ಭಾನುವಾರ, 12 ಅಕ್ಟೋಬರ್ 2025
×
ADVERTISEMENT

ರಾಮನಗರ

ADVERTISEMENT

ಉದ್ಯೋಗ ತೊರೆದು ರೈತನಾದ: ಸಮಗ್ರ ಕೃಷಿ ಮೂಲಕ ಮಾದರಿಯಾದ ಮರೀಕುಪ್ಪೆ ಗ್ರಾಮದ ಯುವಕ

Agripreneur Story: ಕೋವಿಡ್ ಸಂದರ್ಭದಲ್ಲಿ ಹಳ್ಳಿಗೆ ಮರಳಿದ ಪದವೀಧರ ಯುವಕನು ಸಮಗ್ರ ಕೃಷಿ ಕೈಗೊಂಡು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವುದು ಇತರ ರೈತರಿಗೆ ಪ್ರೇರಣೆಯಾಗಿದೆ.
Last Updated 12 ಅಕ್ಟೋಬರ್ 2025, 2:36 IST
ಉದ್ಯೋಗ ತೊರೆದು ರೈತನಾದ: ಸಮಗ್ರ ಕೃಷಿ ಮೂಲಕ ಮಾದರಿಯಾದ ಮರೀಕುಪ್ಪೆ ಗ್ರಾಮದ ಯುವಕ

ಸಿದ್ದರಾಮಯ್ಯ ಬದ್ಧತೆ ಕಡಿಮೆಯಾಗುತ್ತಿದೆ: ವಾಟಾಳ್ ನಾಗರಾಜ್ ಅಸಮಾಧಾನ

Siddaramaiah Criticism: ಸಿದ್ದರಾಮಯ್ಯ ಮೇಲೆ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿ, ಅವರು ಮೇಯರ್ ಸ್ಥಾನದಲ್ಲೇ ಯೋಗ್ಯ ಎಂದು ಹೇಳಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
Last Updated 12 ಅಕ್ಟೋಬರ್ 2025, 2:35 IST
ಸಿದ್ದರಾಮಯ್ಯ ಬದ್ಧತೆ ಕಡಿಮೆಯಾಗುತ್ತಿದೆ: ವಾಟಾಳ್ ನಾಗರಾಜ್ ಅಸಮಾಧಾನ

ರಾಮನಗರ | ಮಳೆ ಅಬ್ಬರ: ರಸ್ತೆ ಜಲಾವೃತ, ಮನೆಗೆ ನುಗ್ಗಿದ ನೀರು

Monsoon Damage: ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ರಾಮನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಗಳು ಹಾನಿಗೊಂಡಿವೆ. ಕೆರೆ, ಹಳ್ಳಗಳು ತುಂಬಿ ಹರಿದಿದ್ದು ಕೆಲವೆಡೆ ಬೆಳೆಯ ನಾಶವಾಗಿದೆ.
Last Updated 12 ಅಕ್ಟೋಬರ್ 2025, 2:33 IST
ರಾಮನಗರ | ಮಳೆ ಅಬ್ಬರ: ರಸ್ತೆ ಜಲಾವೃತ, ಮನೆಗೆ ನುಗ್ಗಿದ ನೀರು

ಅಂತರ್ಜಾಲ ಬಳಕೆಗೆ ಮಿತಿ ಇರಲಿ: ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ಸಲಹೆ

Online Fraud Alert: ಇಂಟರ್‌ನೆಟ್, ಸಾಮಾಜಿಕ ಜಾಲತಾಣ ಹಾಗೂ ಆ್ಯಪ್‌ಗಳ ಮೂಲಕ ವಂಚನೆಗೆ ಎಡೆ ಮಾಡಿಕೊಡುತ್ತಿರುವುದು ಕುರಿತು ಚನ್ನಪಟ್ಟಣದಲ್ಲಿ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ಎಚ್ಚರಿಕೆ ನೀಡಿದರು.
Last Updated 12 ಅಕ್ಟೋಬರ್ 2025, 2:28 IST
ಅಂತರ್ಜಾಲ ಬಳಕೆಗೆ ಮಿತಿ ಇರಲಿ: ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ಸಲಹೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

