ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಹಾಸನ

ADVERTISEMENT

ಜಾವಗಲ್: ಮಳೆಗೆ ಕೊಚ್ಚಿಹೋದ ರಸ್ತೆ

Rain Damage: ಜಾವಗಲ್ ಗ್ರಾಮದ ಜನತಾ ಬಡಾವಣೆಯಿಂದ ದೊಡ್ಡಘಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರಂತರ ಮಳೆಯಿಂದ ಹಾನಿಗೊಂಡಿದ್ದು, ಡಾಂಬರ್ ಕೊಚ್ಚಿಹೋಗಿ ಗುಂಡಿಗಳು ಬಿದ್ದಿವೆ; ವಾಹನ ಸವಾರರು ಜೀವ ಭಯದೊಂದಿಗೆ ಸಂಚರಿಸುತ್ತಿದ್ದಾರೆ.
Last Updated 13 ಅಕ್ಟೋಬರ್ 2025, 2:00 IST
ಜಾವಗಲ್: ಮಳೆಗೆ ಕೊಚ್ಚಿಹೋದ ರಸ್ತೆ

ಹಾಸನ| ತಾಯಿಯ ಮಡಿಲು ಸೇರಿದ ಚಿರತೆ ಮರಿಗಳು: ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆ

Leopard Rescue: ಬೇಡಿಗನಹಳ್ಳಿ ಸಮೀಪ ಕಬ್ಬಿನಗದ್ದೆಯಲ್ಲಿ ಪತ್ತೆಯಾದ ಮೂರು ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶ್ವಾನದಳ ಹಾಗೂ ಥರ್ಮಲ್ ದ್ರೋಣ್ ಸಹಾಯದಿಂದ ಹುಡುಕಿ ತಾಯಿಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾದರು.
Last Updated 13 ಅಕ್ಟೋಬರ್ 2025, 1:59 IST
ಹಾಸನ| ತಾಯಿಯ ಮಡಿಲು ಸೇರಿದ ಚಿರತೆ ಮರಿಗಳು: ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆ

ಹೆತ್ತೂರು: ಮತ್ತೊಂದು ಕಾಳಿಂಗ ಸರ್ಪ ರಕ್ಷಣೆ

Snake Rescue: ಹೆತ್ತೂರು ತಂಬಲಗೇರಿ ಗ್ರಾಮದಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ, 8 ಕೆ.ಜಿ. ತೂಕದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಹಾಗೂ ಉರಗ ಪ್ರೇಮಿಗಳ ಸಹಕಾರದಿಂದ ಸೆರೆ ಹಿಡಿದು ಬಿಸಲೆ ಅರಣ್ಯ ವಲಯಕ್ಕೆ ಬಿಡಲಾಯಿತು.
Last Updated 13 ಅಕ್ಟೋಬರ್ 2025, 1:59 IST
ಹೆತ್ತೂರು: ಮತ್ತೊಂದು ಕಾಳಿಂಗ ಸರ್ಪ ರಕ್ಷಣೆ

ಹಾಸನಾಂಬ ಉತ್ಸವ: ದೇವಿ ದರ್ಶನ ಪಡೆದ ಮೂರೂವರೆ ಲಕ್ಷ ಜನ

Hasanamba Darshan: ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಹಾಸನಾಂಬ ದೇವಿಯ ದರ್ಶನಕ್ಕೆ ಹರಿದುಬಂದಿದ್ದು, ಮೂರು ದಿನಗಳಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ; ₹2.25 ಕೋಟಿ ಆದಾಯ ದಾಖಲಾಗಿದೆ.
Last Updated 13 ಅಕ್ಟೋಬರ್ 2025, 1:59 IST
ಹಾಸನಾಂಬ ಉತ್ಸವ: ದೇವಿ ದರ್ಶನ ಪಡೆದ ಮೂರೂವರೆ ಲಕ್ಷ ಜನ

ಅರಸೀಕೆರೆ | ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ: ಗಣವೇಷಧಾರಿಗಳ ಪಥಸಂಚಲನ

RSS Celebration: ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅರಸೀಕೆರೆ ನಗರದಲ್ಲಿ ಸಂಘವು ಶತಮಾನೋತ್ಸವ ಪಂಥಸಂಚಲನ ನಡೆಸಿ, ದೇಶಭಕ್ತಿ ಗೀತೆಗಳು ಮತ್ತು ಘೋಷಣೆಗಳೊಂದಿಗೆ ಭಕ್ತಿ, ಶಿಸ್ತಿನ ಪ್ರದರ್ಶನ ಮಾಡಿತು.
Last Updated 13 ಅಕ್ಟೋಬರ್ 2025, 1:59 IST
ಅರಸೀಕೆರೆ | ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ: ಗಣವೇಷಧಾರಿಗಳ ಪಥಸಂಚಲನ

