುತ್ತಿದ್ದೇವೆ.