ಇದೇ ಸಂದರ್ಭದಲ್ಲಿ ಪೊಲೀಸರು, ಜನರನ್ನು ಚದುರಿಸಲು ಲಾಠಿ ಬೀಸಲಾರಂಭಿಸಿದರು. ರಸ್ತೆಯಲ್ಲಿ ನಿಂತಿದ್ದ ಕುಸುಮಾ ಅವರನ್ನು ಪೊಲೀಸ್ ಅಧಿಕಾರಿಯೊಬ್ಬರು ತಳ್ಳಾಡಿದರು. ನಂತರ, ಕಾರ್ಯಕರ್ತರ ಮೇಲೆ ಲಾಠಿ ಬೀಸಿ ಸ್ಥಳದಿಂದ ಕಳುಹಿಸಿದರು. ನಂತರ, ಕುಸುಮಾ ನೇತೃತ್ವದ ನಿಯೋಗ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ನೀಡಲು ಯಶವಂತಪುರ ಠಾಣೆಗೆ ಬಂದಿದೆ.