ಗುರುವಾರ, 27 ನವೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಉಪ್ಪಿನಬೆಟಗೇರಿ | ಮಕ್ಕಳ ಕಲಿಕೆಗೆ ತೊಂದರೆಯಾದರೆ ಕ್ರಮ: ರಾಮಕೃಷ್ಣ ಸದಲಗಿ

Education Oversight: ಉಪ್ಪಿನಬೆಟಗೇರಿ: ‘ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು’ ಎಂದು ಧಾರವಾಡ ಗ್ರಾಮಿಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು
Last Updated 27 ನವೆಂಬರ್ 2025, 5:41 IST
ಉಪ್ಪಿನಬೆಟಗೇರಿ | ಮಕ್ಕಳ ಕಲಿಕೆಗೆ ತೊಂದರೆಯಾದರೆ ಕ್ರಮ: ರಾಮಕೃಷ್ಣ ಸದಲಗಿ

ಹುಬ್ಬಳ್ಳಿ | ಕೊಲೆಯತ್ನ ಪ್ರಕರಣ; ಆರೋಪಿಗಳ ವಿಚಾರಣೆ

Hubli Crime Update: ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್‌ ಘಟಕದ ವಿವಿಧ ಠಾಣೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ದಾಖಲಾದ ಕೊಲೆ ಯತ್ನ ಪ್ರಕರಣಗಳ ಆರೋಪಿಗಳನ್ನು ಬುಧವಾರ ನಗರದ ಕಾರವಾರ ರಸ್ತೆಯ ಸಿಎಆರ್‌ ಮೈದಾನದಲ್ಲಿ ಪರೇಡ್‌ ಮಾಡಲಾಯಿತು. ಪೊಲೀಸರು
Last Updated 27 ನವೆಂಬರ್ 2025, 5:38 IST
ಹುಬ್ಬಳ್ಳಿ | ಕೊಲೆಯತ್ನ ಪ್ರಕರಣ; ಆರೋಪಿಗಳ ವಿಚಾರಣೆ

ಹುಬ್ಬಳ್ಳಿ | ಎಲ್‌ಇಡಿ ಬೀದಿ ದೀಪ ಅಳವಡಿಕೆ; ತಿಂಗಳ ಗಡುವು

Street Lighting: ಹುಬ್ಬಳ್ಳಿಯ ಅವಳಿ ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಯೋಜನೆಗೆ ಟೆಂಡರ್ ಪಡೆದ ಕಂಪನಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಕಾಮಗಾರಿ ಪ್ರಾರಂಭವಾಗದಿದ್ದರೆ ಕ್ರಮ ಕೈಗೊಳ್ಳಲಾಗುವುದು.
Last Updated 27 ನವೆಂಬರ್ 2025, 5:35 IST
ಹುಬ್ಬಳ್ಳಿ | ಎಲ್‌ಇಡಿ ಬೀದಿ ದೀಪ ಅಳವಡಿಕೆ; ತಿಂಗಳ ಗಡುವು

ಧಾರವಾಡ | ದಂಡದಲ್ಲಿ ಶೇ 50 ರಿಯಾಯಿತಿ; ಇತ್ಯರ್ಥಕ್ಕೆ ಅವಕಾಶ

ಹುಬ್ಬಳ್ಳಿ–ಧಾರವಾಡ ವ್ಯಾಪ್ತಿಯಲ್ಲಿ 3,051 ಪ್ರಕರಣ ಗುರುತು
Last Updated 27 ನವೆಂಬರ್ 2025, 5:30 IST
ಧಾರವಾಡ | ದಂಡದಲ್ಲಿ ಶೇ 50 ರಿಯಾಯಿತಿ; ಇತ್ಯರ್ಥಕ್ಕೆ ಅವಕಾಶ

ಹುಬ್ಬಳ್ಳಿ | ಅಂಬೇಡ್ಕರ್‌ಗೆ ಗೌರವ ಸಮರ್ಪಣೆ

Constitution Day: ಹುಬ್ಬಳ್ಳಿ: ಸಂವಿಧಾನ ದಿನದ ಅಂಗವಾಗಿ ನಗರದ ವಿವಿಧೆಡೆ ಸಂಘಟನೆಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕಾಲೇಜುಗಳಲ್ಲಿ ಉಪನ್ಯಾಸ ಏರ್ಪಡಿಸಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಂವಿಧಾನ ಬದಲಾವಣೆ ಹೇಳಿಕೆ ತಪ್ಪು ಎಂದು ಸಲೀಂ ಅಹ್ಮದ್ ಹೇಳಿದರು.
Last Updated 27 ನವೆಂಬರ್ 2025, 5:26 IST
ಹುಬ್ಬಳ್ಳಿ | ಅಂಬೇಡ್ಕರ್‌ಗೆ ಗೌರವ ಸಮರ್ಪಣೆ

ಧಾರವಾಡ | ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಸಂವಿಧಾನದ ಅಡಿಪಾಯ: ಬಸವರಾಜ ಹೊರಟ್ಟಿ

Constitution Day: ಧಾರವಾಡ: ‘ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತಳಹದಿಯಲ್ಲಿ ಸಂವಿಧಾನ ರಚನೆಯಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳಬೇಕು’ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
Last Updated 27 ನವೆಂಬರ್ 2025, 5:23 IST
ಧಾರವಾಡ | ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಸಂವಿಧಾನದ ಅಡಿಪಾಯ: ಬಸವರಾಜ ಹೊರಟ್ಟಿ

ಹುಬ್ಬಳ್ಳಿ | ಟಿಕೆಟ್‌ ಗಿಟ್ಟಿಸಲು ತೆರೆಮರೆಯಲ್ಲಿ ಕಸರತ್ತು

Election Update: ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ allocation ಬಗ್ಗೆ ಕುತೂಹಲ ಮೂಡಿದ್ದು, ಹಲವು ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. 18 ವರ್ಷಗಳ ಬಳಿಕ ಕ್ಷೇತ್ರವನ್ನು ಗೆಲ್ಲಲು ಸೂಕ್ತ ಅಭ್ಯರ್ಥಿ ಹುಡುಕಾಟ ನಡೆಯುತ್ತಿದೆ
Last Updated 26 ನವೆಂಬರ್ 2025, 5:34 IST
ಹುಬ್ಬಳ್ಳಿ | ಟಿಕೆಟ್‌ ಗಿಟ್ಟಿಸಲು ತೆರೆಮರೆಯಲ್ಲಿ ಕಸರತ್ತು
ADVERTISEMENT

ಹುಬ್ಬಳ್ಳಿ | ನೂತನ ಆಡಳಿತ ಮಂಡಳಿ ರಚಿಸಿ: ಪ್ರಮೋದ ಮುತಾಲಿಕ್‌

Sai Baba Temple: ಹುಬ್ಬಳ್ಳಿ: ಕೋರ್ಟ್ ವೃತ್ತದ ಬಳಿಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅವ್ಯವಹಾರ, ದುರಾಡಳಿತ ನಡೆಯುತ್ತಿದೆ ಎಂದು ಪ್ರಮೋದ ಮುತಾಲಿಕ್ ಆರೋಪಿಸಿ ಆಡಳಿತ ಮಂಡಳಿ ವಜಾ ಮಾಡಿ ನೂತನ ಮಂಡಳಿ ರಚಿಸಬೇಕೆಂದು ಆಗ್ರಹಿಸಿದರು
Last Updated 26 ನವೆಂಬರ್ 2025, 5:31 IST
ಹುಬ್ಬಳ್ಳಿ | ನೂತನ ಆಡಳಿತ ಮಂಡಳಿ ರಚಿಸಿ:  ಪ್ರಮೋದ ಮುತಾಲಿಕ್‌

ಧಾರವಾಡ | ಬೆಂಬಲ ಬೆಲೆಯಲ್ಲಿ ಉದ್ದು ಖರೀದಿಗೆ ಆಗ್ರಹ

Farmers Protest: ಧಾರವಾಡ: ಉದ್ದಿನಕಾಳಿಗೆ ಮಣ್ಣು ಅಂಟಿದೆ, ತೇವಾಂಶ ಅಧಿಕ ಇದೆ ಎಂದು ತಿರಸ್ಕರಿಸಬಾರದು, ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ಆಗ್ರಹಿಸಿ ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಟ್ರ್ಯಾಕ್ಟರ್ ನಿಲ್ಲಿಸಿ ಪ್ರತಿಭಟನೆ ನಡೆಸಿದರು
Last Updated 26 ನವೆಂಬರ್ 2025, 5:28 IST
ಧಾರವಾಡ | ಬೆಂಬಲ ಬೆಲೆಯಲ್ಲಿ ಉದ್ದು ಖರೀದಿಗೆ ಆಗ್ರಹ

ಹುಬ್ಬಳ್ಳಿ | ಮುಖ್ಯಮಂತ್ರಿ ಸ್ಥಾನಕ್ಕೆ ದೊಂಬರಾಟ

Political Rift: ಹುಬ್ಬಳ್ಳಿ: ‘ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರದ ಒಪ್ಪಂದವಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಂಡು ಸುಗಮ ಆಡಳಿತಕ್ಕೆ ಸಹಕರಿಸಬೇಕು’ ಎಂದು ಲಿಂಗರಾಜ ಪಾಟೀಲ ಹೇಳಿದರು
Last Updated 26 ನವೆಂಬರ್ 2025, 5:25 IST
ಹುಬ್ಬಳ್ಳಿ | ಮುಖ್ಯಮಂತ್ರಿ ಸ್ಥಾನಕ್ಕೆ ದೊಂಬರಾಟ
ADVERTISEMENT
ADVERTISEMENT
ADVERTISEMENT