ಸೋಮವಾರ, 25 ಆಗಸ್ಟ್ 2025
×
ADVERTISEMENT

ಹಾಸನ

ADVERTISEMENT

ಹಾಸನ | ಪ್ರತಿಷ್ಠಾಪನೆಗೆ ಸಿದ್ಧವಾದ ಮಣ್ಣಿನ ಮೂರ್ತಿಗಳು

ಪರಿಸರ ಸ್ನೇಹಿ ಗಣೇಶ ವಿಗ್ರಹಗಳಿಗೆ ಹೆಚ್ಚಿದ ಬೇಡಿಕೆ: ಜನರಿಂದ ಮುಂಗಡ ಕಾದಿರಿಸುವಿಕೆ
Last Updated 25 ಆಗಸ್ಟ್ 2025, 5:14 IST
ಹಾಸನ | ಪ್ರತಿಷ್ಠಾಪನೆಗೆ ಸಿದ್ಧವಾದ ಮಣ್ಣಿನ ಮೂರ್ತಿಗಳು

ಬೇಲೂರು | ಆನೆ ಉಪಟಳ: ಸಿಬ್ಬಂದಿ ಜೊತೆ ಸಮಾಲೋಚನೆ

ಆನೆ ಕಾರ್ಯಪಡೆ ಕಚೇರಿಗೆ ಭೇಟಿ ನೀಡಿದ ಸಂಸದ ಶ್ರೇಯಸ್ ಭೇಟಿ
Last Updated 25 ಆಗಸ್ಟ್ 2025, 5:13 IST
ಬೇಲೂರು | ಆನೆ ಉಪಟಳ: ಸಿಬ್ಬಂದಿ ಜೊತೆ ಸಮಾಲೋಚನೆ

ಕೊಣನೂರು | ‘ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿ’

ಸಾಲಿಗ್ರಾಮ ತಾಲ್ಲೂಕಿನ ತಾ.ಪಂ ಕಾರ್ಯನಿರ್ವಣಾಧಿಕಾರಿ ರವಿ ಎನ್,
Last Updated 25 ಆಗಸ್ಟ್ 2025, 5:13 IST
ಕೊಣನೂರು | ‘ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿ’

ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆ ಪ್ರೋತ್ಸಾಹಿಸಿ: ಶ್ರೇಯಶ್‌ ಸಲಹೆ

ಹೊಳೆನರಸೀಪುರದಲ್ಲಿ ನಡೆದ ಸ್ವಜಯ್‌ ಚಿತ್ರಕಲಾ ಅಕಾಡೆಮಿ ಆಯೋಜಿಸಿದ ಸ್ಪರ್ಧೆಯಲ್ಲಿ ಸಂಸದ ಶ್ರೇಯಶ್‌ ಪಟೇಲ್‌ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಕ್ರೀಡೆ, ಸಂಗೀತದಲ್ಲಿ ಆಸಕ್ತಿ ಬೆಳೆಸಲು ಸಲಹೆ ನೀಡಿದರು.
Last Updated 25 ಆಗಸ್ಟ್ 2025, 5:12 IST
ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆ ಪ್ರೋತ್ಸಾಹಿಸಿ: ಶ್ರೇಯಶ್‌ ಸಲಹೆ

ಹಳೇಬೀಡು | ಗಣೇಶನಿಗೆ ಮನಸೋತ ಶಾಲಾ ಮಕ್ಕಳು

ಹೊರಗಿನಿಂದ ಬರುತ್ತಿರುವ ಮಾರಾಟಗಾರರು: ಸ್ಥಳೀಯರ ವ್ಯಾಪಾರಕ್ಕೆ ತೊಡಕು
Last Updated 25 ಆಗಸ್ಟ್ 2025, 5:10 IST
ಹಳೇಬೀಡು | ಗಣೇಶನಿಗೆ ಮನಸೋತ ಶಾಲಾ ಮಕ್ಕಳು

