ಸೋಮವಾರ, 25 ಆಗಸ್ಟ್ 2025
×
ADVERTISEMENT

ರಾಮನಗರ

ADVERTISEMENT

ಮಾಗಡಿ | ‘ಟೀಕೆಗಳು ಸಾಯುತ್ತವೆ ಕೆಲಸ ಉಳಿಯುತ್ತೆ’

ಶಾಸಕ ಬಾಲಕೃಷ್ಣ ಮಾಜಿ ಶಾಸಕ ಎ.ಮಂಜುನಾಥ್‌ಗೆ ಟಾಂಗ್
Last Updated 25 ಆಗಸ್ಟ್ 2025, 2:50 IST
ಮಾಗಡಿ | ‘ಟೀಕೆಗಳು ಸಾಯುತ್ತವೆ ಕೆಲಸ ಉಳಿಯುತ್ತೆ’

ರಾಮನಗರ | ದುಡ್ಡು ಕೊಡಲಿಲ್ಲವೆಂದು ಶಾಸಕರ ಕಚೇರಿಗೆ ಕಲ್ಲು ತೂರಿದ ವ್ಯಕ್ತಿ

Ramanagara Incident: ರಾಮನಗರ: ಮದ್ಯದ ಅಮಲಿನಲ್ಲಿ ಶಾಸಕರ ಕಚೇರಿಗೆ ಕಲ್ಲು ತೂರಿ, ಕಿಟಕಿ ಗಾಜು ಒಡೆದು ಹಾಕಿದ ಕಾರ್ಮಿಕನೊಬ್ಬ ಐಜೂರು ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಟ್ರೂಪ್‌ಲೈನ್‌ನ ಮುತ್ತುರಾಜು ಬಂಧಿತ ಕಾರ್ಮಿಕ.
Last Updated 25 ಆಗಸ್ಟ್ 2025, 2:48 IST
ರಾಮನಗರ | ದುಡ್ಡು ಕೊಡಲಿಲ್ಲವೆಂದು ಶಾಸಕರ ಕಚೇರಿಗೆ ಕಲ್ಲು ತೂರಿದ ವ್ಯಕ್ತಿ

ಚನ್ನಪಟ್ಟಣ | ಉಚಿತ ಗಣೇಶ ವಿತರಣೆ ‘ರಾಜಕಾರಣ’

Political Ganesh Idols: ಚನ್ನಪಟ್ಟಣ: ಗೌರಿ ಗಣೇಶ ಹಬ್ಬ ಹತ್ತಿರವಾಗುತ್ತಿರುವಂತೆ ತಾಲ್ಲೂಕಿನ ಪ್ರಮುಖ ನಾಯಕರು ಜನತೆಗೆ ಗಣೇಶ ಮೂರ್ತಿಗಳನ್ನು ಉಚಿತವಾಗಿ ಹಂಚುವ ಕಾರ್ಯಕ್ಕೆ ಮುಂದಾಗಿದ್ದು, ಇದು ಗಣೇಶಮೂರ್ತಿ ತಯಾರಿಸಿ ಮಾರಾಟ ಮಾಡುವ ವ್ಯಾಪಾರಸ್ಥರ ಬದುಕಿನ ಮೇಲೆ ಬರೆ ಎಳೆದಿದೆ.
Last Updated 25 ಆಗಸ್ಟ್ 2025, 2:44 IST
ಚನ್ನಪಟ್ಟಣ | ಉಚಿತ ಗಣೇಶ ವಿತರಣೆ ‘ರಾಜಕಾರಣ’

Ganesh Festival | ರಾಮನಗರ: ಮಾರುಕಟ್ಟೆಗೆ ಬಂದ ಕಣ್ಮನ ಸೆಳೆವ ಗಣಪ

Ganesh Festival: ರಾಮನಗರ: ಗಣೇಶ ಚತುರ್ಥಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರಮುಖ ರಸ್ತೆಗಳಲ್ಲಿ ಮಾರಾಟಕ್ಕೆ ಇಟ್ಟಿರುವ ವೈವಿಧ್ಯಮಯ ಗಣೇಶ ಮತ್ತು ಗೌರಿ ಮೂರ್ತಿಗಳು ಗಮನ ಸೆಳೆಯುತ್ತಿವೆ. ಹಬ್ಬದ ತಯಾರಿ ನಿಧಾನವಾಗಿ ಎಲ್ಲೆಡೆ ಆವರಿಸುತ್ತಿದೆ.
Last Updated 25 ಆಗಸ್ಟ್ 2025, 2:39 IST
Ganesh Festival | ರಾಮನಗರ: ಮಾರುಕಟ್ಟೆಗೆ ಬಂದ ಕಣ್ಮನ ಸೆಳೆವ ಗಣಪ

