ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಒಳನೋಟ: ‘ಉದ್ಯಮಿ’ಯಾದ ತೋಟಗಾರಿಕೆ ಬೆಳೆಗಾರ

ಪ್ರಮೋದ ಕುಲಕರ್ಣಿ
Published : 23 ಫೆಬ್ರುವರಿ 2025, 0:02 IST
Last Updated : 23 ಫೆಬ್ರುವರಿ 2025, 0:02 IST
ಫಾಲೋ ಮಾಡಿ
Comments
ಕೊಪ್ಪಳ ಜಿಲ್ಲೆಯಲ್ಲಿ ಬೆಳೆದ ಮಾವಿನ ಹಣ್ಣುಗಳು
ಕೊಪ್ಪಳ ಜಿಲ್ಲೆಯಲ್ಲಿ ಬೆಳೆದ ಮಾವಿನ ಹಣ್ಣುಗಳು
ಕೊಪ್ಪಳ ತಾಲ್ಲೂಕಿನ ಯಲಮಗೇರಿ ಗ್ರಾಮದಲ್ಲಿ ನಳನಳಿಸುತ್ತಿರುವ ಪಪ್ಪಾಯ ಬೆಳೆ
ಕೊಪ್ಪಳ ತಾಲ್ಲೂಕಿನ ಯಲಮಗೇರಿ ಗ್ರಾಮದಲ್ಲಿ ನಳನಳಿಸುತ್ತಿರುವ ಪಪ್ಪಾಯ ಬೆಳೆ
ಕುಷ್ಟಗಿ ತಾಲ್ಲೂಕಿನ ನಿಡಶೇಷಿ ಬಳಿ ತೋಟಗಾರಿಕಾ ಇಲಾಖೆಯ ಫಾರ್ಮ್‌ನಲ್ಲಿ ‘ಕಲ್ಲಿನ ರಿಂಗ್‌’ನಲ್ಲಿ ದಾಳಿಂಬೆ ಬೆಳೆ
ಕುಷ್ಟಗಿ ತಾಲ್ಲೂಕಿನ ನಿಡಶೇಷಿ ಬಳಿ ತೋಟಗಾರಿಕಾ ಇಲಾಖೆಯ ಫಾರ್ಮ್‌ನಲ್ಲಿ ‘ಕಲ್ಲಿನ ರಿಂಗ್‌’ನಲ್ಲಿ ದಾಳಿಂಬೆ ಬೆಳೆ
ಇಸ್ರೇಲಿ ಕೃಷಿ ಮಾದರಿಯಲ್ಲಿ ಕುಷ್ಟಗಿ ತಾಲ್ಲೂಕಿನ ನಿಡಷೇಷಿಯಲ್ಲಿ ಬೆಳೆದಿರುವ ಲಿಂಬೆ
ಇಸ್ರೇಲಿ ಕೃಷಿ ಮಾದರಿಯಲ್ಲಿ ಕುಷ್ಟಗಿ ತಾಲ್ಲೂಕಿನ ನಿಡಷೇಷಿಯಲ್ಲಿ ಬೆಳೆದಿರುವ ಲಿಂಬೆ
ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳಿಗೆ ತೋಟಗಾರಿಕಾ ಇಲಾಖೆ ಮಾಡಿರುವ ‘ಕೊಪ್ಪಳ’ ಹೆಸರಿನ ಬ್ರ್ಯಾಂಡ್‌
ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳಿಗೆ ತೋಟಗಾರಿಕಾ ಇಲಾಖೆ ಮಾಡಿರುವ ‘ಕೊಪ್ಪಳ’ ಹೆಸರಿನ ಬ್ರ್ಯಾಂಡ್‌
ಕೊಪ್ಪಳ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 33 ಸಾವಿರ ಹೆಕ್ಟೇರ್‌ ತೋಟಗಾರಿಕಾ ಪ್ರದೇಶ ಹೆಚ್ಚಾಗಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರತಿವರ್ಷವೂ 10 ಸಾವಿರ ಹೆಕ್ಟೇರ್‌ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಕೃಷ್ಣ ಸಿ. ಉಕ್ಕುಂದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೊಪ್ಪಳ
ಪಪ್ಪಾಯ ಹಾಗೂ ಮಾವು ಬೆಳೆಯಲು ಆರಂಭಿಸಿದ ಬಳಿಕ ನೌಕರನಂತೆ ಪ್ರತಿ ತಿಂಗಳೂ ಹಣ ಗಳಿಸಲು ಸಾಧ್ಯವಾಗುತ್ತಿದೆ. ತೋಟಗಾರಿಕೆಯಿಂದ ರೈತನೂ ಉದ್ಯಮಿಯಾಗುತ್ತಿದ್ದಾನೆ.
ಪಾಲಾಕ್ಷಗೌಡ ಮೇಟಿ ರೈತ
ಕೊಪ್ಪಳ ಜಿಲ್ಲೆಯಲ್ಲಿರುವ ಬಹುತೇಕ ಕೆಂಪು ಮಣ್ಣು ಬಿಸಿಲಿನ ವಾತಾವರಣ ತೋಟಗಾರಿಕಾ ಬೆಳೆಗಳಿಗೆ ಹೇಳಿಮಾಡಿಸಿದಂತಿದೆ. ಇಂಥ ವಾತಾವರಣದಲ್ಲಿ ಮಾವಿನ ಹಣ್ಣುಗಳ ರುಚಿಯೂ ಹೆಚ್ಚು
ಅಂಬರೀಶ್ ತಟ್ಟಿ ರೈತ
ದಾಳಿಂಬೆ ಬೆಳೆದು ಕೋಟ್ಯಂತರ ರೂಪಾಯಿ ಲಾಭ ಗಳಿಸಿದ್ದೇನೆ. ಖರ್ಚು ಕೂಡ ಸಾಕಷ್ಟಿದೆ. ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಹೂಡಿಕೆ ಮಾಡುವ ಖರ್ಚಿಗೆ ನಷ್ಟವಾಗುವುದಿಲ್ಲ.
ದ್ಯಾಮಣ್ಣ ಗುಂಡಗಿ ದಾಳಿಂಬೆ ಬೆಳೆದ ಕುಷ್ಟಗಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT