ಸೋಮವಾರ, 25 ಆಗಸ್ಟ್ 2025
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ: ಬೀದಿನಾಯಿ ದತ್ತು ಅಭಿಯಾನಕ್ಕೆ ಚಾಲನೆ

ಹು–ಧಾ ಮಹಾನಗರ ಪಾಲಿಕೆಯಿಂದ ಅನುಷ್ಠಾನ: ಮಾನವನೊಂದಿಗಿನ ಸಂಘರ್ಷ ತಪ್ಪಿಸುವ ಕ್ರಮ
Last Updated 25 ಆಗಸ್ಟ್ 2025, 6:06 IST
ಹುಬ್ಬಳ್ಳಿ: ಬೀದಿನಾಯಿ ದತ್ತು ಅಭಿಯಾನಕ್ಕೆ ಚಾಲನೆ

ಹುಬ್ಬಳ್ಳಿ: ಗಣೇಶನ ಹಬ್ಬಕ್ಕೆ ಸಿದ್ಧತೆ ಜೋರು

11 ದಿನ ನಡೆಯುವ ಅದ್ದೂರಿ ಗಣೇಶೊತ್ಸವ, ಬೀದಿ–ಬೀದಿಗಳಲ್ಲಿ ಪೆಂಡಾಲ್‌ ನಿರ್ಮಾಣ
Last Updated 25 ಆಗಸ್ಟ್ 2025, 6:03 IST
ಹುಬ್ಬಳ್ಳಿ: ಗಣೇಶನ ಹಬ್ಬಕ್ಕೆ ಸಿದ್ಧತೆ ಜೋರು

ಟೆಲಿ ಮನಸ್‌; ಉತ್ತಮವಾಗಿ ನಿರ್ವಹಿಸಿ: ಡಾ. ರಜನಿ ಪಿ.

Mental Health Support: ಧಾರವಾಡ: ‘ಟೆಲಿ ಮನಸ್‌ ಕಾರ್ಯಕ್ರಮದ ಉದ್ದೇಶ, ಪ್ರಾಮುಖ್ಯವನ್ನು ಆಪ್ತ ಸಮಾಲೋಚಕರು ತಿಳಿದುಕೊಂಡು, ಉತ್ತಮವಾಗಿ ಕಾರ್ಯನಿರ್ವಹಿಸಬೇಕು’ ಎಂದು ಬೆಂಗಳೂರಿನ ಆರೋಗ್ಯಸೌಧದ ಮಾನಸಿಕ ಆರೋಗ್ಯ ವಿಭಾಗದ ಉಪನಿರ್ದೇಶಕಿ ಡಾ. ರಜನಿ ಪಿ.
Last Updated 25 ಆಗಸ್ಟ್ 2025, 4:58 IST
ಟೆಲಿ ಮನಸ್‌; ಉತ್ತಮವಾಗಿ ನಿರ್ವಹಿಸಿ: ಡಾ. ರಜನಿ ಪಿ.

ವಚನ ಸಂಪತ್ತು ಉಳಿಸಲು ಶ್ರಮಿಸಿ: ಕಾನೂನು ಸಚಿವ ಎಚ್.ಕೆ. ಪಾಟೀಲ

Spiritual Legacy: ಧಾರವಾಡ: ‘ಸಮಾಜ ಹಾಗೂ ಜನರ ಅಭ್ಯುದಯಕ್ಕಾಗಿ ನಾಡಿನ ಮಠಗಳು ಶ್ರೇಷ್ಠ ಕೆಲಸವನ್ನೇ ಮಾಡುತ್ತಿವೆ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
Last Updated 25 ಆಗಸ್ಟ್ 2025, 4:56 IST
ವಚನ ಸಂಪತ್ತು ಉಳಿಸಲು ಶ್ರಮಿಸಿ: ಕಾನೂನು ಸಚಿವ ಎಚ್.ಕೆ. ಪಾಟೀಲ

ಒತ್ತುವರಿ ತೆರವು ಮಾಡಿ ವರದಿ ಸಲ್ಲಿಸಿ: ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ
Last Updated 25 ಆಗಸ್ಟ್ 2025, 4:54 IST
ಒತ್ತುವರಿ ತೆರವು ಮಾಡಿ ವರದಿ ಸಲ್ಲಿಸಿ: ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

ಹುಬ್ಬಳ್ಳಿ: ಗಣೇಶೋತ್ಸವ; ಹೆಸ್ಕಾಂ ಮಾರ್ಗಸೂಚಿ

Electricity Guidelines: ಹುಬ್ಬಳ್ಳಿ: ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿ ಹೊರಡಿಸಿರುವ ಹೆಸ್ಕಾಂ, ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗಣೇಶ ಮಂಡಳಿಗೆ...
Last Updated 25 ಆಗಸ್ಟ್ 2025, 4:51 IST
ಹುಬ್ಬಳ್ಳಿ: ಗಣೇಶೋತ್ಸವ; ಹೆಸ್ಕಾಂ ಮಾರ್ಗಸೂಚಿ

