ಶುಕ್ರವಾರ, 11 ಜುಲೈ 2025
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ: ಕಾಲುವೆಗೆ ಹಾರಿದ್ದ ಪ್ರೇಮಿಗಳು ಶವವಾಗಿ ಪತ್ತೆ

Koppal Couple Suicide: ಹೊಸ ಲಿಂಗಾಪುರದ ಪ್ರವೀಣ ಮತ್ತು ಸಾಣಾಪುರದ ಅಂಜಲಿ ಅವರು ಬುಧವಾರ ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿದ್ದರು. ಶವಗಳು ಶುಕ್ರವಾರ ಶಿವಪುರದ ಕೆರೆಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಜುಲೈ 2025, 7:21 IST
ಕೊಪ್ಪಳ: ಕಾಲುವೆಗೆ ಹಾರಿದ್ದ ಪ್ರೇಮಿಗಳು ಶವವಾಗಿ ಪತ್ತೆ

ಗುರುಪೂರ್ಣಿಮೆ: ಸಾಯಿಬಾಬಾ ದೇವಸ್ಥಾನಕ್ಕೆ ಭಕ್ತರ ದಂಡು

ಕೊಪ್ಪಳದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ
Last Updated 11 ಜುಲೈ 2025, 7:05 IST
ಗುರುಪೂರ್ಣಿಮೆ: ಸಾಯಿಬಾಬಾ ದೇವಸ್ಥಾನಕ್ಕೆ ಭಕ್ತರ ದಂಡು

ಕರ್ಕಿಹಳ್ಳಿ: ಮೃತ್ಯುಂಜಯೇಶ್ವರ ರಥೋತ್ಸವ ಸಂಭ್ರಮ

ಕರ್ಕಿಹಳ್ಳಿಹಲ್ಲಿರುವ ಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) ಕ್ಷೇತ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಾರ 21ನೇ ವರ್ಷದ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು.
Last Updated 11 ಜುಲೈ 2025, 7:04 IST
ಕರ್ಕಿಹಳ್ಳಿ: ಮೃತ್ಯುಂಜಯೇಶ್ವರ ರಥೋತ್ಸವ ಸಂಭ್ರಮ

ಹುತಾತ್ಮರ ಸ್ಮರಣೆ ಶ್ಲಾಘನೀಯ: ಮಾಲಗಿತ್ತಿ

ಘರ್ ಘರ್ ಶೌರ್ಯ ಸನ್ಮಾನ, ಸೈನಿಕರ ಕುಟುಂಬದವರಿಗೆ ಗೌರವ ಸಲ್ಲಿಕೆ
Last Updated 11 ಜುಲೈ 2025, 7:03 IST
ಹುತಾತ್ಮರ ಸ್ಮರಣೆ ಶ್ಲಾಘನೀಯ: ಮಾಲಗಿತ್ತಿ

ಕುಷ್ಟಗಿ: ಸರ್ಕಾರಿ ಪ್ರಾಥಮಿಕ ಶಾಲೆಯ ಬಯಲೇ ಶೌಚಾಲಯ, ಕೈಗೆಟಕುವ ವಿದ್ಯುತ್‌ ತಂತಿ

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ
Last Updated 11 ಜುಲೈ 2025, 7:01 IST
ಕುಷ್ಟಗಿ: ಸರ್ಕಾರಿ ಪ್ರಾಥಮಿಕ ಶಾಲೆಯ ಬಯಲೇ ಶೌಚಾಲಯ, ಕೈಗೆಟಕುವ ವಿದ್ಯುತ್‌ ತಂತಿ

ಕುಷ್ಟಗಿ: ನೌಕರಿ ಮಾಡುವ ಸರ್ಕಾರಿ ಶಾಲೆಗೆ ₹1 ಲಕ್ಷ ದೇಣಿಗೆ ನೀಡಿದ ಶಿಕ್ಷಕಿ

ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮತ್ತು ಶಾಲೆಯ ಅಭಿವೃದ್ಧಿಗಾಗಿ ತಾಲ್ಲೂಕಿನ ಹಿರೇನಂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ಆರ್‌.ಸುಧಾಮಣಿ ತಾವು ಕೆಲಸ ಮಾಡುವ ಶಾಲೆಗೆ ತಮ್ಮ ವೇತನದಲ್ಲಿ ₹1 ಲಕ್ಷ ದೇಣಿಗೆ ನೀಡಿದ್ದಾರೆ.
Last Updated 11 ಜುಲೈ 2025, 6:58 IST
ಕುಷ್ಟಗಿ: ನೌಕರಿ ಮಾಡುವ ಸರ್ಕಾರಿ ಶಾಲೆಗೆ ₹1 ಲಕ್ಷ ದೇಣಿಗೆ ನೀಡಿದ ಶಿಕ್ಷಕಿ