ಹೆತ್ತೂರು: ಮುಖ್ಯರಸ್ತೆಯಲ್ಲಿ ಓಡಾಡಿದ ಕಾಡಾನೆ; ಆತಂಕ

Elephant Encounter: ಹಾಸನ ಜಿಲ್ಲೆಯ ಹೆತ್ತೂರು ಸಮೀಪದ ಹಳ್ಳಿಬಯಲು–ಆಡ್ರಹಳ್ಳಿ ಮುಖ್ಯರಸ್ತೆಯಲ್ಲಿ ಕಾಡಾನೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಫಿ ತೋಟಕ್ಕೂ ಪ್ರವೇಶಿಸಿ ಹಾನಿ ಉಂಟುಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Last Updated 24 ಆಗಸ್ಟ್ 2025, 4:18 IST
ಹೆತ್ತೂರು: ಮುಖ್ಯರಸ್ತೆಯಲ್ಲಿ ಓಡಾಡಿದ ಕಾಡಾನೆ; ಆತಂಕ

ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ವಿದೇಶದಿಂದ ಹಣ ನೆರವು: ಆರೋಪ

Foreign Funding Allegation: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರಕ್ಕೆ ವಿದೇಶದಿಂದ ಹಣಕಾಸು ನೆರವು ದೊರೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.
Last Updated 24 ಆಗಸ್ಟ್ 2025, 3:28 IST
ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ವಿದೇಶದಿಂದ ಹಣ ನೆರವು: ಆರೋಪ
ADVERTISEMENT

ಶ್ರವಣಬೆಳಗೊಳ: ಪದ್ಮಾವತಿ ದೇವಿಗೆ ಶ್ರಾವಣ ಪೂಜೆ

Jain Temple Ritual: ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಕಡೇ ಶ್ರಾವಣ ಶುಕ್ರವಾರದಂದು ಪದ್ಮಾವತಿ ದೇವಿಗೆ ವಿಶೇಷ ಪೂಜೆ ವೈಭವದಿಂದ ನೆರವೇರಿತು ಎಂದು ತಿಳಿದುಬಂದಿದೆ.
Last Updated 24 ಆಗಸ್ಟ್ 2025, 3:24 IST
ಶ್ರವಣಬೆಳಗೊಳ: ಪದ್ಮಾವತಿ ದೇವಿಗೆ ಶ್ರಾವಣ ಪೂಜೆ

ದೇವರಾಜ ಅರಸು ಅಜರಾಮರ: ಕೆ.ಎಂ.ಶಿವಲಿಂಗೇಗೌಡ

110ನೇ ಜನ್ಮ ದಿನಾಚರಣೆ; ಮಾಜಿ ಮುಖ್ಯಮಂತ್ರಿಯ ಸ್ಮರಿಸಿದ ಕೆ.ಎಂ.ಶಿವಲಿಂಗೇಗೌಡ
Last Updated 24 ಆಗಸ್ಟ್ 2025, 3:22 IST
ದೇವರಾಜ ಅರಸು ಅಜರಾಮರ: ಕೆ.ಎಂ.ಶಿವಲಿಂಗೇಗೌಡ

ಹಾಸನ: ಬ್ಯಾಂಕ್ ಉದ್ಯೋಗಿ ಮನೆಯಲ್ಲಿ 1 ಕೆ.ಜಿ. ಚಿನ್ನಾಭರಣ, ₹15 ಲಕ್ಷ ನಗದು ಕಳವು

House Burglary Hassan: ಹಾಸನ ಸದಾಶಿವನಗರದಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿ ನವೀನ್ ಅವರ ಮನೆಯಲ್ಲಿ ಬೀಗ ಒಡೆದು 1 ಕೆ.ಜಿ. ಚಿನ್ನಾಭರಣ ಮತ್ತು ₹15 ಲಕ್ಷ ನಗದು ಕಳವು ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated 24 ಆಗಸ್ಟ್ 2025, 3:20 IST
ಹಾಸನ: ಬ್ಯಾಂಕ್ ಉದ್ಯೋಗಿ ಮನೆಯಲ್ಲಿ 1 ಕೆ.ಜಿ. ಚಿನ್ನಾಭರಣ, ₹15 ಲಕ್ಷ ನಗದು ಕಳವು
ADVERTISEMENT
ADVERTISEMENT
ADVERTISEMENT