<p><strong>ಲಿಂಗಸುಗೂರು:</strong> ತಾಲ್ಲೂಕಿನ 14 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ವತಿಯಿಂದ 50 ಹಸಿರು ಬೋರ್ಡ್ ವಿತರಿಸಲಾಯಿತು.</p>.<p>ಪಟ್ಟಣದ ಗುರುಭವನದಲ್ಲಿ ಭಾನುವಾರ ಶಾಲಾ ಮುಖ್ಯಶಿಕ್ಷಕರಿಗೆ ವಿತರಿಸಿದ ಬಿಇಒ ಸುಜಾತ ಹೂನೂರು ಮಾತನಾಡಿ,‘ತಾಲ್ಲೂಕಿನ 14 ಶಾಲೆಗಳಿಗೆ 50 ಗ್ರೀನ್ ಬೋರ್ಡ್ ಗಳನ್ನು ನೀಡಿದ್ದು ಇವುಗಳನ್ನು ಶಿಕ್ಷಕರು ಹಾಗೂ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.</p>.<p>‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳು ಕೈಜೋಡಿಸುತ್ತಿದ್ದು, ಇದರ ಫಲವನ್ನು ಪಡೆದು ಮಕ್ಕಳು ಉತ್ತಮವಾಗಿ ಕಲಿತು ದೇಶದ ಭವ್ಯ ಪ್ರಜೆಗಳಾಗಬೇಕು’ ಎಂದರು.</p>.<p>ಶಿಕ್ಷಕ ಮೌನೇಶ್ ಎಂ, ಪಟ್ಟಣದ ಬಾಲಕಿಯರ ಶಾಲೆ, ತಾಲ್ಲೂಕಿನ ಗುಂತಗೋಳ, ಯರಗೋಡಿ, ತೊರಲಬೆಂಚಿ, ಕೆಸರಟ್ಟಿ, ಬೆಂಡೋಣಿ, ಗೊರೇಬಾಳ ತಾಂಡ, ಹಲ್ಕಾವಟಗಿ,ಮುದಗಲ್,ರಾಂಪುರ, ನೀರಲಕೇರಿ, ಛತ್ತರ್, ಸಜ್ಜಲಗುಡ್ಡ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಕೃತಗ್ಯತಾ ಟ್ರಸ್ಟ್ ಅವರು ₹ 2 ಲಕ್ಷ ಮೌಲ್ಯದ 50 ಗ್ರೀನ್ ಬೋರ್ಡ್ಗಳನ್ನು ಒದಗಿಸಿದ್ದಾರೆ ಎಂದರು.</p>.<p>ಶಿಕ್ಷಣ ಸಂಯೋಜಕ ಬಸವರಾಜ ಗುಡಿಹಾಳ, ಸಮೂಹ ಸಂಪನ್ಮೂಲ ವ್ಯಕ್ತಿ ಯಾಸೀನ್, ಶಿಕ್ಷಕರಾದ ಶೇರ್ ಷಾ ದೋಟಿಹಾಳ, ಜಗದೀಶ್ ತೊಗರಿ, ವೀರೇಶ ತೇರದಾಳ, ರಿಯಾಜ್, ರುದ್ರಮುನಿ ಗೊರೆಬಾಳ, ಶಶಿಕಾಂತ , ಶ್ರೀಶೈಲ, ಕಿಟ್ಟಿ ನಾಯಕ, ವಿಶ್ವಾರಾಧ್ಯ, ಪಂಪಣ್ಣ, ರಾಮಕೃಷ್ಣ, ನಾಗೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು:</strong> ತಾಲ್ಲೂಕಿನ 14 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ವತಿಯಿಂದ 50 ಹಸಿರು ಬೋರ್ಡ್ ವಿತರಿಸಲಾಯಿತು.</p>.<p>ಪಟ್ಟಣದ ಗುರುಭವನದಲ್ಲಿ ಭಾನುವಾರ ಶಾಲಾ ಮುಖ್ಯಶಿಕ್ಷಕರಿಗೆ ವಿತರಿಸಿದ ಬಿಇಒ ಸುಜಾತ ಹೂನೂರು ಮಾತನಾಡಿ,‘ತಾಲ್ಲೂಕಿನ 14 ಶಾಲೆಗಳಿಗೆ 50 ಗ್ರೀನ್ ಬೋರ್ಡ್ ಗಳನ್ನು ನೀಡಿದ್ದು ಇವುಗಳನ್ನು ಶಿಕ್ಷಕರು ಹಾಗೂ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.</p>.<p>‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳು ಕೈಜೋಡಿಸುತ್ತಿದ್ದು, ಇದರ ಫಲವನ್ನು ಪಡೆದು ಮಕ್ಕಳು ಉತ್ತಮವಾಗಿ ಕಲಿತು ದೇಶದ ಭವ್ಯ ಪ್ರಜೆಗಳಾಗಬೇಕು’ ಎಂದರು.</p>.<p>ಶಿಕ್ಷಕ ಮೌನೇಶ್ ಎಂ, ಪಟ್ಟಣದ ಬಾಲಕಿಯರ ಶಾಲೆ, ತಾಲ್ಲೂಕಿನ ಗುಂತಗೋಳ, ಯರಗೋಡಿ, ತೊರಲಬೆಂಚಿ, ಕೆಸರಟ್ಟಿ, ಬೆಂಡೋಣಿ, ಗೊರೇಬಾಳ ತಾಂಡ, ಹಲ್ಕಾವಟಗಿ,ಮುದಗಲ್,ರಾಂಪುರ, ನೀರಲಕೇರಿ, ಛತ್ತರ್, ಸಜ್ಜಲಗುಡ್ಡ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಕೃತಗ್ಯತಾ ಟ್ರಸ್ಟ್ ಅವರು ₹ 2 ಲಕ್ಷ ಮೌಲ್ಯದ 50 ಗ್ರೀನ್ ಬೋರ್ಡ್ಗಳನ್ನು ಒದಗಿಸಿದ್ದಾರೆ ಎಂದರು.</p>.<p>ಶಿಕ್ಷಣ ಸಂಯೋಜಕ ಬಸವರಾಜ ಗುಡಿಹಾಳ, ಸಮೂಹ ಸಂಪನ್ಮೂಲ ವ್ಯಕ್ತಿ ಯಾಸೀನ್, ಶಿಕ್ಷಕರಾದ ಶೇರ್ ಷಾ ದೋಟಿಹಾಳ, ಜಗದೀಶ್ ತೊಗರಿ, ವೀರೇಶ ತೇರದಾಳ, ರಿಯಾಜ್, ರುದ್ರಮುನಿ ಗೊರೆಬಾಳ, ಶಶಿಕಾಂತ , ಶ್ರೀಶೈಲ, ಕಿಟ್ಟಿ ನಾಯಕ, ವಿಶ್ವಾರಾಧ್ಯ, ಪಂಪಣ್ಣ, ರಾಮಕೃಷ್ಣ, ನಾಗೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>