ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಸುತ್ತಾಟ

ADVERTISEMENT

ದೀಪಾವಳಿ ರಜೆಯಲ್ಲಿ ಪ್ರವಾಸದ ಯೋಜನೆ ಮಾಡಿದ್ದೀರಾ? ಇಲ್ಲಿವೆ ಉತ್ತಮ ಸ್ಥಳಗಳು

Holiday Destinations: ದೀಪಾವಳಿ ರಜಾ ದಿನಗಳಲ್ಲಿ ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾದ ಚಿಕ್ಕಮಗಳೂರು, ಆಗುಂಬೆ, ಏರ್‌ಕಾಡ್‌, ಸಕಲೇಶಪುರ ಮತ್ತು ಕೂರ್ಗ್ ಮೊದಲಾದ ಸುಂದರ ಪ್ರವಾಸ ತಾಣಗಳ ವಿವರ ಇಲ್ಲಿದೆ.
Last Updated 13 ಅಕ್ಟೋಬರ್ 2025, 10:04 IST
ದೀಪಾವಳಿ ರಜೆಯಲ್ಲಿ ಪ್ರವಾಸದ ಯೋಜನೆ ಮಾಡಿದ್ದೀರಾ? ಇಲ್ಲಿವೆ ಉತ್ತಮ ಸ್ಥಳಗಳು

ಶಿಸ್ತು ಸಂಯಮದ ಪಾಠ ಹೇಳುವ ಮಿಜೋರಾಂ

Civic Sense in India: ಮಿಜೋರಾಂ ರಾಜ್ಯದ ಶಿಸ್ತು, ಕಾನೂನು ಪಾಲನೆ, ಶುದ್ಧತೆ ಮತ್ತು ಶಾಂತ ಜೀವನಶೈಲಿ ಭಾರತದ ಉಳಿದ ಭಾಗಗಳಿಗೆ ಮಾದರಿಯಾಗಬಹುದು. ಐಜ್ವಾಲ್‌ನ ರಸ್ತೆ, ಮಾರುಕಟ್ಟೆ, ನಡವಳಿಕೆಯಲ್ಲಿ ಇದರ ಸ್ಪಷ್ಟ ಚಿತ್ರಣ ದೊರಕುತ್ತದೆ.
Last Updated 12 ಅಕ್ಟೋಬರ್ 2025, 1:30 IST
ಶಿಸ್ತು ಸಂಯಮದ ಪಾಠ ಹೇಳುವ ಮಿಜೋರಾಂ

ಪ್ರವಾಸ: ಶೈಯೋಕ್‌ ಕಣಿವೆಯ ಚೆಲುವು

ಲಡಾಖಿನ ಶೈಯೋಕ್ ಕಣಿವೆಯ ಸೌಂದರ್ಯ, ನುಬ್ರಾ ಕಣಿವೆ, ಪರ್ವತಗಳ ಮಧ್ಯೆ ಹರಿಯುವ ನದಿಯ ವೈಚಿತ್ರ್ಯ ಹಾಗೂ ಸ್ಥಳೀಯ ರೈತರ ಜೀವನವನ್ನು ವರ್ಣಿಸುವ ಪ್ರವಾಸ ಕಥನ.
Last Updated 4 ಅಕ್ಟೋಬರ್ 2025, 23:30 IST
ಪ್ರವಾಸ: ಶೈಯೋಕ್‌ ಕಣಿವೆಯ ಚೆಲುವು

ಕಳಸಕ್ಕೆ ವೀಕೆಂಡ್ ಶಾರ್ಟ್ ಟ್ರಿಪ್ ಯೋಜಿಸ್ತಿದ್ರೆ, ಇಲ್ಲಿದೆ ಪೂರ್ಣ ಮಾಹಿತಿ

Chikkamagaluru Tourism: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇರುವ ಕಳಸ ಪ್ರವಾಸಿಗರ ಆಕರ್ಷಕ ತಾಣವಾಗಿದ್ದು, ಕಳಸೇಶ್ವರ ಹಾಗೂ ಹೊರನಾಡು ದೇವಸ್ಥಾನಗಳೊಂದಿಗೆ ರಾಣಿಝರಿ, ತೂಗು ಸೇತುವೆ ಸುತ್ತಲು ಅನೇಕ ಅವಕಾಶಗಳಿವೆ.
Last Updated 4 ಅಕ್ಟೋಬರ್ 2025, 12:47 IST
ಕಳಸಕ್ಕೆ ವೀಕೆಂಡ್ ಶಾರ್ಟ್ ಟ್ರಿಪ್ ಯೋಜಿಸ್ತಿದ್ರೆ, ಇಲ್ಲಿದೆ ಪೂರ್ಣ ಮಾಹಿತಿ

ವಾಲ್‌ಪರೈ ಹಾದಿಯಲ್ಲಿ ಕಂಡ ಚಿತ್ರಗಳು

Valparai Road Trip: ಅಥಿರಪಳ್ಳಿ–ವಾಲ್‌ಪರೈ ನಡುವಿನ ಜಲಾಶಯಗಳು, ಚಹಾ ತೋಟಗಳು, ಅರಣ್ಯ ಮಾರ್ಗ, ಜಲಪಾತಗಳು ಮತ್ತು ಪರ್ವತಗಳ ನಡುವೆ ಸಾಗುವ ರಸ್ತೆ ಬೈಕ್ ಸವಾರರಿಗೆ ಅಪರೂಪದ ಅನುಭವವನ್ನು ನೀಡುತ್ತದೆ ಎಂದು ಪ್ರವಾಸಿಗರು ಹಂಚಿಕೊಂಡಿದ್ದಾರೆ.
Last Updated 28 ಸೆಪ್ಟೆಂಬರ್ 2025, 0:24 IST
ವಾಲ್‌ಪರೈ ಹಾದಿಯಲ್ಲಿ ಕಂಡ ಚಿತ್ರಗಳು

ಮೋಡದ ಮರೆಯಲ್ಲಿ ಮಾಗೋಡ

Magod Waterfalls: byline no author page goes here ಮಳೆಗಾಲದಲ್ಲಿ ಯಲ್ಲಾಪುರದ ಸಮೀಪದ ಮಾಗೋಡ ಜಲಪಾತವು ನಾಲ್ಕು ನೂರು ಮೀಟರ್ ಎತ್ತರದಿಂದ ಧುಮ್ಮಿಕ್ಕಿ ಮೋಡ, ಮಂಜು, ಕಾಮನಬಿಲ್ಲುಗಳೊಂದಿಗೆ ಅದ್ಭುತ ನೈಸರ್ಗಿಕ ಸೌಂದರ್ಯವನ್ನು ತೋರಿಸುತ್ತದೆ.
Last Updated 28 ಸೆಪ್ಟೆಂಬರ್ 2025, 0:14 IST
ಮೋಡದ ಮರೆಯಲ್ಲಿ ಮಾಗೋಡ

ಚಾರಣದ ಪ್ಲಾನ್ ಮಾಡಿದ್ದೀರಾ? ಬೆಂಗಳೂರಿನಿಂದ ಒಂದೇ ದಿನಕ್ಕೆ ಇಲ್ಲಿಗೆ ಹೋಗಿ ಬನ್ನಿ

One Day Trek: ಬೆಂಗಳೂರಿನ ಸಮೀಪದಲ್ಲೇ ಇರುವ ಗುಡಿಬಂಡೆ, ಮಿಂಚುಕಲ್ಲು ಬೆಟ್ಟ, ಹುತ್ತರಿ ಬೆಟ್ಟ ಮತ್ತು ನಿಜಗಲ್ ಬೆಟ್ಟ ಚಾರಣ ಪ್ರಿಯರಿಗೆ ಇತಿಹಾಸ, ದೇವಾಲಯಗಳು ಹಾಗೂ ಪ್ರಕೃತಿ ಸೌಂದರ್ಯದ ಅದ್ಭುತ ಅನುಭವ ನೀಡುತ್ತವೆ.
Last Updated 26 ಸೆಪ್ಟೆಂಬರ್ 2025, 12:59 IST
ಚಾರಣದ ಪ್ಲಾನ್ ಮಾಡಿದ್ದೀರಾ? ಬೆಂಗಳೂರಿನಿಂದ ಒಂದೇ ದಿನಕ್ಕೆ ಇಲ್ಲಿಗೆ ಹೋಗಿ ಬನ್ನಿ
ADVERTISEMENT

ವಾರಾಂತ್ಯದ ಭೇಟಿಗೆ ಬೆಂಗಳೂರಿನ ಸಮೀಪದ ತಾಣಗಳು.. ಬೆಟ್ಟ, ಜಲಾಶಯ...

