ಭಾನುವಾರ, 12 ಅಕ್ಟೋಬರ್ 2025
×
ADVERTISEMENT

ಧಾರವಾಡ

ADVERTISEMENT

4,600 ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಅಧಿಸೂಚನೆ: ಪರಮೇಶ್ವರ

Karnataka Police Jobs: ಹುಬ್ಬಳ್ಳಿಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ — ಪೊಲೀಸ್ ಇಲಾಖೆಯ ಖಾಲಿ ಹುದ್ದೆಗಳಲ್ಲಿ 4,600 ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ, ಪಿಎಸ್ಐ ನೇಮಕಾತಿ ಪ್ರಕ್ರಿಯೆಯೂ ಮುಂದುವರಿಯಲಿದೆ.
Last Updated 12 ಅಕ್ಟೋಬರ್ 2025, 1:26 IST
4,600 ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಅಧಿಸೂಚನೆ: ಪರಮೇಶ್ವರ

ಹುಬ್ಬಳ್ಳಿ | ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಯತ್ನ: ಬಂಧನ

ಆರೋಪಿ ಮೊಬೈಲ್‌ನಲ್ಲಿ ಬಾಲಕಿ ಜತೆಗಿನ ಅಶ್ಲೀಲ ಫೋಟೊ, ವಿಡಿಯೊಗಳು ಪತ್ತೆ
Last Updated 11 ಅಕ್ಟೋಬರ್ 2025, 6:31 IST
ಹುಬ್ಬಳ್ಳಿ | ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಯತ್ನ: ಬಂಧನ

ಕುಂದಗೋಳ | ‘ಗ್ಯಾರಂಟಿ ಯೋಜನೆ ಅರ್ಹರಿಗೆ ತಲುಪಲಿ’

Government Scheme Review: ಕುಂದಗೋಳ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಅಧ್ಯಕ್ಷ ಸತೀಶ ಕೊಬ್ಬಯ್ಯನವರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪುವಂತೆ ಅಧಿಕಾರಿಗಳಿಗೆ ಸೂಚಿಸಿದರು
Last Updated 11 ಅಕ್ಟೋಬರ್ 2025, 6:30 IST
ಕುಂದಗೋಳ | ‘ಗ್ಯಾರಂಟಿ ಯೋಜನೆ ಅರ್ಹರಿಗೆ ತಲುಪಲಿ’

ಹುಬ್ಬಳ್ಳಿ | ಸಿಜೆಐಗೆ ಅಪಮಾನ ಖಂಡಿಸಿ ಪ್ರತಿಭಟನೆ

ವಿವಿಧ ದಲಿತ ಸಂಘ– ಸಂಸ್ಥೆಗಳ ಮಹಾಮಂಡಳದ ಕಾರ್ಯಕರ್ತರಿಂದ ಆಕ್ರೋಶ
Last Updated 11 ಅಕ್ಟೋಬರ್ 2025, 6:28 IST
ಹುಬ್ಬಳ್ಳಿ | ಸಿಜೆಐಗೆ ಅಪಮಾನ ಖಂಡಿಸಿ ಪ್ರತಿಭಟನೆ

ಕುಂದಗೋಳ | ನಾಲೆ ಒಡೆದು ಅಪಾರ ಬೆಳೆ ಹಾನಿ

Crop Loss Due to Rain: ಕುಂದಗೋಳ ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹೊಲಗಳಲ್ಲಿ ನೀರು ನಿಂತು, ಗುಡೇನಕಟ್ಟಿ ಸೇರಿದಂತೆ ಹಲವೆಡೆ ನಾಲೆ ಒಡೆದು ರೈತರಿಗೆ ಅಪಾರ ಬೆಳೆ ನಷ್ಟ ಉಂಟಾಗಿದೆ
Last Updated 11 ಅಕ್ಟೋಬರ್ 2025, 6:26 IST
ಕುಂದಗೋಳ | ನಾಲೆ ಒಡೆದು ಅಪಾರ ಬೆಳೆ ಹಾನಿ

ನವಲಗುಂದ |ಸಮೀಕ್ಷೆಯಿಂದ ಕೆಲ ಕುಟುಂಬ ಹೊರಗೆ!

ನವಲಗುಂದ: ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ಜನರ ದೂರು
Last Updated 11 ಅಕ್ಟೋಬರ್ 2025, 6:25 IST
ನವಲಗುಂದ |ಸಮೀಕ್ಷೆಯಿಂದ ಕೆಲ ಕುಟುಂಬ ಹೊರಗೆ!

ಧಾರವಾಡ | ‘ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ’

ಕೃಷಿ ವಿಶ್ವವಿದ್ಯಾಲಯದ 39ನೇ ಸಂಸ್ಥಾಪನಾ ದಿನಾಚರಣೆ
Last Updated 11 ಅಕ್ಟೋಬರ್ 2025, 2:59 IST
ಧಾರವಾಡ | ‘ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ’
ADVERTISEMENT

ಶಾಸನಸಭೆ ಸಬಲೀಕರಣ ಅವಶ್ಯ: ಬಸವರಾಜ ಹೊರಟ್ಟಿ

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ
Last Updated 11 ಅಕ್ಟೋಬರ್ 2025, 2:57 IST
ಶಾಸನಸಭೆ ಸಬಲೀಕರಣ ಅವಶ್ಯ: ಬಸವರಾಜ ಹೊರಟ್ಟಿ

ಹುಬ್ಬಳ್ಳಿ | ಅನಧಿಕೃತ ಶಾಲೆಗಳಿಗೆ ಇಲ್ಲವೇ ಕಡಿವಾಣ?

ಹೆಚ್ಚುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು; ದುಬಾರಿಯಾದ ಶಿಕ್ಷಣ ವ್ಯವಸ್ಥೆ
Last Updated 11 ಅಕ್ಟೋಬರ್ 2025, 2:55 IST
ಹುಬ್ಬಳ್ಳಿ | ಅನಧಿಕೃತ ಶಾಲೆಗಳಿಗೆ ಇಲ್ಲವೇ ಕಡಿವಾಣ?

ಹುಬ್ಬಳ್ಳಿ | ಮೇಲ್ಸೇತುವೆ; ಶೀಘ್ರ ಪೂರ್ಣಗೊಳಿಸಲು ಮನವಿ

Smart City Delay: ಹುಬ್ಬಳ್ಳಿ: ನಗರದ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಪ್ರಗತಿಯಲ್ಲಿರುವ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿದ್ದು, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಕ್ರಮವಹಿಸುವಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 11 ಅಕ್ಟೋಬರ್ 2025, 2:52 IST
ಹುಬ್ಬಳ್ಳಿ | ಮೇಲ್ಸೇತುವೆ; ಶೀಘ್ರ ಪೂರ್ಣಗೊಳಿಸಲು ಮನವಿ
ADVERTISEMENT
ADVERTISEMENT
ADVERTISEMENT