ಶಿವಮೊಗ್ಗದಲ್ಲಿ ಭಯಭೀತ ಸ್ಥಿತಿ. ಘನತೆ, ಗೌರವಕ್ಕೆ ಧಕ್ಕೆ, ಅಪಖ್ಯಾತಿ ಬಂದಿದೆ ಇಲ್ಲಿ ಗಲಭೆ ನಿಯಂತ್ರಣ ಮುಖ್ಯ ಎಂದ ಅವರು, ಕುಬೇರರ ಮುಂದೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ಜವಾಬ್ದಾರಿಯೊಂದಿಗೆ ಸ್ಪರ್ಧೆ ಮಾಡುತ್ತಿರುವೆ. ಜಾತಿ, ಹಣದ ಸಹಾಯ ಇಲ್ಲದೇ ಸ್ಪರ್ಧೆ ಮಾಡುವೆ. ಸ್ವಲ್ಪ ಹೊತ್ತಿನಲ್ಲೇ ಹುಬ್ಬಳ್ಳಿಗೆ ತೆರಳಿ ವಿಧಾನಪರಿಷತ್ ಸ್ಥಾನಕ್ಜೆ ರಾಜಿನಾಮೆ ನೀಡುವೆ ಎಂದರು.