ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

ಯಾದಗಿರಿ

ADVERTISEMENT

ಸಮಾಜದ ಸ್ವಾಸ್ಥ್ಯ ಕಾಪಾಡಲು ಬದ್ಧರಾಗೋಣ: ಶರಣಪ್ಪ ಸಲಾದಪುರ

‘ಸಮಾಜದ ಸ್ವಾಸ್ಥ್ಯ ನಿರ್ಮಾಣದಲ್ಲಿ ಧಾರ್ಮಿಕ ಕ್ಷೇತ್ರಗಳ ಪ್ರತಿನಿಧಿಗಳ ಹಾಗೂ ಸ್ವಾಮೀಜಿಗಳ ಪಾತ್ರ ಪ್ರಮುಖವಾಗಿದೆ’ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
Last Updated 10 ಅಕ್ಟೋಬರ್ 2025, 8:01 IST
ಸಮಾಜದ ಸ್ವಾಸ್ಥ್ಯ ಕಾಪಾಡಲು ಬದ್ಧರಾಗೋಣ: ಶರಣಪ್ಪ ಸಲಾದಪುರ

ದಂಡಾಧಿಕಾರಿಗಳಿಂದ ಕೆಂಭಾವಿ ವಲಯ ನಿರ್ಲಕ್ಷ 

KEMBHAVI ಜನರ ಕಷ್ಟ ಆಲಿಸಿಲ್ಲ’ ಎಂದು ಕೆಂಭಾವಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ನಿಂಗನಗೌಡ ದೇಸಾಯಿ ಹದನೂರ ಆಕ್ರೋಶ ವ್ಯಕ್ತಪಡಿಸಿದರು.
Last Updated 10 ಅಕ್ಟೋಬರ್ 2025, 8:00 IST
ದಂಡಾಧಿಕಾರಿಗಳಿಂದ ಕೆಂಭಾವಿ ವಲಯ ನಿರ್ಲಕ್ಷ 

ದೇವು ಪತ್ತಾರಗೆ ಅಕಾಡೆಮಿ ಪ್ರಶಸ್ತಿ

ನಮ್ಮೂರ ನೆಲದ ದೇವು ಪತ್ತಾರ ಅವರ ಈಶಾನ್ಯ ಒಡಲು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಲಭಿಸಿರುವುದು ಸಗರನಾಡಿನ ಹಿರಿಮೆ ಹೆಚ್ಚಿಸಿದಂತೆ ಆಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ...
Last Updated 10 ಅಕ್ಟೋಬರ್ 2025, 7:59 IST
ದೇವು ಪತ್ತಾರಗೆ ಅಕಾಡೆಮಿ ಪ್ರಶಸ್ತಿ

ಬೋನಾಳ ಪಕ್ಷಿಧಾಮದ ಜೀವವೈವಿದ್ಯತೆಯ ಸಂರಕ್ಷಣೆ: ₹ 20 ಕೋಟಿ ಸಮಗ್ರ ಯೋಜನೆ ಸಿದ್ಧ

Wildlife Conservation: ಬೋನಾಳ ಪಕ್ಷಿಧಾಮದ ಅಭಿವೃದ್ಧಿಗಾಗಿ ಯಾದಗಿರಿ ಅರಣ್ಯ ಇಲಾಖೆ ₹ 20 ಕೋಟಿ ಮೊತ್ತದ ಸಮಗ್ರ ಯೋಜನೆ ಸಿದ್ಧಪಡಿಸಿದ್ದು, ಪಕ್ಷಿಗಳ ಆವಾಸಸ್ಥಾನ, ಪ್ರವಾಸೋದ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ದೃಷ್ಠಿ ಸರೆಸಲಾಗಿದೆ.
Last Updated 10 ಅಕ್ಟೋಬರ್ 2025, 1:24 IST
ಬೋನಾಳ ಪಕ್ಷಿಧಾಮದ ಜೀವವೈವಿದ್ಯತೆಯ ಸಂರಕ್ಷಣೆ: ₹ 20 ಕೋಟಿ ಸಮಗ್ರ ಯೋಜನೆ ಸಿದ್ಧ

ಯಾದಗಿರಿ | ಲೋಕಾಯುಕ್ತ ಪೊಲೀಸರ ದಿಢೀರ್‌ ಭೇಟಿ: ಭೂ ದಾಖಲೆಗಳ ಪರಿಶೀಲನೆ

Lokayukta Inspection: ಯಾದಗಿರಿಯಲ್ಲಿ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಭೂ ದಾಖಲೆಗಳ ಕಚೇರಿಗೆ ಲೋಕಾಯುಕ್ತ ಪೊಲೀಸರು ಬುಧವಾರ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು. ನಂತರ ಸಿಬ್ಬಂದಿಗೆ ನೋಟಿಸ್ ನೀಡಿದರು.
Last Updated 9 ಅಕ್ಟೋಬರ್ 2025, 5:55 IST
ಯಾದಗಿರಿ | ಲೋಕಾಯುಕ್ತ ಪೊಲೀಸರ ದಿಢೀರ್‌ ಭೇಟಿ: ಭೂ ದಾಖಲೆಗಳ ಪರಿಶೀಲನೆ

ಯಾದಗಿರಿ: ಪ್ರತ್ಯೇಕ ಒಳ ಮೀಸಲಾತಿಗೆ ಆಗ್ರಹ

ಯಾದಗಿರಿಯಲ್ಲಿ 59 ಅಲೆಮಾರಿ ಸಮುದಾಯಗಳಿಗೆ ಶೇ 1ರಷ್ಟು ಪ್ರತ್ಯೇಕ ಒಳ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ದಲಿತ ಸಂಘರ್ಷ ಸಮಿತಿ ಮತ್ತು RPI ಸಂಘಟನೆಗಳ ಪ್ರತಿಭಟನೆ.
Last Updated 9 ಅಕ್ಟೋಬರ್ 2025, 5:54 IST
ಯಾದಗಿರಿ: ಪ್ರತ್ಯೇಕ ಒಳ ಮೀಸಲಾತಿಗೆ ಆಗ್ರಹ

ಯಾದಗಿರಿ | ವಿಶೇಷ ಮಧ್ಯಸ್ಥಿಕೆ ಅಭಿಯಾನ: 102 ಪ್ರಕರಣಗಳು ಇತ್ಯರ್ಥ

ಯಾದಗಿರಿಯಲ್ಲಿ ಜುಲೈ 1ರಿಂದ ಅಕ್ಟೋಬರ್ 6ರವರೆಗೆ ನಡೆದ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನದಲ್ಲಿ 102 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಾಹಿತಿ ನೀಡಿದೆ.
Last Updated 9 ಅಕ್ಟೋಬರ್ 2025, 5:54 IST
ಯಾದಗಿರಿ | ವಿಶೇಷ ಮಧ್ಯಸ್ಥಿಕೆ ಅಭಿಯಾನ: 102 ಪ್ರಕರಣಗಳು ಇತ್ಯರ್ಥ
ADVERTISEMENT

ನ್ಯಾಯಮೂರ್ತಿಯತ್ತ ಶೂ ಎಸೆಯಲು ಯತ್ನ: ಮನುವಾದಿಗಳ ಕುತಂತ್ರ ಫಲಿಸದು

Judiciary Outrage: ಶಹಾಪುರದಲ್ಲಿ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಖಂಡಿಸಿ ದಲಿತಪರ ಸಂಘಟನೆ ಮತ್ತು ವಕೀಲರ ಸಂಘ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಕಡ್ಡಾಯ ಕ್ರಮದ ಆಗ್ರಹವೈಯಿತು.
Last Updated 9 ಅಕ್ಟೋಬರ್ 2025, 5:51 IST
ನ್ಯಾಯಮೂರ್ತಿಯತ್ತ ಶೂ ಎಸೆಯಲು ಯತ್ನ: ಮನುವಾದಿಗಳ ಕುತಂತ್ರ ಫಲಿಸದು

ನ್ಯಾಯಮೂರ್ತಿಯತ್ತ ಶೂ ಎಸೆಯಲು ಯತ್ನ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಯತ್ತ ಶೂ ಎಸೆಯಲು ಯತ್ನಿಸಿದ್ದ ಖಂಡಿಸಿ ಪ್ರತಿಭಟನೆ
Last Updated 9 ಅಕ್ಟೋಬರ್ 2025, 5:50 IST
ನ್ಯಾಯಮೂರ್ತಿಯತ್ತ ಶೂ ಎಸೆಯಲು ಯತ್ನ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ಬಸವಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ: ಕಡಿಮೆ ಅವಧಿ ಬೆಳೆ ಬೆಳೆಯಲು ಶರಣಬಸಪ್ಪ ಸಲಹೆ

Irrigation Advice: ನಾರಾಯಣಪುರದಲ್ಲಿನ ಬಸವಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಚಿವ ಶರಣಬಸಪ್ಪ ದರ್ಶನಾಪುರ, ಹಿಂಗಾರಿಗೆ ಕಡಿಮೆ ಅವಧಿಯ ಬೆಳೆಯನ್ನು ಬೆಳೆಯುವಂತೆ ರೈತರಿಗೆ ಸಲಹೆ ನೀಡಿದರು.
Last Updated 9 ಅಕ್ಟೋಬರ್ 2025, 5:46 IST
ಬಸವಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ: ಕಡಿಮೆ ಅವಧಿ ಬೆಳೆ ಬೆಳೆಯಲು ಶರಣಬಸಪ್ಪ ಸಲಹೆ
ADVERTISEMENT
ADVERTISEMENT
ADVERTISEMENT