UGC Approved Courses: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ನ್ಯಾಕ್ ಎ+ ಮಾನ್ಯತೆಯೊಂದಿಗೆ 2025-26 ಜುಲೈ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಅ.15ರೊಳಗೆ ಆಹ್ವಾನಿಸಿದೆ.
Last Updated 12 ಅಕ್ಟೋಬರ್ 2025, 2:26 IST
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

ರಾಮನಗರ | ಭೂ ಸ್ವಾಧೀನಕ್ಕೆ ವಿರೋಧ: ಜೆಎಂಸಿ ತಂಡ ತಡೆದು ಪ್ರತಿಭಟನೆ

ಮುಂದುವರಿದ ರೈತರ ಅನಿರ್ದಿಷ್ಟಾವಧಿ ಧರಣಿ
Last Updated 11 ಅಕ್ಟೋಬರ್ 2025, 2:57 IST
ರಾಮನಗರ | ಭೂ ಸ್ವಾಧೀನಕ್ಕೆ ವಿರೋಧ: ಜೆಎಂಸಿ ತಂಡ ತಡೆದು ಪ್ರತಿಭಟನೆ

ಮಾನವೀಯ ಸಂಬಂಧ ಬೆಸೆಯುವ ರಂಗಭೂಮಿ: ಮಾಲತೇಶ ಬಡಿಗೇರ

‘ತಿಂಗಳ ಕಲಾ ಬೆಳಕು’ ಕಾರ್ಯಕ್ರಮ
Last Updated 11 ಅಕ್ಟೋಬರ್ 2025, 2:57 IST
ಮಾನವೀಯ ಸಂಬಂಧ ಬೆಸೆಯುವ ರಂಗಭೂಮಿ: ಮಾಲತೇಶ ಬಡಿಗೇರ
ADVERTISEMENT

ಬೆಂಗಳೂರಿನ ರೌಡಿಶೀಟರ್ ಚಿರಂಜೀವಿ ಕೊಲೆ: ಆರೋಪಿಗಳ ಬಂಧನ

Rowdy Sheet Murder: ಬೆಂಗಳೂರಿನ ರೌಡಿಶೀಟರ್ ಚಿರಂಜೀವಿ ಕೊಲೆ ಪ್ರಕರಣವನ್ನು ಭೇದಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ನಡೆದು 24 ಗಂಟೆಗಳಲ್ಲೇ ಬಂಧನವಾಗಿದೆ.
Last Updated 11 ಅಕ್ಟೋಬರ್ 2025, 2:56 IST
ಬೆಂಗಳೂರಿನ ರೌಡಿಶೀಟರ್ ಚಿರಂಜೀವಿ ಕೊಲೆ: ಆರೋಪಿಗಳ ಬಂಧನ

ಚನ್ನಪಟ್ಟಣ | ಪಿಎಸ್ಐ ಸುಲಿಗೆ ಪ್ರಕರಣ: ಮೂವರ ಬಂಧನ

Police PSI Mugging: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಿಳುನಾಡಿನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ಚಾಕು ತೋರಿಸಿ ಅವರ ಬಳಿ ಇದ್ದ ನಗದು, ಚಿನ್ನಾಭರಣ, ಮೊಬೈಲ್ ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 11 ಅಕ್ಟೋಬರ್ 2025, 2:55 IST
ಚನ್ನಪಟ್ಟಣ | ಪಿಎಸ್ಐ ಸುಲಿಗೆ ಪ್ರಕರಣ: ಮೂವರ ಬಂಧನ

ಕನಕಪುರ | ಭಾರಿ ಮಳೆ: ಅಂಗಡಿಗೆ ನುಗ್ಗಿದ ನೀರು

Kanakapura Flooding: ಕನಕಪುರ: ನಗರದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳ–ಕೊಳ್ಳಗಳು ತುಂಬಿ ಹರಿದಿದ್ದು, ನೀರು ಅಂಗಡಿಗಳಿಗೆ ನುಗ್ಗಿ ಯಂತ್ರೋಪಕರಣಗಳು ನಾಶವಾಗಿವೆ. ವಿದ್ಯುತ್ ಕಂಬಗಳು ಕೂಡ ಉರುಳಿವೆ.
Last Updated 11 ಅಕ್ಟೋಬರ್ 2025, 2:52 IST
ಕನಕಪುರ | ಭಾರಿ ಮಳೆ: ಅಂಗಡಿಗೆ ನುಗ್ಗಿದ ನೀರು
ADVERTISEMENT
ADVERTISEMENT
ADVERTISEMENT