Clay Ganesh Idols | ಪರಿಸರ ಸ್ನೇಹಿ ಗಣಪತಿಗೆ ಭಾರಿ ಬೇಡಿಕೆ

ವಿವಿಧ ಆಕಾರಗಳಲ್ಲಿ ಮೂಡಿ ಬಂದ ವಿನಾಯಕ
Last Updated 25 ಆಗಸ್ಟ್ 2025, 2:35 IST
Clay Ganesh Idols | ಪರಿಸರ ಸ್ನೇಹಿ ಗಣಪತಿಗೆ ಭಾರಿ ಬೇಡಿಕೆ

ಕನಕಪುರ | ಏಳಗಳ್ಳಿ: ಗಿಡ ನೆಡುವ ಕಾರ್ಯಕ್ರಮ

ತಾಲ್ಲೂಕಿನ ಏಳಗಳ್ಳಿ ಗ್ರಾಮದಲ್ಲಿ ಲಯನ್ಸ್ ಸಂಸ್ಥೆ ಕನಕಪುರ ಹಾಗೂ ಲಯನ್ಸ್ ಸಿಲ್ಕ್ ಸಿಟಿ ರಾಮನಗರ ಸಂಯುಕ್ತಾಶ್ರಯದಲ್ಲಿ ಭಾನುವಾರ ಗಿಡ ನೆಡುವ, ರೈತರಿಗೆ ಬಾಳೆ ಗಿಡ ವಿತರಣೆ ಹಾಗೂ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
Last Updated 25 ಆಗಸ್ಟ್ 2025, 2:20 IST
fallback

ಸರ್ವಾಧಿಕಾರಕ್ಕೆ ತಿರುಗುವ ಆತಂಕದಲ್ಲಿ ಪ್ರಜಾಪ್ರಭುತ್ವ

‘ಕೆಂಗಲ್ ಕೊರಳು’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ: ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಅಭಿಪ್ರಾಯ
Last Updated 24 ಆಗಸ್ಟ್ 2025, 17:57 IST
ಸರ್ವಾಧಿಕಾರಕ್ಕೆ ತಿರುಗುವ ಆತಂಕದಲ್ಲಿ ಪ್ರಜಾಪ್ರಭುತ್ವ
ADVERTISEMENT

ರಾಮನಗರ: ಸೆ. 1ಕ್ಕೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

District Dasara Sports: ರಾಮನಗರದಲ್ಲಿ ಸೆಪ್ಟೆಂಬರ್ 1ರಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ. ಅಥ್ಲೆಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಕಬಡ್ಡಿ, ಬಾಸ್ಕೆಟ್ ಬಾಲ್ ಸೇರಿದಂತೆ ಹಲವು ಕ್ರೀಡೆಗಳು ಆಯೋಜನೆಗೊಂಡಿವೆ.
Last Updated 24 ಆಗಸ್ಟ್ 2025, 3:09 IST

ರಾಮನಗರ: ಸೆ. 1ಕ್ಕೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

ರಸ್ತೆ ಗುಂಡಿ ಮುಚ್ಚದವರು ದೇಗುಲ ಅಭಿವೃದ್ಧಿ ಮಾಡುತ್ತಾರಾ?: ಮಾಜಿ ಶಾಸಕಎ.ಮಂಜುನಾಥ್

ಶಾಸಕ ಬಾಲಕೃಷ್ಣ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ಕಿಡಿ
Last Updated 24 ಆಗಸ್ಟ್ 2025, 3:07 IST
ರಸ್ತೆ ಗುಂಡಿ ಮುಚ್ಚದವರು ದೇಗುಲ ಅಭಿವೃದ್ಧಿ ಮಾಡುತ್ತಾರಾ?: ಮಾಜಿ ಶಾಸಕಎ.ಮಂಜುನಾಥ್

ಕನ್ನಡ ಪುಸ್ತಕಕ್ಕೆ ಪ್ರೋತ್ಸಾಹ ನೀಡದ ಸರ್ಕಾರ: ಪ್ರೊ. ಹಿ.ಚಿ. ಬೋರಲಿಂಗಯ್ಯ ಬೇಸರ

ಕರ್ನಾಟಕ‌ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಬೇಸರ
Last Updated 24 ಆಗಸ್ಟ್ 2025, 3:03 IST
ಕನ್ನಡ ಪುಸ್ತಕಕ್ಕೆ ಪ್ರೋತ್ಸಾಹ ನೀಡದ ಸರ್ಕಾರ: ಪ್ರೊ. ಹಿ.ಚಿ. ಬೋರಲಿಂಗಯ್ಯ ಬೇಸರ
ADVERTISEMENT
ADVERTISEMENT
ADVERTISEMENT