ಸಾರಿಗೆ ಸೌಲಭ್ಯ: ಧಾರವಾಡ – ಅಳ್ನಾವರ – ಕಕ್ಕೇರಿ ಬಸ್ ಸೌಲಭ್ಯ

ಧಾರವಾಡ-ಅಳ್ನಾವರ ಮಾರ್ಗವಾಗಿ ಶ್ರೀಕ್ಷೇತ್ರ ಕಕ್ಕೇರಿಗೆ ಬಸ್ ಸೇವೆ ಆರಂಭಗೊಂಡಿದ್ದು, ಭಕ್ತರಿಗೆ ದೇವಾಲಯ ಪ್ರವಾಸಕ್ಕೆ ಅನುಕೂಲ. ಪ್ರತಿದಿನ ಮಧ್ಯಾಹ್ನ 12ಕ್ಕೆ ಧಾರವಾಡದಿಂದ ಬಸ್ ಹೊರಡುವುದು.
Last Updated 24 ಆಗಸ್ಟ್ 2025, 5:12 IST
ಸಾರಿಗೆ ಸೌಲಭ್ಯ: ಧಾರವಾಡ – ಅಳ್ನಾವರ – ಕಕ್ಕೇರಿ ಬಸ್ ಸೌಲಭ್ಯ
ADVERTISEMENT

ಮಹಾರಾಜ ಟ್ರೋಫಿ: ಹುಬ್ಬಳ್ಳಿ ಪ್ಲೇಆಫ್‌ಗೆ.. ಮೈಸೂರು ಹೊರಕ್ಕೆ!

ಟೈಗರ್ಸ್ ಪರ ಕಾರ್ತಿಕೇಯ ಅಜೇಯ ಅರ್ಧಶತಕ
Last Updated 24 ಆಗಸ್ಟ್ 2025, 0:17 IST
ಮಹಾರಾಜ ಟ್ರೋಫಿ: ಹುಬ್ಬಳ್ಳಿ ಪ್ಲೇಆಫ್‌ಗೆ.. ಮೈಸೂರು ಹೊರಕ್ಕೆ!

Ganesh Festival: ಗಣಪ ಸೌಹಾರ್ದ ಸಂಭ್ರಮ...

Ganesh Unity: ಜೀವನಶೈಲಿ, ಆಹಾರ ಪದ್ಧತಿ, ಧಾರ್ಮಿಕ ಆಚರಣೆ, ಉಡುಗೆ–ತೊಡುಗೆ, ಜಾತಿ, ಧರ್ಮ ಸೇರಿ ಎಲ್ಲವೂ ಭಿನ್ನ. ಆದರೆ, ಗಣೇಶೋತ್ಸವ ಸಮೀಪಿಸುತ್ತಿದ್ದಂತೆಯೇ, ಎಲ್ಲವೂ ಒಂದೊಂದಾಗಿ ಮೇಳೈಸುತ್ತವೆ. ಗಣೇಶ ಮೂರ್ತಿಯ ಮೆರವಣಿಗೆ,
Last Updated 23 ಆಗಸ್ಟ್ 2025, 23:30 IST
Ganesh Festival: ಗಣಪ ಸೌಹಾರ್ದ ಸಂಭ್ರಮ...

ಇವಾಗಾದರೂ ಲಿಂಗಾಯತ ಧರ್ಮಕ್ಕೆ ಕಾನೂನು ಮಾನ್ಯತೆ ಸಿಗಲಿ: ಸಾಣೇಹಳ್ಳಿ ಶ್ರೀ

Lingayat Minority Status: ಹುಬ್ಬಳ್ಳಿ: ‘12ನೇ ಶತಮಾನದಲ್ಲೇ ಹುಟ್ಟಿದ ಲಿಂಗಾಯತ ಧರ್ಮ ಈಗ ಸ್ವತಂತ್ರವಾಗಬೇಕಿಲ್ಲ. ಆದರೆ, ಕಾನೂನು ಮಾನ್ಯತೆ ಸಿಗಬೇಕಿದೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಲಿಂಗಾಯತ ಒಳಪಂಗಡಗಳ ಒಕ್ಕೂಟ ಸಭೆಯಲ್ಲಿ ಅವರು ಮಾತನಾಡಿದರು.
Last Updated 23 ಆಗಸ್ಟ್ 2025, 19:45 IST
ಇವಾಗಾದರೂ ಲಿಂಗಾಯತ ಧರ್ಮಕ್ಕೆ ಕಾನೂನು ಮಾನ್ಯತೆ ಸಿಗಲಿ: ಸಾಣೇಹಳ್ಳಿ ಶ್ರೀ
ADVERTISEMENT
ADVERTISEMENT
ADVERTISEMENT