ಕೊಪ್ಪಳ | ದಲಿತರ ಕಾಲೊನಿಯಲ್ಲಿ ಮನೆ ಕಟ್ಟಲು ಅಡ್ಡಿ: ಆರೋಪ

Housing Rights Violation: ಕೊಪ್ಪಳ: ‘ಜಿಲ್ಲೆಯ ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ದಲಿತರ ಕಾಲೊನಿಯಲ್ಲಿ ಮನೆ ಕಟ್ಟಲು ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ ಎಂದು ಗ್ರಾಮದ ನಿವಾಸಿ ವೀರೇಶ ನಾಗವಂಶಿ ಆರೋಪಿಸಿದರು.
Last Updated 10 ಜುಲೈ 2025, 7:07 IST
ಕೊಪ್ಪಳ | ದಲಿತರ ಕಾಲೊನಿಯಲ್ಲಿ ಮನೆ ಕಟ್ಟಲು ಅಡ್ಡಿ: ಆರೋಪ
ADVERTISEMENT

ಕೊಪ್ಪಳ | ಡಿಸೆಂಬರ್‌ ವೇಳೆಗೆ 1,500 ಮನೆಗಳಿಗೆ ಪಿಎನ್‌ಜಿ: ಸಂಪರ್ಕ: ಕಂಪನಿ

‘ಕೊಳವೆ ಮಾರ್ಗದ ಮೂಲಕ ಮನೆ ಮನೆಗೆ ನೈಸರ್ಗಿಕ ಅಡುಗೆ ಅನಿಲ ಪೂರೈಸುವ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವ ಕೆಲಸ ಕೊನೆಯ ಹಂತದಲ್ಲಿದ್ದು, ಇದೇ ವರ್ಷದ ಡಿಸೆಂಬರ್‌ನಲ್ಲಿ 1,500 ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ - ಎಜಿ ಅಂಡ್‌ ಪಿ ಥಿಂಕ್‌ ಗ್ಯಾಸ್‌ ಕಂಪನಿ.
Last Updated 10 ಜುಲೈ 2025, 7:03 IST
ಕೊಪ್ಪಳ | ಡಿಸೆಂಬರ್‌ ವೇಳೆಗೆ 1,500 ಮನೆಗಳಿಗೆ ಪಿಎನ್‌ಜಿ: ಸಂಪರ್ಕ: ಕಂಪನಿ

ಕೊಪ್ಪಳ | ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

Child Sexual Abuse Case: ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ನಿವಾಸಿ ಮಹೇಶ ಖಂಡ್ರಿ ಎಂಬಾತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಸಾಬೀತಾಗಿದ್ದು, ಇಲ್ಲಿನ ಫೋಕ್ಸೊ ನ್ಯಾಯಾಲಯ ಆತನಿಗೆ 20 ವರ್ಷ ಜೈಲು ಹಾಗೂ ₹5 ಸಾವಿರ ದಂಡ ವಿಧಿಸಿ ಆದೇಶಿಸಿದೆ.
Last Updated 10 ಜುಲೈ 2025, 7:01 IST
ಕೊಪ್ಪಳ | ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

ಕುಷ್ಟಗಿ | ಠಾಣೆಗೆ ಪ್ರತಿಭಟನಕಾರರ ಮುತ್ತಿಗೆ: ‘ಸ್ತ್ರೀ ಶಕ್ತಿ’ಗೆ ಮಣಿದ ಪೊಲೀಸರು

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಪಟ್ಟಣದಲ್ಲಿ ಬುಧವಾರ ಮುಷ್ಕರ ನಡೆಸಿದವು.
Last Updated 10 ಜುಲೈ 2025, 6:54 IST
ಕುಷ್ಟಗಿ | ಠಾಣೆಗೆ ಪ್ರತಿಭಟನಕಾರರ ಮುತ್ತಿಗೆ: ‘ಸ್ತ್ರೀ ಶಕ್ತಿ’ಗೆ ಮಣಿದ ಪೊಲೀಸರು
ADVERTISEMENT
ADVERTISEMENT
ADVERTISEMENT