ಭಾನುವಾರ, 13 ಜುಲೈ 2025
×
ADVERTISEMENT

ಕೋಲಾರ

ADVERTISEMENT

ಬೀದಿ ನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ

Folk Artists Call: ಕೋಲಾರ: ವಾರ್ತಾ ಇಲಾಖೆ ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಬೀದಿ ನಾಟಕ ಮತ್ತು ಜಾನಪದ ಸಂಗೀತ ಕಲಾ ತಂಡಗಳಿಂದ ಆ.1ರೊಳಗೆ ಅರ್ಜಿ ಆಹ್ವಾನಿಸಿದೆ.
Last Updated 13 ಜುಲೈ 2025, 5:19 IST
ಬೀದಿ ನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ

ಕೋಲಾರ | ಸ್ಮಶಾನದ ರಸ್ತೆಯಲ್ಲಿ ಜಲ್ಲಿಕಲ್ಲು, ಓಡಾಟಕ್ಕೆ ಸಮಸ್ಯೆ

Gravel Road Complaint: ಕೋಲಾರ: ಹಾರೋಹಳ್ಳಿಯಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆಗೆ ಕೇವಲ ಜಲ್ಲಿ ಹಾಕಿ ಬಿಟ್ಟಿರುವುದರಿಂದ ಶವ ಸಾಗಿಸಲು ತೊಂದರೆಯಾಗುತ್ತಿದೆ ಎಂದು ನಾಗರಿಕರು ಜಿಲ್ಲಿಸಿದ್ದಾರೆ.
Last Updated 13 ಜುಲೈ 2025, 5:16 IST
ಕೋಲಾರ | ಸ್ಮಶಾನದ ರಸ್ತೆಯಲ್ಲಿ ಜಲ್ಲಿಕಲ್ಲು, ಓಡಾಟಕ್ಕೆ ಸಮಸ್ಯೆ

ಬಂಗಾರಪೇಟೆ | ವೀಳ್ಯದೆಲೆ ದರ ಕುಸಿತ: ರೈತರು ಕಂಗಾಲು

Arecanut Farmers Distress: ಬಂಗಾರಪೇಟೆ: ಗ್ರಾಮೀಣ ಭಾಗದ ರೈತರ ಪ್ರಮುಖ ಆದಾಯ ಮೂಲವಾಗಿರುವ ವೀಳ್ಯದೆಲೆ ದರವು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
Last Updated 13 ಜುಲೈ 2025, 5:15 IST
ಬಂಗಾರಪೇಟೆ | ವೀಳ್ಯದೆಲೆ ದರ ಕುಸಿತ: ರೈತರು ಕಂಗಾಲು

ಲಾಂಗ್‌ ಹಿಡಿದು ವ್ಹೀಲೆ ಮಾಡಿದ ಯುವಕರು

US Visa: ಕೆಜಿಎಫ್‌: ನಗರದ ಹೊರವಲಯದ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ರಸ್ತೆ ಟೋಲ್‌ ಬಳಿ ಎರಡು ಬೈಕ್‌ಗಳಲ್ಲಿ ಬಂದ ಯುವಕರು ವ್ಹೀಲೆ ಮಾಡಿದ್ದಾರೆ.
Last Updated 12 ಜುಲೈ 2025, 3:25 IST
ಲಾಂಗ್‌ ಹಿಡಿದು ವ್ಹೀಲೆ ಮಾಡಿದ ಯುವಕರು

ಒತ್ತುವರಿ ತೆರವಿಗೆ ನಾಲ್ಕು ದಿನ ಕಾಲಾವಕಾಶ

ಕೆರೆಕೋಡಿ ವಾರ್ಡ್‌ನಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಮನೆಗಳ ತೆರವಿಗೆ ತಹಶೀಲ್ದಾರ್ ಎಸ್. ವೆಂಕಟೇಶಪ್ಪ ನಾಲ್ಕು ದಿನ ಕಾಲಾವಕಾಶ ನೀಡಿದ್ದಾರೆ.
Last Updated 12 ಜುಲೈ 2025, 3:22 IST
ಒತ್ತುವರಿ ತೆರವಿಗೆ ನಾಲ್ಕು ದಿನ ಕಾಲಾವಕಾಶ

ಗ್ಯಾರಂಟಿಗೆ ಪರಿಶಿಷ್ಟರ ಅನುದಾನ ಬಳಕೆ

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ವೈ. ಸಂಪಂಗಿ ಆರೋಪ
Last Updated 12 ಜುಲೈ 2025, 3:21 IST
ಗ್ಯಾರಂಟಿಗೆ ಪರಿಶಿಷ್ಟರ ಅನುದಾನ ಬಳಕೆ

ವೇಮಗಲ್-ಕುರಗಲ್: ಆ.17ಕ್ಕೆ ಚುನಾವಣೆ

ತಾಲ್ಲೂಕಿನ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿಯ 17 ವಾರ್ಡ್‌ಗಳ 17 ಸ್ಥಾನಗಳಿಗೆ ಆ.17 ರಂದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
Last Updated 12 ಜುಲೈ 2025, 3:20 IST
ವೇಮಗಲ್-ಕುರಗಲ್: ಆ.17ಕ್ಕೆ ಚುನಾವಣೆ
ADVERTISEMENT

ಶಿರಡಿ ಸಾಯಿಬಾಬಾ ದೇಗುಲದಲ್ಲಿ ಭಕ್ತರ ದಂಡು

Sai Baba Temple: ಮಾಲೂರು ನಗರದ ಅರಳೇರಿ ರಸ್ತೆ ಬಳಿ ಇರುವ ಶಿರಡಿ ಸಾಯಿಬಾಬಾ ಮಂದಿರ ಹಾಗೂ ಗಾಂದಿ ಸರ್ಕಲ್ ಬಾಬಾ ದೇವಾಲಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಗುರುವಾರ ದೇವರ ದರ್ಶನಕ್ಕಾಗಿ ಭಕ್ತರ ದಂಡು ನೆರೆದಿತ್ತು.
Last Updated 11 ಜುಲೈ 2025, 17:33 IST
ಶಿರಡಿ ಸಾಯಿಬಾಬಾ 
ದೇಗುಲದಲ್ಲಿ ಭಕ್ತರ ದಂಡು

ಎಲ್‌ಎಲ್‌ಬಿ ಪದವಿ ಕೋರ್ಸ್‌ ಪ್ರಾರಂಭ

ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಸಂಸ್ಥೆ ಕುಲಾಧಿಪತಿ ನಾಗರಾಜ ಮಾಹಿತಿ
Last Updated 11 ಜುಲೈ 2025, 17:32 IST
ಎಲ್‌ಎಲ್‌ಬಿ ಪದವಿ ಕೋರ್ಸ್‌ ಪ್ರಾರಂಭ

ಹುಣ್ಣಿಮೆ ಹಾಡಿಗೆ ನಾಟಕದ ಹೋಳಿಗೆ

ಆದಿಮದಲ್ಲಿ ಕಣ್ಮನ ಸೆಳೆದ ರಮಾಬಾಯಿ ಅಂಬೇಡ್ಕರ್‌ ನಾಟಕ
Last Updated 11 ಜುಲೈ 2025, 17:31 IST
ಹುಣ್ಣಿಮೆ ಹಾಡಿಗೆ ನಾಟಕದ ಹೋಳಿಗೆ
ADVERTISEMENT
ADVERTISEMENT
ADVERTISEMENT