Bengaluru Travel: ಬಿಡುವಿಲ್ಲದ ಜೀವನಶೈಲಿ, ಕೆಲಸದ ಒತ್ತಡದಿಂದ ಬಳಲಿರುವ ಬೆಂಗಳೂರಿಗರು ವಾರಾಂತ್ಯದಲ್ಲಿ ಸಮೀಪದಲ್ಲಿರುವ ನಂದಿ ಬೆಟ್ಟ, ಶಿವಗಂಗೆ, ಶ್ರೀನಿವಾಸ ಸಾಗರ ಅಣೆಕಟ್ಟು, ಈಶ ಫೌಂಡೇಶನ್ ಮುಂತಾದ ತಾಣಗಳಿಗೆ ತೆರಳಿ ರಿಲ್ಯಾಕ್ಸ್ ಮಾಡಬಹುದು.
Last Updated 19 ಸೆಪ್ಟೆಂಬರ್ 2025, 12:54 IST
ವಾರಾಂತ್ಯದ ಭೇಟಿಗೆ ಬೆಂಗಳೂರಿನ ಸಮೀಪದ ತಾಣಗಳು.. ಬೆಟ್ಟ, ಜಲಾಶಯ...

ಸೆಪ್ಟೆಂಬರ್‌ನಲ್ಲಿ ಸಂಡೂರು ನೋಡು

Nature Tourism Sandur: ಬಳ್ಳಾರಿ ಜಿಲ್ಲೆಯ ಸಂಡೂರು ಸೆಪ್ಟೆಂಬರ್‌ನಲ್ಲಿ ಹಸಿರಿನಿಂದ ಕಂಗೊಳಿಸಿ ಚಾರಣ ಪ್ರಿಯರನ್ನು ಸೆಳೆಯುತ್ತದೆ. ಬಂಡ್ರಿ ಯಶವಂತನಗರ ಕಾಡು ಮಲೆನಾಡಿನ ಅನುಭವ ನೀಡುವ ಅಪರೂಪದ ಪ್ರಕೃತಿ ತಾಣವಾಗಿದೆ
Last Updated 6 ಸೆಪ್ಟೆಂಬರ್ 2025, 22:49 IST
ಸೆಪ್ಟೆಂಬರ್‌ನಲ್ಲಿ ಸಂಡೂರು ನೋಡು

ಪ್ರವಾಸ: ನೆಮ್ಮದಿಯ ತಾಣ ಶಾಂತಿ ಸ್ತೂಪ

ಧವಳಗಿರಿ ಸ್ತೂಪದ ಕೆಳಗೆ ಅಶೋಕನ ಅನೇಕ ಶಿಲಾಶಾಸನಗಳು ಇವೆ. ಶಿಲೆಗಳ ಮೇಲೆ, ಕಂಬ ಗುಹೆಗಳ ಗೋಡೆಗಳ ಮೇಲೆ ಕೆತ್ತಲಾದ ಅಶೋಕನ ಶಾಂತಿ ಮಂತ್ರಗಳು/ನುಡಿಗಳು ಮತ್ತು ಬೌದ್ಧ ಮತದ ಬೋಧನೆಗಳನ್ನು ನೋಡಬಹುದು.
Last Updated 30 ಆಗಸ್ಟ್ 2025, 23:52 IST
ಪ್ರವಾಸ: ನೆಮ್ಮದಿಯ ತಾಣ ಶಾಂತಿ ಸ್ತೂಪ
ADVERTISEMENT
ADVERTISEMENT
ADVERTISEMENT