ಶನಿವಾರ, 11 ಅಕ್ಟೋಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಯಲಬುರ್ಗಾ | ಬಾಕಿ ವೇತನ ಪಾವತಿಗೆ ಅತಿಥಿ ಶಿಕ್ಷಕರ ಆಗ್ರಹ

Salary Delay Issue: ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕುಗಳ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಒಂದು ವರ್ಷದಿಂದ ವೇತನವಿಲ್ಲದೆ ಕೆಲಸ ಮಾಡುತ್ತಿದ್ದು, ತಕ್ಷಣವೇ ಬಾಕಿ ವೇತನ ಪಾವತಿಸಬೇಕೆಂದು ಮನವಿ ಸಲ್ಲಿಸಿದರು
Last Updated 11 ಅಕ್ಟೋಬರ್ 2025, 6:00 IST
ಯಲಬುರ್ಗಾ | ಬಾಕಿ ವೇತನ ಪಾವತಿಗೆ ಅತಿಥಿ ಶಿಕ್ಷಕರ ಆಗ್ರಹ

ಕೊಪ್ಪಳ | ‘ಆಯುರ್ವೇದಕ್ಕೆ ವೈಜ್ಞಾನಿಕ ತಳಹದಿ’

ಗವಿದೀಪ್ತಿ-ಕೌಶಲ ಭಾರತಿ 2.0 ಅಂತರರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣ ಉದ್ಘಾಟನೆ
Last Updated 11 ಅಕ್ಟೋಬರ್ 2025, 5:58 IST
ಕೊಪ್ಪಳ | ‘ಆಯುರ್ವೇದಕ್ಕೆ ವೈಜ್ಞಾನಿಕ ತಳಹದಿ’

ಕುಷ್ಟಗಿ | ‘ನಾಯಕರಾಗಲು ಜನರೊಂದಿಗೆ ಗುರುತಿಸಿಕೊಳ್ಳಿ’

ಯುವ ಸಮ್ಮೇಳನ ಹಾಗೂ ಕಾರ್ಯಕಾರಿಣಿ ಸಭೆಯಲ್ಲಿ ಎಐಸಿಸಿ ಮುಖಂಡ ನಿಗಮ್ ಭಂಡಾರಿ ಸಲಹೆ
Last Updated 11 ಅಕ್ಟೋಬರ್ 2025, 5:54 IST
ಕುಷ್ಟಗಿ | ‘ನಾಯಕರಾಗಲು ಜನರೊಂದಿಗೆ ಗುರುತಿಸಿಕೊಳ್ಳಿ’

ಕನಕಗಿರಿ | ಸಿಜೆಐ ಮೇಲೆ ಶೂ ಎಸೆಯಲು ಯತ್ನ; ಕಠಿಣ ಕ್ರಮಕ್ಕೆ ಮನವಿ

ಉಪ ವಿಭಾಗಾಧಿಕಾರಿ ಕ್ಯಾ.‌ಮಹೇಶ ಮಾಲಗಿತ್ತಿಗೆ ಮನವಿ ಸಲ್ಲಿಸಿದ ಡಿಎಸ್‌ಎಸ್‌ ಪದಾಧಿಕಾರಿಗಳು
Last Updated 11 ಅಕ್ಟೋಬರ್ 2025, 5:30 IST
ಕನಕಗಿರಿ | ಸಿಜೆಐ ಮೇಲೆ ಶೂ ಎಸೆಯಲು ಯತ್ನ; ಕಠಿಣ ಕ್ರಮಕ್ಕೆ ಮನವಿ

ಮಾರ್ಚ್ ಅಂತ್ಯಕ್ಕೆ ಗದಗ ವಾಡಿ ರೈಲ್ವೆ ಮೇಲ್ಸೇತುವೆ ಪೂರ್ಣ

ಗದಗ ವಾಡಿ ರೈಲು ಮಾರ್ಗದಲ್ಲಿ ಮುಂದುವರಿದಿರುವ ಕಾಮಗಾರಿ
Last Updated 10 ಅಕ್ಟೋಬರ್ 2025, 7:58 IST
ಮಾರ್ಚ್ ಅಂತ್ಯಕ್ಕೆ ಗದಗ ವಾಡಿ ರೈಲ್ವೆ ಮೇಲ್ಸೇತುವೆ ಪೂರ್ಣ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಜಾಥಾ

ಕಲ್ಯಾಣ ಕರ್ನಾಟಕದ ಸಮಗ್ರ ಹಾಗೂ ಪರಿಣಾಮಕಾರಿ ಅಭಿವೃದ್ಧಿಗಾಗಿ ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾ ಜಾಥಾ ಹಮ್ಮಿಕೊಂಡಿದ್ದು, ಇದು ಕಲ್ಯಾಣ ಭಾಗದ ಎಲ್ಲ ಜಿಲ್ಲೆಗಳಲ್ಲಿಯೂ ಸಂಚರಿಸಲಿದೆ.
Last Updated 10 ಅಕ್ಟೋಬರ್ 2025, 7:57 IST
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಜಾಥಾ

ಮೊಬೈಲ್‌ನಲ್ಲಿ ಎಪಿಕೆ ಫೈಲ್‌; ₹7.41 ಲಕ್ಷ ವಂಚನೆ

ವ್ಯಾಟ್ಸ್‌ ಆ್ಯಪ್‌ನಲ್ಲಿ ಬಂದ ಆರ್‌ಟಿಒ ಇ ಚಲನ್‌–1 ಹೆಸರಿನ ಎಪಿಕೆ ಫೈಲ್‌ ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡಿದ್ದನ್ನೇ ಬಂಡವಾಳ ಮಾಡಿಕೊಂಡ ವಂಚಕರು ತಾಲ್ಲೂಕಿನ ಕರ್ಕಿಹಳ್ಳಿ ಗ್ರಾಮದ ಉದ್ಯಮಿ ಅಮರೇಶ ಹೂಗಾರ ಅವರಿಗೆ ₹7.41 ಲಕ್ಷ ವಂಚಿಸಿದ್ದಾರೆ.
Last Updated 10 ಅಕ್ಟೋಬರ್ 2025, 7:57 IST
ಮೊಬೈಲ್‌ನಲ್ಲಿ ಎಪಿಕೆ ಫೈಲ್‌; ₹7.41 ಲಕ್ಷ ವಂಚನೆ
ADVERTISEMENT

ದೇವಸ್ಥಾನಕ್ಕೆ ಬಂದಿದ್ದ ವೃದ್ಧೆ ಸಾವು

ಹುಲಿಗಿ: ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬಂದಿದ್ದ ವೃದ್ಧೆ ಅನಾರೋಗ್ಯದಿಂದ ಮೃತ ಮುನಿರಾಬಾದ್: ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಶೀಗೆ ಹುಣ್ಣಿಮೆಯ ಅಂಗವಾಗಿ ಮಂಗಳವಾರ ಬಂದಿದ್ದ ವೃದ್ಧೆ ಒಬ್ಬರು ಅನಾರೋಗ್ಯದಿಂದ ಬುಧವಾರ...
Last Updated 10 ಅಕ್ಟೋಬರ್ 2025, 7:56 IST
ದೇವಸ್ಥಾನಕ್ಕೆ ಬಂದಿದ್ದ ವೃದ್ಧೆ ಸಾವು

ಕೊಪ್ಪಳದಲ್ಲಿ ‘ಅಕ್ಕ ಕೆಫೆ’ ಆರಂಭ: ಗಂಗಾವತಿಯಲ್ಲಿ ‘ಸಂಚಾರ ಕೆಫೆ’ಗೆ ಸಿದ್ಧತೆ  

Women Empowerment: ಕೊಪ್ಪಳದಲ್ಲಿ ‘ಅಕ್ಕ ಕೆಫೆ’ ಕಾರ್ಯಾರಂಭವಾಗಿದ್ದು, ಗಂಗಾವತಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ‘ಸಂಚಾರ ಅಕ್ಕ ಕೆಫೆ’ಗಳ ಪ್ರಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಅಕ್ಟೋಬರ್ 2025, 5:39 IST
ಕೊಪ್ಪಳದಲ್ಲಿ ‘ಅಕ್ಕ ಕೆಫೆ’ ಆರಂಭ: ಗಂಗಾವತಿಯಲ್ಲಿ ‘ಸಂಚಾರ ಕೆಫೆ’ಗೆ ಸಿದ್ಧತೆ  

ಹಳೆ ವೈಷಮ್ಯ | ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ: ನಾಲ್ವರು ಆರೋಪಿಗಳು ಶರಣು

Knife Attack: ಗಂಗಾವತಿಯಲ್ಲಿ ವೆಂಕಟೇಶ ಜೆ. ಅವರನ್ನು ಲೀಲಾವತಿ ಆಸ್ಪತ್ರೆ ಬಳಿಯಲ್ಲಿ ಯುವಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ನಡೆದಿದ್ದು, ಮೂವರು ಆರೋಪಿಗಳು ಕಂಪ್ಲಿ ಪೊಲೀಸ್‌ ಠಾಣೆಗೆ ಶರಣಾಗಿದ್ದಾರೆ ಮತ್ತು ವಿಚಾರಣೆ ನಡೆಯುತ್ತಿದೆ
Last Updated 9 ಅಕ್ಟೋಬರ್ 2025, 5:38 IST
ಹಳೆ ವೈಷಮ್ಯ | ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ: ನಾಲ್ವರು ಆರೋಪಿಗಳು ಶರಣು
ADVERTISEMENT
ADVERTISEMENT
ADVERTISEMENT