ಹಾಸನ | ಸೆರೆ ಹಿಡಿದಿದ್ದ ಕಾಡುಕೋಣ ಸಾವು

Wild Animal Attack: ಚನ್ನರಾಯಪಟ್ಟಣದಲ್ಲಿ ಸೆರೆ ಹಿಡಿದ ಕಾಡುಕೋಣ ಅರಣ್ಯ ಇಲಾಖೆ ಸುಪರ್ದಿಯಲ್ಲಿ ಮೃತಪಟ್ಟಿದ್ದು, ಇದಕ್ಕೂ ಮೊದಲು 54 ವರ್ಷದ ಶಾಂತಮ್ಮ ಮೇಲೆ ದಾಳಿ ನಡೆಸಿ ವಾಹನಗಳಿಗೆ ಹಾನಿ ಉಂಟುಮಾಡಿತ್ತು.
Last Updated 13 ಅಕ್ಟೋಬರ್ 2025, 0:18 IST
ಹಾಸನ | ಸೆರೆ ಹಿಡಿದಿದ್ದ ಕಾಡುಕೋಣ ಸಾವು

ಹಾಸನಾಂಬ ದೇವಿ ದರ್ಶನದ ವೇಳೆ ಕರ್ತವ್ಯ ಲೋಪದ ಆರೋಪ: ಇಬ್ಬರು ಆರ್‌ಐ, ವಿಎಗಳ ಅಮಾನತು

Temple Misconduct: ಹಾಸನಾಂಬ ದೇವಿ ದರ್ಶನ ಸಂದರ್ಭದಲ್ಲಿ ಗೋಲ್ಡ್ ಕಾರ್ಡ್ ಕೌಂಟರ್‌ನಲ್ಲಿ ಗೊಂದಲ ಉಂಟಾಗಿ, ಆರೋಪಿ ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾಧಿಕಾರಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
Last Updated 12 ಅಕ್ಟೋಬರ್ 2025, 21:55 IST
ಹಾಸನಾಂಬ ದೇವಿ ದರ್ಶನದ ವೇಳೆ ಕರ್ತವ್ಯ ಲೋಪದ ಆರೋಪ: ಇಬ್ಬರು ಆರ್‌ಐ, ವಿಎಗಳ ಅಮಾನತು
ADVERTISEMENT

ನಿರಾಯಾಸ ದರ್ಶನ: ವ್ಯವಸ್ಥೆಗೆ ಮನಸೋತ ಜನ

ಹಾಸನಾಂಬ ದರ್ಶನೋತ್ಸವ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ಕ್ರಮಕ್ಕೆ ಜನರಿಂದ ಮೆಚ್ಚುಗೆ
Last Updated 12 ಅಕ್ಟೋಬರ್ 2025, 3:11 IST
ನಿರಾಯಾಸ ದರ್ಶನ: ವ್ಯವಸ್ಥೆಗೆ ಮನಸೋತ ಜನ

ಮಹಿಳೆಗೆ ತಿವಿದ ಕಾಡುಕೋಣ; ಯಶಸ್ವಿ ಕಾರ್ಯಾಚರಣೆಯಲ್ಲಿ ಕಾಡು ಕೋಣ ಸೆರೆ

Wild bison Rescue Operation: ಪಟ್ಟಣದ ಬಾಗೂರು ರಸ್ತೆ, ಕುವೆಂಪುನಗರ, ಗಣೇಶನಗರದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿ, ಮಹಿಳೆಯೊಬ್ಬರಿಗೆ ತಿವಿದಿದ್ದ ಕಾಡು ಕೋಣವನ್ನು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ.
Last Updated 12 ಅಕ್ಟೋಬರ್ 2025, 3:08 IST
ಮಹಿಳೆಗೆ ತಿವಿದ ಕಾಡುಕೋಣ; ಯಶಸ್ವಿ ಕಾರ್ಯಾಚರಣೆಯಲ್ಲಿ ಕಾಡು ಕೋಣ ಸೆರೆ

ಭಕ್ತರ ಸಂತೋಷವೇ ಸಾರ್ಥಕತೆ: ಕೃಷ್ಣ ಬೈರೇಗೌಡ

ಈ ಬಾರಿಯ ಹಾಸನಾಂಬ ದರ್ಶನದಿಂದ ಆದಾಯ ಕಡಿಮೆಯಾದರೂ ಸರಿ, ಭಕ್ತರ ಸಂತೋಷವೇ ನಮ್ಮ ಸಾರ್ಥಕತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
Last Updated 12 ಅಕ್ಟೋಬರ್ 2025, 3:05 IST
fallback
ADVERTISEMENT
ADVERTISEMENT
ADVERTISEMENT